Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮದೀನಾ ಅಪಘಾತದಲ್ಲಿ 42 ಮಂದಿ ಸಾವು: ನಿಯಂತ್ರಣ ಕೊಠಡಿ ಸ್ಥಾಪಿಸಿದ ಭಾರತ | Control room

18/11/2025 6:52 AM

ಗಮನಿಸಿ : ನೀವು 5 ವರ್ಷಗಳಿಂದ ಒಂದೇ ʼಮೊಬೈಲ್ ನಂಬರ್ʼ ಬಳಸುತ್ತಿದ್ದೀರಾ ? ಈ ವಿಡಿಯೋ ಒಮ್ಮೆ ನೋಡಿ | WATCH VIDEO

18/11/2025 6:46 AM

ಸಹೋದರಿಯ ಕೌಟುಂಬಿಕ ಕಲಹದ ನಡುವೆಯೇ ‘ಬಿಹಾರ ವಿರೋಧ ಪಕ್ಷದ ನಾಯಕತ್ವಕ್ಕೆ’ ತೇಜಸ್ವಿ ಯಾದವ್ ಆಯ್ಕೆ

18/11/2025 6:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಅವಿವಾಹಿತನಂತೆ ನಟಿಸಿ ‘5 ಮದುವೆ’ಯಾದ ಭೂಪ ; ಮೋಸಗಾರಿನಿಗೆ ಕುಟುಂಬದ ಸಾಥ್
INDIA

SHOCKING : ಅವಿವಾಹಿತನಂತೆ ನಟಿಸಿ ‘5 ಮದುವೆ’ಯಾದ ಭೂಪ ; ಮೋಸಗಾರಿನಿಗೆ ಕುಟುಂಬದ ಸಾಥ್

By KannadaNewsNow20/09/2024 3:22 PM

ಗ್ವಾಲಿಯರ್ : ಮಧ್ಯಪ್ರದೇಶದ ಗ್ವಾಲಿಯರ್’ನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದ್ದು, ಸಾಫ್ಟ್ವೇರ್ ಎಂಜಿನಿಯರ್ ತನ್ನ ಮೊದಲ ಹೆಂಡತಿ ಇರುವಾಗಲೇ ಐವರು ಮಹಿಳೆಯರನ್ನ ಮದುವೆಯಾಗಿದ್ದಾನೆ. ಆಘಾತಕಾರಿ ಎನ್ನುವಂತೆ ಆತನೇ ಕುಟುಂಬವೇ ಕುಟುಂಬವೇ ಅವಿವಾಹಿತ ಎಂದು ಬಿಂಬಿಸಿ ಐದು ಮದುವೆ ಮಾಡಿಸಿದೆ.

ಆತನ ಮೊದಲ ಪತ್ನಿ ಗ್ವಾಲಿಯರ್ ಪೊಲೀಸರಿಗೆ ದೂರು ನೀಡಿದಾಗ ಈ ಸಂಗತಿ ಬೆಳಕಿಗೆ ಬಂದಿದೆ. ಈಗಾಗಲೇ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು, ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆತ ದೇಶದಿಂದ ಪಲಾಯನ ಮಾಡಲು ಯೋಜಿಸಿದ್ದು, ಪಾಸ್ಪೋರ್ಟ್ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಬೇಕೆಂದು ಪತ್ನಿ ಈಗ ವಿನಂತಿಸಿದ್ದಾಳೆ. ಮಹಿಳಾ ಅಪರಾಧ ವಿಭಾಗದ ಡಿಎಸ್ಪಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮಾಹಿತಿಯ ಪ್ರಕಾರ, ಮೊದಲ ಪತ್ನಿ ಮಮತಾ ಜಮ್ರಾ ಮೇ 13, 2018 ರಂದು ಸಿಂಗ್ ಶೇಖರ್’ನನ್ನ ವಿವಾಹವಾದರು. ಮದುವೆಯಾದ ಸ್ಪಲ್ಪ ದಿನಗಳ ಬಳಿಕೆ ಆತ ಕೆಲಸದ ಕಾರಣ ನೀಡಿ ದಿನಗಳವರೆಗೆ ಕಣ್ಮರೆಯಾಗುತ್ತಿದ್ದ. ಅನುಮಾನಗೊಂಡ ಮಮತಾ, ಆತ ಹಲವಾರು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬುವುದನ್ನ ಕಂಡುಕೊಂಡಿರುವುದಾಗಿ ಎಂದು ಬಹಿರಂಗಪಡಿಸಿದಳು. ಆಶ್ಚರ್ಯಕರವಾಗಿ, ಆತನ ಕುಟುಂಬವೇ ಈ ಮದುವೆಗಳನ್ನು ಆಯೋಜಿಸುತ್ತದೆ. ಇನ್ನು ತಮ್ಮ ಮಗ ಉನ್ನತ ಶಿಕ್ಷಣ ಪಡೆದಿದ್ದು, ಅವಿವಾಹಿತ ಎಂದು ಬಿಂಬಿಸುತ್ತಿತ್ತು.

 

 

ಮನುಷ್ಯನ ಸಾವಿನ ನಂತರ ದೇಹದಲ್ಲಿ ಉಂಟಾಗುವ ಬದಲಾವಣೆಗಳು ಯಾವುವು? ಇಲ್ಲಿದೆ ಅಚ್ಚರಿಯ ಸಂಗತಿಗಳು!

