Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗಮನಿಸಿ : ಒಂದು ದಿನದ `ಭಾರತ್ ಬಂದ್’ ನಿಂದ ದೇಶಕ್ಕೆ ಎಷ್ಟು ನಷ್ಟ ಗೊತ್ತಾ? 

09/07/2025 9:16 AM

ಮಾನಸಿಕ ಭಯ ಹೋಗಲಾಡಿಸಲು `ಆಂಜನೇಯ’ ಮಂತ್ರ.!

09/07/2025 9:11 AM

BREAKING : ರಾಜ್ಯದಲ್ಲಿ 15000 ‘ಪೊಲೀಸ್ ಕಾನ್ಸ್ ಟೇಬಲ್’ ಹುದ್ದೆಗಳ ಭರ್ತಿ : ಗೃಹ ಸಚಿವ ಜಿ. ಪರಮೇಶ್ವರ್

09/07/2025 9:05 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ತುರ್ತು ಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ 1.7 ಕೋಟಿ ಜನರಿಗೆ ‘ಸಂತಾನಹರಣ’ ಚಿಕಿತ್ಸೆ ಮಾಡಿಸಿದ್ದರು : ಪ್ರಹ್ಲಾದ್ ಜೋಶಿ
KARNATAKA

BREAKING : ತುರ್ತು ಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ 1.7 ಕೋಟಿ ಜನರಿಗೆ ‘ಸಂತಾನಹರಣ’ ಚಿಕಿತ್ಸೆ ಮಾಡಿಸಿದ್ದರು : ಪ್ರಹ್ಲಾದ್ ಜೋಶಿ

By kannadanewsnow0506/07/2025 7:41 PM

ಧಾರವಾಡ : ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಾರ್ಜ್ ಫರ್ನಾಂಡಿಸ್ ಅವರ ಸಹೋದರನಿಗೆ ಬಹಳಷ್ಟು ಚಿತ್ರಹಿಂಸೆ ಕೊಟ್ಟಿದ್ದಾರೆ. ಅವರ ಬೆರಳಿಂದ ಉಗುರು ಕಿತ್ತಿ ಹಾಕಿದ್ದರು. ಈ ವೇಳೆ ಇಂದಿರಾಗಾಂಧಿ ಪುತ್ರ ಸಂಜಯ್ ಗಾಂಧಿ 1.7 ಜನರಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿದ್ದರು ಎಂದು ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಮ್ಮ ಭಾಷಣದಲ್ಲಿ ಈ ಒಂದು ಹೇಳಿಕೆ ನೀಡಿದರು.

ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ಹೇರಿ 50 ವರ್ಷ ಹಿನ್ನೆಲೆಯಲ್ಲಿ ಇಂದು ಧಾರವಾಡದ ಪುಟ್ಟಪ್ಪ ಸಭಾಭವನದಲ್ಲಿ ವಿಕಸಿತ ಭಾರತ ಸಂಕಲ್ಪ ಸಭೆ ಆಯೋಜನೆ ಮಾಡಲಾಗಿತ್ತು. ಒಂದು ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇವರು ಕೇಳಿದ ಹಾಡು ಹೇಳದಿದ್ದಕ್ಕೆ ಕಿಶೋರ್ ಕುಮಾರ್ ಅವರ ಹಾಡುಗಳಿಗೆ ಬ್ಯಾನ್ ಮಾಡಿದರು. ಕಿಶೋರ್ ಕುಮಾರ್ ಹಾಡು ಕೂಡ ವಿಡಿಯೋದಲ್ಲಿ ಬರಲಿಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಲಾಲು ಪ್ರಸಾದ್ ಜೈಲು ಸೇರಿದ್ದರು. ಆದರೆ ಲಾಲು ಪ್ರಸಾದ್ ಯಾದವ್ ಈಗ ಕಾಂಗ್ರೆಸ್ ಜೊತೆಗೆ ಇದ್ದಾರೆ.

ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ಪುತ್ರ ಸಂಜಯ್ ಗಾಂಧಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿದರು. ರಸ್ತೆಯಲ್ಲಿ ಹೋಗುತ್ತಿದ್ದವರನ್ನು ಕರೆತಂದು ಚಿಕಿತ್ಸೆ ಮಾಡಿಸಿದರು 1.7 ಕೋಟಿ ಜನರ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಈ ಒಂದು ಶಸ್ತ್ರ ಚಿಕಿತ್ಸೆಯ ಬಳಿಕ ಇದರಲ್ಲಿ ಎಷ್ಟೋ ಜನ ಸತ್ತೇ ಹೋದರು. ಅಷ್ಟೆ ಅಲ್ಲದೇ ಮದುವೆಯಾಗದವರಿಗೂ ಕೂಡ ಈ ಒಂದು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿದರು. ಅವರಲ್ಲಿ ಕೆಲವರು ಹೆದರಿಕೊಂಡು ಆತ್ಮಹತ್ಯೆಯನ್ನು ಸಹ ಮಾಡಿಕೊಂಡರು ಎಂದು ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಹೇಳಿದರು.

