Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯಾದ್ಯಂತ ಚಳಿಗೆ ಜನರು ತತ್ತರ : ಈ ಜಿಲ್ಲೆಗಳಲ್ಲಿ ಇನ್ನೂ 2 ದಿನ `ಶೀತ ಅಲೆ’ ರೆಡ್ ಅಲರ್ಟ್.!

20/12/2025 6:18 AM

ALERT : ಸಾರ್ವಜನಿಕರೇ ಎಚ್ಚರ : ಅಪ್ಪಿತಪ್ಪಿಯೂ ಹೊಸ ವರ್ಷಕ್ಕೆ ಅಪರಿಚಿತರು ಕಳುಹಿಸುವ `APK’ ಲಿಂಕ್ ಕ್ಲಿಕ್ ಮಾಡಬೇಡಿ.!

20/12/2025 6:13 AM

ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ನಾಳೆ ಈ ಮಾರ್ಗದಲ್ಲಿ ರೈಲು 1 ಗಂಟೆ ತಡವಾಗಿ ಸಂಚಾರ ಆರಂಭ

20/12/2025 6:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ‘ಗೂಗಲ್ ಮ್ಯಾಪ್’ ನಂಬಿದ್ರೆ ಇದೆ ಗತಿ : ಆಳವಾದ ಚರಂಡಿಗೆ ಕಾರು ಉರುಳಿಬಿದ್ದು ವ್ಯಕ್ತಿ ಸಾವು | video Viral
INDIA

SHOCKING : ‘ಗೂಗಲ್ ಮ್ಯಾಪ್’ ನಂಬಿದ್ರೆ ಇದೆ ಗತಿ : ಆಳವಾದ ಚರಂಡಿಗೆ ಕಾರು ಉರುಳಿಬಿದ್ದು ವ್ಯಕ್ತಿ ಸಾವು | video Viral

By kannadanewsnow0505/03/2025 1:36 PM

ಉತ್ತರಪ್ರದೇಶ : ಗೂಗಲ್ ಮ್ಯಾಪ್ ನಂಬಿ ಎಷ್ಟೋ ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ ಅದೆಷ್ಟೋ ಅನಾಹುತಗಳು ಸಂಭವಿಸಿವೆ.ಇದೀಗ ಉತ್ತರಪ್ರದೇಶದ ಲಕ್ನೋದಲ್ಲಿ ಗೂಗಲ್ ಮ್ಯಾಪ್ ನಂಬಿ ಕಾರು ಚಲಾಯಿಸಿದ ವ್ಯಕ್ತಿ ಆಳವಾದ ಚರಂಡಿಗೆ ಬಿದ್ದು ಧಾರಣವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಹೌದು ಗೂಗಲ್ ಮ್ಯಾಪ್ ಬಳಸಿ ದುರಂತಕ್ಕೀಡಾದ ಮತ್ತೊಂದು ಘಟನೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್‌ ಆಗಿದೆ. ಗ್ರೇಟರ್ ನೋಯ್ಡಾದಲ್ಲಿ ಜಿಪಿಎಸ್ ಉಪಕರಣವನ್ನು ಬಳಸಿಕೊಂಡು ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ಕಾರನ್ನು ಆಳವಾದ ಚರಂಡಿಗೆ ಬೀಳಿಸಿ ದುರಂತವಾಗಿ ಸಾವನ್ನಪ್ಪಿದ್ದಾನೆ. ಈ ಘಟನೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವರದಿಗಳ ಪ್ರಕಾರ, ಸೌರವ್ ಮತ್ತು ಅವನೊಂದಿಗಿದ್ದ ಇತರ ಡೆಲಿವರಿ ಬಾಯ್ ಚಾಲಕನನ್ನು ಹೊರಗೆಳೆಯಲು ಕಾರಿನ ಬಳಿ ಓಡಿದ್ದಾರೆ. ಕಾರಿನ ಬಾಗಿಲುಗಳನ್ನು ಒಳಗಿನಿಂದ ಲಾಕ್ ಮಾಡಿರುವುದನ್ನು ಗಮನಿಸಿದ ನಂತರ ಅವರು ಕಾರಿನ ಕಿಟಕಿಗಳನ್ನು ಒಡೆದು ನಂತರ ಭಾಟಿಯನ್ನು ಹೊರಗೆಳೆದು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆತ ಸಾವನ್ನಪ್ಪಿದ್ದಾನಂತೆ. ಪೊಲೀಸರು ಈ ವಿಷಯವನ್ನು ಪರಿಶೀಲಿಸಿ ಭಾಟಿ ಸಾವಿನ ಬಗ್ಗೆ ಅವನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.

ವೈರಲ್‌ ವಿಡಿಯೊದಲ್ಲಿ ಹಾಡಹಗಲೇ ಕಾರು ಚರಂಡಿಗೆ ಬಿದ್ದಿರುವುದು ಸೆರೆಯಾಗಿದೆ ಮೃತನನ್ನು ದೆಹಲಿ ನಿವಾಸಿ ಮತ್ತು ಸ್ಟೇಷನ್ ಮಾಸ್ಟರ್ ಭರತ್ ಭಾಟಿ ಎಂದು ಗುರುತಿಸಲಾಗಿದೆ. ಭಾಟಿ ತನ್ನ ಮಾರುತಿ ಸುಜುಕಿ ಸ್ವಿಫ್ಟ್ ಡೆಜೈರ್ ಕಾರಿನಲ್ಲಿ ಗ್ರೇಟರ್ ನೋಯ್ಡಾದ ಉಪನಗರವಾದ ಕಸ್ನಾಗೆ ತೆರಳುತ್ತಿದ್ದಾಗ ಅವನ ಕಾರು ಚರಂಡಿಗೆ ಬಿದ್ದಿದೆ. ಗೂಗಲ್ ಮ್ಯಾಪ್‍ ಅನ್ನು ಬಳಸಿ ಗಾಡಿ ಓಡಿಸುವಾಗ ಈ ಘಟನೆ ನಡೆದಿದೆ.

