ಬೆಂಗಳೂರು : ರಾಜ್ಯ ಸರ್ಕಾರ’ದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ನಡೆದಿದ್ದು, ಮೂವರು ಐಎಎಸ್ ( IAS) ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ( Karnataka Government ) ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡ ಅಧಿಕಾರಿಗಳು
1) ಫೌಜಿಯಾ ತರನುಮ್- ಪರೀಕ್ಷಾ ನಿಯಂತ್ರಕರು, KPSC
2) ಭನ್ವರ್ ಸಿಂಗ್ ಮೀನ-ಜಂಟಿ ಪರೀಕ್ಷಾ ನಿಯಂತ್ರಕರು, KPSC
3) ರಾಹುಲ್ ರತ್ಮಮ್ ಪಾಂಡೆ- ಕೊಪ್ಪಳ ಜಿ.ಪಂ ಸಿಇಒ
BIGG NEWS : ಫೆ.10 ರಂದು ಗದಗದ ಐತಿಹಾಸಿಕ ‘ಲಕ್ಕುಂಡಿ ಉತ್ಸವ’ಕ್ಕೆ ಸಿಎಂ ಬೊಮ್ಮಾಯಿ ಚಾಲನೆ
JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ಬೆಂಗಳೂರಿನಲ್ಲಿ ಫೆ. 12ರಂದು ಬೃಹತ್ ಉದ್ಯೋಗ ಮೇಳ ಆಯೋಜನೆ