Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಎಷ್ಟೇ ಡಿಮ್ಯಾಂಡ್‌‌ ಇದ್ರು ಭಾರತ ‘ಮಾವಿನ ಹಣ್ಣ’ನ್ನು ರಫ್ತು ಮಾಡಲ್ಲ ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ

19/04/2026 2:31 PM

ಅಧಿಕ ಸಂಬಳವಿದ್ದರೂ ನಿಮ್ಮ ಹೋಮ್ ಲೋನ್ ರಿಜೆಕ್ಟ್ ಆಗುತ್ತಿದೆಯೇ? ಅಸಲಿ ಸೀಕ್ರೆಟ್ ಇದು!

19/04/2026 2:23 PM

‘LPG ಸಿಲಿಂಡರ್’ ವಿತರಣೆ ಪಡೆಯುವ ಮುನ್ನ ಹುಷಾರ್! ಈ 4 ವಿಷಯಗಳನ್ನು ತಪ್ಪದೇ ಪರೀಕ್ಷಿಸಿ

19/04/2026 2:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಅವಿವಾಹಿತನಂತೆ ನಟಿಸಿ ‘5 ಮದುವೆ’ಯಾದ ಭೂಪ ; ಮೋಸಗಾರಿನಿಗೆ ಕುಟುಂಬದ ಸಾಥ್
INDIA

SHOCKING : ಅವಿವಾಹಿತನಂತೆ ನಟಿಸಿ ‘5 ಮದುವೆ’ಯಾದ ಭೂಪ ; ಮೋಸಗಾರಿನಿಗೆ ಕುಟುಂಬದ ಸಾಥ್

By KannadaNewsNow20/09/2024 3:22 PM

ಗ್ವಾಲಿಯರ್ : ಮಧ್ಯಪ್ರದೇಶದ ಗ್ವಾಲಿಯರ್’ನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದ್ದು, ಸಾಫ್ಟ್ವೇರ್ ಎಂಜಿನಿಯರ್ ತನ್ನ ಮೊದಲ ಹೆಂಡತಿ ಇರುವಾಗಲೇ ಐವರು ಮಹಿಳೆಯರನ್ನ ಮದುವೆಯಾಗಿದ್ದಾನೆ. ಆಘಾತಕಾರಿ ಎನ್ನುವಂತೆ ಆತನೇ ಕುಟುಂಬವೇ ಕುಟುಂಬವೇ ಅವಿವಾಹಿತ ಎಂದು ಬಿಂಬಿಸಿ ಐದು ಮದುವೆ ಮಾಡಿಸಿದೆ.

ಆತನ ಮೊದಲ ಪತ್ನಿ ಗ್ವಾಲಿಯರ್ ಪೊಲೀಸರಿಗೆ ದೂರು ನೀಡಿದಾಗ ಈ ಸಂಗತಿ ಬೆಳಕಿಗೆ ಬಂದಿದೆ. ಈಗಾಗಲೇ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು, ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆತ ದೇಶದಿಂದ ಪಲಾಯನ ಮಾಡಲು ಯೋಜಿಸಿದ್ದು, ಪಾಸ್ಪೋರ್ಟ್ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಬೇಕೆಂದು ಪತ್ನಿ ಈಗ ವಿನಂತಿಸಿದ್ದಾಳೆ. ಮಹಿಳಾ ಅಪರಾಧ ವಿಭಾಗದ ಡಿಎಸ್ಪಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮಾಹಿತಿಯ ಪ್ರಕಾರ, ಮೊದಲ ಪತ್ನಿ ಮಮತಾ ಜಮ್ರಾ ಮೇ 13, 2018 ರಂದು ಸಿಂಗ್ ಶೇಖರ್’ನನ್ನ ವಿವಾಹವಾದರು. ಮದುವೆಯಾದ ಸ್ಪಲ್ಪ ದಿನಗಳ ಬಳಿಕೆ ಆತ ಕೆಲಸದ ಕಾರಣ ನೀಡಿ ದಿನಗಳವರೆಗೆ ಕಣ್ಮರೆಯಾಗುತ್ತಿದ್ದ. ಅನುಮಾನಗೊಂಡ ಮಮತಾ, ಆತ ಹಲವಾರು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬುವುದನ್ನ ಕಂಡುಕೊಂಡಿರುವುದಾಗಿ ಎಂದು ಬಹಿರಂಗಪಡಿಸಿದಳು. ಆಶ್ಚರ್ಯಕರವಾಗಿ, ಆತನ ಕುಟುಂಬವೇ ಈ ಮದುವೆಗಳನ್ನು ಆಯೋಜಿಸುತ್ತದೆ. ಇನ್ನು ತಮ್ಮ ಮಗ ಉನ್ನತ ಶಿಕ್ಷಣ ಪಡೆದಿದ್ದು, ಅವಿವಾಹಿತ ಎಂದು ಬಿಂಬಿಸುತ್ತಿತ್ತು.

 

 

ಮನುಷ್ಯನ ಸಾವಿನ ನಂತರ ದೇಹದಲ್ಲಿ ಉಂಟಾಗುವ ಬದಲಾವಣೆಗಳು ಯಾವುವು? ಇಲ್ಲಿದೆ ಅಚ್ಚರಿಯ ಸಂಗತಿಗಳು!