ग्रेटर नोएडा: गूगल मैप की वजह से 30 फीट गहरे नाले में गिरी कार#GreaterNoida | Greater Noida | #viral | Google Map pic.twitter.com/dMsnbTnE0T

— News24 (@news24tvchannel) March 4, 2025

Share. Facebook Twitter LinkedIn WhatsApp Email

Related Posts

ALERT : ವಿದ್ಯಾರ್ಥಿಗಳೇ ಎಚ್ಚರ : ಕರ್ನಾಟಕ ಸೇರಿ ದೇಶದ ಈ ’3 ವಿಶ್ವವಿದ್ಯಾಲಯಗಳು ನಕಲಿ’ | Fake Universities

20/12/2025 6:09 AM2 Mins Read

ಸಾರ್ವಜನಿಕರೇ ಗಮನಿಸಿ : ಡಿ.31ರೊಳಗೆ ತಪ್ಪದೇ ಈ 5 ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸದಿದ್ದರೆ ದಂಡ ಫಿಕ್ಸ್.!

20/12/2025 5:47 AM2 Mins Read

ನೀವು ಈ ಜ್ಯೂಸ್ ಕುಡಿದ್ರೆ ಕಿಡ್ನಿಯಲ್ಲಿರುವ ಕಲ್ಲುಗಳು ತಕ್ಷಣವೇ ಕರಗುತ್ವೆ!

19/12/2025 9:09 PM2 Mins Read
Recent News

BIG NEWS : ರಾಜ್ಯಾದ್ಯಂತ ಚಳಿಗೆ ಜನರು ತತ್ತರ : ಈ ಜಿಲ್ಲೆಗಳಲ್ಲಿ ಇನ್ನೂ 2 ದಿನ `ಶೀತ ಅಲೆ’ ರೆಡ್ ಅಲರ್ಟ್.!

20/12/2025 6:18 AM

ALERT : ಸಾರ್ವಜನಿಕರೇ ಎಚ್ಚರ : ಅಪ್ಪಿತಪ್ಪಿಯೂ ಹೊಸ ವರ್ಷಕ್ಕೆ ಅಪರಿಚಿತರು ಕಳುಹಿಸುವ `APK’ ಲಿಂಕ್ ಕ್ಲಿಕ್ ಮಾಡಬೇಡಿ.!

20/12/2025 6:13 AM

ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ನಾಳೆ ಈ ಮಾರ್ಗದಲ್ಲಿ ರೈಲು 1 ಗಂಟೆ ತಡವಾಗಿ ಸಂಚಾರ ಆರಂಭ

20/12/2025 6:10 AM

ALERT : ವಿದ್ಯಾರ್ಥಿಗಳೇ ಎಚ್ಚರ : ಕರ್ನಾಟಕ ಸೇರಿ ದೇಶದ ಈ ’3 ವಿಶ್ವವಿದ್ಯಾಲಯಗಳು ನಕಲಿ’ | Fake Universities

20/12/2025 6:09 AM
State News
KARNATAKA

BIG NEWS : ರಾಜ್ಯಾದ್ಯಂತ ಚಳಿಗೆ ಜನರು ತತ್ತರ : ಈ ಜಿಲ್ಲೆಗಳಲ್ಲಿ ಇನ್ನೂ 2 ದಿನ `ಶೀತ ಅಲೆ’ ರೆಡ್ ಅಲರ್ಟ್.!

By kannadanewsnow5720/12/2025 6:18 AM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ತಾಪಮಾನ ಕುಸಿತವಾಗಿದ್ದು, ಮೈನಡುಗುವ ಚಳಿಗೆ ಜನರು ತತ್ತರಿಸಿದ್ದಾರೆ. ಈ ನಡುವೆ ಇನ್ನೂ 2 ದಿನ ಶೀತಗಾಳಿ…

ALERT : ಸಾರ್ವಜನಿಕರೇ ಎಚ್ಚರ : ಅಪ್ಪಿತಪ್ಪಿಯೂ ಹೊಸ ವರ್ಷಕ್ಕೆ ಅಪರಿಚಿತರು ಕಳುಹಿಸುವ `APK’ ಲಿಂಕ್ ಕ್ಲಿಕ್ ಮಾಡಬೇಡಿ.!

20/12/2025 6:13 AM

ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ನಾಳೆ ಈ ಮಾರ್ಗದಲ್ಲಿ ರೈಲು 1 ಗಂಟೆ ತಡವಾಗಿ ಸಂಚಾರ ಆರಂಭ

20/12/2025 6:10 AM

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ: ಸಭ್ಯ ಉಡುಗೆ, ನಗದು ಘೋಷಣೆ, ಚಲನವಲನ ವಹಿ ನಿರ್ವಹಣೆ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

20/12/2025 6:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.