ಇಂದಿರಾಗಾಂಧಿ ನ್ಯಾ.ಖನ್ನಾ ಬರೆದಿದ್ದ ಜಡ್ಜ್ಮೆಂಟ್ ಕಿತ್ತುಹಾಕಿದ್ದರು. 255 ಪುಟಗಳ ಆದೇಶ ಅದು ಆದರೆ ಇಂದು ಅದು ಎಲ್ಲಿಯೂ ಸಿಗುತ್ತಿಲ್ಲ. ಇಂದು ಸಂವಿಧಾನ ಹತ್ಯಾದಿನ ಎಂದು ಕಾಂಗ್ರೆಸ್ ವಿರುದ್ಧ ಜೋಶಿ ವಾಗ್ದಾಳಿ ನಡೆಸಿದರು. ನಾವು ಸಂವಿಧಾನ ತಿದ್ದಿದ್ದೇವೆ. ಕಾಶ್ಮೀರದ 370 ತೆಗೆದು ಹಾಕಿದ್ದೇವೆ. ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10 ರಷ್ಟು ಮೀಸಲಾತಿ ಕೊಟ್ಟಿದ್ದೇವೆ. ಮೋದಿ ಅಂತವರು 10 ಜನ ಬಂದರು 370 ತೆಗೆಯಲು ಆಗಲ್ಲ ಅಂದ್ರು. ಆದರೆ ಎರಡನೇ ಬಾರಿ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ 370 ತೆಗೆದು ಹಾಕಿದರು ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

ಜಾತ್ಯತೀತತೆ ನಮ್ಮ ದೇಶದ ಜನರ ರಕ್ತದಲ್ಲಿಯೇ ಇದೆ. ಆದರೆ ಕೆಲವರು ಅಂಬೇಡ್ಕರ್ ಸಂವಿಧಾನ ಬದಲಿಸುತ್ತಿದ್ದಾರೆ. ಇಂದಿರಾಗಾಂಧಿ ಅವರು ತುರ್ತುಪರಿಸ್ಥಿತಿ ಜಾರಿಗೆ ತಂದರು ಆ ಮೂಲಕ ದೇಶದ ಸಂವಿಧಾನವನ್ನೇ ಬದಲಾಯಿಸಿದರು. ಅದರ ನೆನಪು ಮಾಡಿಕೊಡುವುದಕ್ಕಾಗಿ ಈ ಒಂದು ಕಾರ್ಯಕ್ರಮ ಯೋಜನೆ ಮಾಡಲಾಗಿದೆ. ಇಂದು ಚುನಾವಣೆ ಕುರಿತು ಅನೇಕರು ಮಾತನಾಡುತ್ತಾರೆ. ಆದರೆ ರಾಜ್ಯಸಭಾ ಸದಸ್ಯರನ್ನು ನ್ಯಾಯಾಧೀಶರನ್ನಾಗಿ ಮಾಡಿದರು. ಬಳಿಕ ನ್ಯಾಯಾಧೀಶರನ್ನೇ ರಾಜ್ಯಸಭಾ ಸದಸ್ಯ ಮಾಡಿದರು. ತಮಗೆ ಬೇಕಾದಾಗ ವಾಯು ಸೇನೆ ಹೆಲಿಕಾಪ್ಟರ್ ಬಳಕೆ ಮಾಡಿದರು.

ನ್ಯಾ.ಖನ್ನಾ ಇಂದಿರಾ ಗಾಂಧಿ ಅವರ ಆಯ್ಕೆಯನ್ನು ಅನುಚಿತಗೊಳಿಸಿದರು. ಆರು ವರ್ಷ ಚುನಾವಣೆಗೆ ನಿಲ್ಲದಂತೆ ಅನೂರ್ಜಿತಗೊಳಿಸಿದ್ದರು. ಆದರೆ ಇಂದಿರಾಗಾಂಧಿ ಅವರಿಗೆ ಸರ್ವಾಧಿಕಾರ ಬೇಕಿತ್ತು. ಅದಕ್ಕಾಗಿಯೇ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದರು 39ನೇ ಆರ್ಟಿಕಲ್ಗೆ ಇಂದಿರಾಗಾಂಧಿ ತಿದ್ದುಪಡಿ ತಂದರು ಉಪರಾಷ್ಟ್ರಪತಿ ಸ್ಪೀಕರ್ ಪ್ರಧಾನಿಯನ್ನು ಪ್ರಶ್ನಿಸುವಂತಿಲ್ಲ ಯಾರು ಪ್ರಶ್ನಿಸುವಂತಿಲ್ಲ ಅನ್ನೋ ತಿದ್ದುಪಡಿ ಮಾಡಿದರು. ಬಳಿಕ ತುರ್ತು ಪರಿಸ್ಥಿತಿ ಹೇರಲಾಯಿತು ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

