KARNATAKA ಚುನಾವಣಾ ಆ್ಯಪ್ಗಳ ಕುರಿತು ಜಾಗೃತಿ ಮೂಡಿಸಿ: ಪಿ.ಎಸ್.ವಸ್ತ್ರದ್By kannadanewsnow0717/03/2024 2:57 AM KARNATAKA 2 Mins Read ಬಳ್ಳಾರಿ: ಪಾರದರ್ಶಕ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆಯ ಮಾಹಿತಿ, ಸಹಾಯವಾಣಿ ಹಾಗೂ ಕುಂದುಕೊರತೆಗಳ ಬಗ್ಗೆ ಶಾಲೆ-ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಚುನಾವಣಾ ಆ್ಯಪ್ಗಳಾದ ವಿ.ಹೆಚ್.ಎ, ಸಕ್ಷಮ್, ಸುವಿಧಾ, ಸಿ-ವಿಜಿಲ್…