KARNATAKA ಬೆಂಗಳೂರಿನಲ್ಲಿ ಗ್ಯಾಸ್ ಅಭಾವ: ಹೋಟೆಲ್ ಬಿಲ್ನಲ್ಲಿ ‘ಗ್ಯಾಸ್ ಚಾರ್ಜ್’ ಬರೆ; ಗ್ರಾಹಕರ ಜೇಬಿಗೆ ಕತ್ತರಿ!By kannadanewsnow89 KARNATAKA 1 Min Read ಬೆಂಗಳೂರು: ಸಿಲಿಕಾನ್ ಸಿಟಿಯ ಜನರಿಗೆ ಈಗ ಹೊರಗಡೆ ಊಟ ಮಾಡುವುದು ಮತ್ತಷ್ಟು ದುಬಾರಿಯಾಗಲಿದೆ. ನಗರದಲ್ಲಿ ಎದುರಾಗಿರುವ ಅಡುಗೆ ಅನಿಲದ ತೀವ್ರ ಅಭಾವದಿಂದಾಗಿ ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಅನಿವಾರ್ಯವಾಗಿ…