Share. Facebook Twitter LinkedIn WhatsApp Email

Related Posts

ಮಾನಸಿಕ ಭಯ ಹೋಗಲಾಡಿಸಲು `ಆಂಜನೇಯ’ ಮಂತ್ರ.!

09/07/2025 9:11 AM3 Mins Read

BREAKING : ರಾಜ್ಯದಲ್ಲಿ 15000 ‘ಪೊಲೀಸ್ ಕಾನ್ಸ್ ಟೇಬಲ್’ ಹುದ್ದೆಗಳ ಭರ್ತಿ : ಗೃಹ ಸಚಿವ ಜಿ. ಪರಮೇಶ್ವರ್

09/07/2025 9:05 AM1 Min Read

ಇಂದಿನ ದಿನ ಭವಿಷ್ಯ, ರಾಶಿಫಲ ನೋಡಿ : 09-07-2025 ಬುಧವಾರ

09/07/2025 9:01 AM2 Mins Read
Recent News

ಗಮನಿಸಿ : ಒಂದು ದಿನದ `ಭಾರತ್ ಬಂದ್’ ನಿಂದ ದೇಶಕ್ಕೆ ಎಷ್ಟು ನಷ್ಟ ಗೊತ್ತಾ? 

09/07/2025 9:16 AM

ಮಾನಸಿಕ ಭಯ ಹೋಗಲಾಡಿಸಲು `ಆಂಜನೇಯ’ ಮಂತ್ರ.!

09/07/2025 9:11 AM

BREAKING : ರಾಜ್ಯದಲ್ಲಿ 15000 ‘ಪೊಲೀಸ್ ಕಾನ್ಸ್ ಟೇಬಲ್’ ಹುದ್ದೆಗಳ ಭರ್ತಿ : ಗೃಹ ಸಚಿವ ಜಿ. ಪರಮೇಶ್ವರ್

09/07/2025 9:05 AM

ಇಂದಿನ ದಿನ ಭವಿಷ್ಯ, ರಾಶಿಫಲ ನೋಡಿ : 09-07-2025 ಬುಧವಾರ

09/07/2025 9:01 AM
State News
KARNATAKA

ಮಾನಸಿಕ ಭಯ ಹೋಗಲಾಡಿಸಲು `ಆಂಜನೇಯ’ ಮಂತ್ರ.!

By kannadanewsnow5709/07/2025 9:11 AM KARNATAKA 3 Mins Read

ನೀವು ಏನೇ ಮಾಡಿದರೂ ಯಾವಾಗಲೂ ಒಂದು ರೀತಿಯ ಭಯ ಕಾಡುತ್ತದೆಯೇ? ನಿಮಗೆ ಧೈರ್ಯವಿಲ್ಲವೇ? ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ, ಆಂಜನೇಯನ…

BREAKING : ರಾಜ್ಯದಲ್ಲಿ 15000 ‘ಪೊಲೀಸ್ ಕಾನ್ಸ್ ಟೇಬಲ್’ ಹುದ್ದೆಗಳ ಭರ್ತಿ : ಗೃಹ ಸಚಿವ ಜಿ. ಪರಮೇಶ್ವರ್

09/07/2025 9:05 AM

ಇಂದಿನ ದಿನ ಭವಿಷ್ಯ, ರಾಶಿಫಲ ನೋಡಿ : 09-07-2025 ಬುಧವಾರ

09/07/2025 9:01 AM

BREAKING : ಖಾಸಗಿ ಫೈನಾನ್ಸ್ ಗಳಲ್ಲಿ `ಚಿನ್ನ’ ಅಡ ಇಡುವವರೇ ಹುಷಾರ್ : ‘ಗೋಲ್ಡ್ ಲೋನ್’ ಹೆಸರಲ್ಲಿ ಕೋಟ್ಯಾಂತರ ರೂ. ವಂಚನೆ.!

09/07/2025 8:57 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.