‘ಇ-ಖಾತಾ ಯೋಜನೆ’ಗೂ ಮುನ್ನವೇ 21 ಲಕ್ಷ ಆಸ್ತಿಗಳ ‘GPS ತಂತ್ರಾಂಶ’ದಲ್ಲಿ ದಾಖಲಿಸಿದ ‘BBMP’ | BBMP e-Khata

BIG NEWS : ಸರ್ಕಾರದ ಕಾಯ್ದಿರಿಸಿದ ಜಮೀನಿನಲ್ಲಿ ಅಕ್ರಮ ಸಾಗುವಳಿ, ಮನೆ ನಿರ್ಮಾಣ ಮಾಡಿದ್ರೆ ಕಾನೂನು ಕ್ರಮ ಫಿಕ್ಸ್!

SHOCKING : Bhupa pretends to be unmarried and gets '5 married'; Family support for the fraudster SHOCKING : ಅವಿವಾಹಿತನಂತೆ ನಟಿಸಿ '5 ಮದುವೆ'ಯಾದ ಭೂಪ ; ಮೋಸಗಾರಿನಿಗೆ ಕುಟುಂಬದ ಸಾಥ್
Share. Facebook Twitter LinkedIn WhatsApp Email

Related Posts

ಎಷ್ಟೇ ಡಿಮ್ಯಾಂಡ್‌‌ ಇದ್ರು ಭಾರತ ‘ಮಾವಿನ ಹಣ್ಣ’ನ್ನು ರಫ್ತು ಮಾಡಲ್ಲ ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ

19/04/2026 2:31 PM2 Mins Read

‘LPG ಸಿಲಿಂಡರ್’ ವಿತರಣೆ ಪಡೆಯುವ ಮುನ್ನ ಹುಷಾರ್! ಈ 4 ವಿಷಯಗಳನ್ನು ತಪ್ಪದೇ ಪರೀಕ್ಷಿಸಿ

19/04/2026 2:00 PM2 Mins Read

ಪಿಪಿಎಫ್ ಹೂಡಿಕೆ ಮಂತ್ರ: ನಿವೃತ್ತಿಯ ನಂತರ ಮಾಸಿಕ ₹61,000 ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

19/04/2026 1:55 PM2 Mins Read
Recent News

ಎಷ್ಟೇ ಡಿಮ್ಯಾಂಡ್‌‌ ಇದ್ರು ಭಾರತ ‘ಮಾವಿನ ಹಣ್ಣ’ನ್ನು ರಫ್ತು ಮಾಡಲ್ಲ ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ

19/04/2026 2:31 PM

ಅಧಿಕ ಸಂಬಳವಿದ್ದರೂ ನಿಮ್ಮ ಹೋಮ್ ಲೋನ್ ರಿಜೆಕ್ಟ್ ಆಗುತ್ತಿದೆಯೇ? ಅಸಲಿ ಸೀಕ್ರೆಟ್ ಇದು!

19/04/2026 2:23 PM

‘LPG ಸಿಲಿಂಡರ್’ ವಿತರಣೆ ಪಡೆಯುವ ಮುನ್ನ ಹುಷಾರ್! ಈ 4 ವಿಷಯಗಳನ್ನು ತಪ್ಪದೇ ಪರೀಕ್ಷಿಸಿ

19/04/2026 2:00 PM

ಪಿಪಿಎಫ್ ಹೂಡಿಕೆ ಮಂತ್ರ: ನಿವೃತ್ತಿಯ ನಂತರ ಮಾಸಿಕ ₹61,000 ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

19/04/2026 1:55 PM
State News
KARNATAKA

BREAKING : ಚಿಕ್ಕಮಗಳೂರಲ್ಲಿ ಘೋರ ದುರಂತ : ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ದುರ್ಮರಣ!

By kannadanewsnow0519/04/2026 1:45 PM KARNATAKA 1 Min Read

ಚಿಕ್ಕಮಗಳೂರು : ಚಿಕ್ಕಮಂಗಳೂರಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಕೃಷಿಹೊಂಡದಲ್ಲಿ ಈಜಲು ಹೋಗಿ ನೀರಲ್ಲಿ ಮುಳುಗಿ ಇಬ್ಬರು ಕಾರ್ಮಿಕರ ಸಾವನ್ನಪ್ಪಿರುವ ಚಿಕ್ಕಮಗಳೂರು…

ರೈತರಿಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ.!

19/04/2026 1:40 PM

ಕೇಂದ್ರದಿಂದ ತರಾತುರಿಯಲ್ಲಿ ಸಂವಿಧಾನ ತಿದ್ದುಪಡಿ; ಇಂಡಿಯಾ ಒಕ್ಕೂಟಕ್ಕೆ ಜಯ: ಡಿಸಿಎಂ ಡಿ.ಕೆ.ಶಿವಕುಮಾರ್

19/04/2026 1:38 PM

BREAKING : ಮದ್ಯ ಪ್ರೀಯರಿಗೆ ಬಿಗ್ ಶಾಕ್ : ಹೊಸ ತೆರಿಗೆ ವ್ಯವಸ್ಥೆ ಜಾರಿಯಾದ್ರೆ ಹಲವು ಮದ್ಯಗಳ ಬೆಲೆ ಶೇ.20 ರಷ್ಟು ಹೆಚ್ಚಳ!

19/04/2026 1:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.