‘ಇ-ಖಾತಾ ಯೋಜನೆ’ಗೂ ಮುನ್ನವೇ 21 ಲಕ್ಷ ಆಸ್ತಿಗಳ ‘GPS ತಂತ್ರಾಂಶ’ದಲ್ಲಿ ದಾಖಲಿಸಿದ ‘BBMP’ | BBMP e-Khata

BIG NEWS : ಸರ್ಕಾರದ ಕಾಯ್ದಿರಿಸಿದ ಜಮೀನಿನಲ್ಲಿ ಅಕ್ರಮ ಸಾಗುವಳಿ, ಮನೆ ನಿರ್ಮಾಣ ಮಾಡಿದ್ರೆ ಕಾನೂನು ಕ್ರಮ ಫಿಕ್ಸ್!

SHOCKING : Bhupa pretends to be unmarried and gets '5 married'; Family support for the fraudster SHOCKING : ಅವಿವಾಹಿತನಂತೆ ನಟಿಸಿ '5 ಮದುವೆ'ಯಾದ ಭೂಪ ; ಮೋಸಗಾರಿನಿಗೆ ಕುಟುಂಬದ ಸಾಥ್
Share. Facebook Twitter LinkedIn WhatsApp Email

Related Posts

ಮದೀನಾ ಅಪಘಾತದಲ್ಲಿ 42 ಮಂದಿ ಸಾವು: ನಿಯಂತ್ರಣ ಕೊಠಡಿ ಸ್ಥಾಪಿಸಿದ ಭಾರತ | Control room

18/11/2025 6:52 AM1 Min Read

ಸಹೋದರಿಯ ಕೌಟುಂಬಿಕ ಕಲಹದ ನಡುವೆಯೇ ‘ಬಿಹಾರ ವಿರೋಧ ಪಕ್ಷದ ನಾಯಕತ್ವಕ್ಕೆ’ ತೇಜಸ್ವಿ ಯಾದವ್ ಆಯ್ಕೆ

18/11/2025 6:45 AM1 Min Read

BREAKING: ಭಾರತೀಯರಿಗೆ ವೀಸಾ ಮುಕ್ತ ಪ್ರವೇಶ ಸ್ಥಗಿತಗೊಳಿಸಿದ ಇರಾನ್

18/11/2025 6:42 AM1 Min Read
Recent News

ಮದೀನಾ ಅಪಘಾತದಲ್ಲಿ 42 ಮಂದಿ ಸಾವು: ನಿಯಂತ್ರಣ ಕೊಠಡಿ ಸ್ಥಾಪಿಸಿದ ಭಾರತ | Control room

18/11/2025 6:52 AM

ಗಮನಿಸಿ : ನೀವು 5 ವರ್ಷಗಳಿಂದ ಒಂದೇ ʼಮೊಬೈಲ್ ನಂಬರ್ʼ ಬಳಸುತ್ತಿದ್ದೀರಾ ? ಈ ವಿಡಿಯೋ ಒಮ್ಮೆ ನೋಡಿ | WATCH VIDEO

18/11/2025 6:46 AM

ಸಹೋದರಿಯ ಕೌಟುಂಬಿಕ ಕಲಹದ ನಡುವೆಯೇ ‘ಬಿಹಾರ ವಿರೋಧ ಪಕ್ಷದ ನಾಯಕತ್ವಕ್ಕೆ’ ತೇಜಸ್ವಿ ಯಾದವ್ ಆಯ್ಕೆ

18/11/2025 6:45 AM

ಬೆಂಗಳೂರಿನ ಜನತೆಯ ಗಮನಕ್ಕೆ : ಇಂದು, ನಾಳೆ ನಗರದ ಹಲವೆಡೆ `ವಿದ್ಯುತ್ ವ್ಯತ್ಯಯ’ | Power Cut

18/11/2025 6:42 AM
State News
KARNATAKA

ಗಮನಿಸಿ : ನೀವು 5 ವರ್ಷಗಳಿಂದ ಒಂದೇ ʼಮೊಬೈಲ್ ನಂಬರ್ʼ ಬಳಸುತ್ತಿದ್ದೀರಾ ? ಈ ವಿಡಿಯೋ ಒಮ್ಮೆ ನೋಡಿ | WATCH VIDEO

By kannadanewsnow5718/11/2025 6:46 AM KARNATAKA 2 Mins Read

ನಾವು ದಿನನಿತ್ಯ ಬಳಸುವ, ಕರೆಗಳಿಗೆ ಉತ್ತರಿಸುವ, OTP ಗಳನ್ನು ಸ್ವೀಕರಿಸುವ, WhatsApp ಬಳಸುವ ಮೊಬೈಲ್ ಸಂಖ್ಯೆ ನಮ್ಮ ವ್ಯಕ್ತಿತ್ವದ ಬಗ್ಗೆ…

ಬೆಂಗಳೂರಿನ ಜನತೆಯ ಗಮನಕ್ಕೆ : ಇಂದು, ನಾಳೆ ನಗರದ ಹಲವೆಡೆ `ವಿದ್ಯುತ್ ವ್ಯತ್ಯಯ’ | Power Cut

18/11/2025 6:42 AM

BIG NEWS : 2026 ನೇ ಸಾಲಿನಲ್ಲಿ ಕರ್ನಾಟಕದ `ಸರ್ಕಾರಿ ಕಛೇರಿ, ಶಾಲಾ-ಕಾಲೇಜುಗಳಿಗೆ’ ಎಷ್ಟು ರಜೆಗಳಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ

18/11/2025 6:39 AM

BREAKING: ದೆಹಲಿಯಿಂದ ಆಸ್ಪತ್ರೆಗೆ ಬಂದು ಪತ್ನಿ ಪಾರ್ವತಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

18/11/2025 6:33 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.