KARNATAKA Big News: ಪತ್ನಿಯನ್ನು ಕೊಂದು ಶವವನ್ನು ಗೋಣಿಚೀಲದಲ್ಲಿ ಎಸೆದಿದ್ದ 75 ವರ್ಷದ ವ್ಯಕ್ತಿ, 23 ವರ್ಷಗಳ ನಂತರ ಬಂಧನBy ಗೋಪಾಲ್ ಎನ್ KARNATAKA 1 Min Read ಕೊಪ್ಪಳ: ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ 75 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 2002ರಲ್ಲಿ ತನ್ನ ಮೂರನೇ ಪತ್ನಿ ರೇಣುಕಮ್ಮಳನ್ನು ಕೊಲೆ ಮಾಡಿದ್ದ ಹನುಮಂತಪ್ಪನನ್ನು ಗಂಗಾವತಿ…