Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : 40 ವರ್ಷಕ್ಕಿಂತ ಮೇಲ್ಪಟ್ಟವರು ಈ 5 ಅಭ್ಯಾಸಗಳನ್ನು ತಕ್ಷಣ ತಪ್ಪಿಸಿ..!

04/12/2025 11:32 AM

ನುರಿತ ಕಾರ್ಮಿಕರ ಚಲನಶೀಲತೆಗೆ ನಿರ್ಬಂಧ ಹೇರಿರುವ ಅಮೇರಿಕಾ, ಯುರೋಪ್ ವಿರುದ್ಧ ಜೈಶಂಕರ್ ವಾಗ್ದಾಳಿ

04/12/2025 11:30 AM

BREAKING : ಬೆಂಗಳೂರಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ : 75 ಲಕ್ಷ ಮೌಲ್ಯದ ‘ರಕ್ತ ಚಂದನ’ ಜಪ್ತಿ ಇಬ್ಬರು ಅರೆಸ್ಟ್

04/12/2025 11:22 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಪತ್ನಿಯ ಕಿರುಕುಳಕ್ಕೆ ಮತ್ತೊಂದು ಬಲಿ : ಯುವಕರೇ ಮದುವೆಯಾಗಬೇಡಿ ಎಂದು ಪತ್ರ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ!
INDIA

SHOCKING : ಪತ್ನಿಯ ಕಿರುಕುಳಕ್ಕೆ ಮತ್ತೊಂದು ಬಲಿ : ಯುವಕರೇ ಮದುವೆಯಾಗಬೇಡಿ ಎಂದು ಪತ್ರ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ!

By kannadanewsnow0522/01/2025 5:10 PM

ಮಧ್ಯಪ್ರದೇಶ : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಟೆಕ್ಕಿ ಅತುಲ್ ಸುಭಾಷ್ ತಮ್ಮ ಪತ್ನಿಯ ವಿರುದ್ಧ ಕಿರುಕುಳ ಆರೋಪ ಮಾಡಿ ಡೆತ್ ನೋಟ್ ಬರೆದಿಟ್ಟು, ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರ ಬೆನ್ನಲ್ಲೇ, ಇಂದೋ‌ರ್ ನಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದ್ದು, ವ್ಯಕ್ತಿ ಒಬ್ಬರು ಯುವಕರೇ ಮದುವೆಯಾಗಬೇಡಿ ಎಂದು ಬರೆದಿಟ್ಟು ಪತ್ನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೌದು ಪತ್ನಿ ಹಾಗೂ ಆಕೆಯ ಸಂಬಂಧಿಕರಿಂದ ಕಿರುಕುಳ ಅನುಭವಿಸಿದ್ದಾಗಿ ಆರೋಪಿಸಿರುವ 28 ವರ್ಷದ ವ್ಯಕ್ತಿಯೊಬ್ಬರು, ಯಾರೂ ಮದುವೆಯಾಗಬೇಡಿ ಎಂದು ಯುವಕರಿಗೆ ಕರೆ ನೀಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನಿತಿನ್ ಪಡಿಯಾ‌ರ್ ಬರೆದಿರುವ ಮರಣ ಪತ್ರ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪತ್ನಿಯು ದೇಶದ ಕಾನೂನನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾಳೆ ಎಂದು ಅದರಲ್ಲಿ ಆರೋಪಿಸಲಾಗಿದೆ. ಯಾರ ಹೆಸರನ್ನೂ ಉಲ್ಲೇಖಿಸದೆ, ಕೇಂದ್ರ ಸರ್ಕಾರವು ಕಾನೂನುಗಳಿಗೆ ಬದಲಾವಣೆ ತರಬೇಕು ಎಂದು ಮನವಿ ಮಾಡಲಾಗಿದೆ.

ಪತ್ರದಲ್ಲಿ ಏನಿದೆ?

ಮೃತ ವ್ಯಕ್ತಿಯು ತಮ್ಮ ಪತ್ರದಲ್ಲಿ, ನಾನು ನಿತಿನ್ ಪಡಿಯಾರ್, ಮಹಿಳೆಯರು ಕಾನೂನುಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದರಿಂದ, ಅವುಗಳಿಗೆ ಬದಲಾವಣೆ ತರಬೇಕು ಎಂದು ಭಾರತ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಒಂದು ವೇಳೆ ಈ ಕಾನೂನು ವ್ಯವಸ್ಥೆಯಲ್ಲಿ ಬದಲಾವಣೆ ಆಗದಿದ್ದರೆ, ಸಾಕಷ್ಟು ಪುರುಷರು ಮತ್ತು ಅವರ ಕುಟುಂಬಗಳು ಪ್ರತಿನಿದಿನವೂ ನಾಶವಾಗಲಿವೆ ಎಂದಿದ್ದಾರೆ.

ಮುಂದುವರಿದು, ‘ಮದುವೆ ಮಾಡಿಕೊಳ್ಳದಂತೆ ಭಾರತದ ಎಲ್ಲ ಯುವಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಒಂದುವೇಳೆ ಮದುವೆಯಾಗುವುದಾದರೆ, ಮೊದಲೇ ಕರಾರು ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ನಿಮ್ಮಲ್ಲಿ ಯಾರಿಗಾದರೂ ತಮಗೂ ಅನ್ಯಾಯವಾಗಿರುವುದು ಅರಿವಾದರೆ, ನನ್ನ ಸಾವಿಗೆ ನ್ಯಾಯ ಕೇಳಿ. ಇಲ್ಲವೇ, ನಿಮ್ಮ ಸರದಿ ಬರುವವರೆಗೆ ಕಾಯಿರಿ ಎಂದು ಬರೆದಿದ್ದಾರೆ.

Share. Facebook Twitter LinkedIn WhatsApp Email

Related Posts

ನುರಿತ ಕಾರ್ಮಿಕರ ಚಲನಶೀಲತೆಗೆ ನಿರ್ಬಂಧ ಹೇರಿರುವ ಅಮೇರಿಕಾ, ಯುರೋಪ್ ವಿರುದ್ಧ ಜೈಶಂಕರ್ ವಾಗ್ದಾಳಿ

04/12/2025 11:30 AM1 Min Read

ಭಾರಿ ದುರಂತ ತಪ್ಪಿಸಿದ ಅಮೇರಿಕಾ ಪೊಲೀಸರು: ಸಾಮೂಹಿಕ ದಾಳಿಗೆ ಬಂದೂಕು ಸಂಗ್ರಹಿಸಿದ್ದ ಪಾಕ್ ವ್ಯಕ್ತಿ ಅರೆಸ್ಟ್ !

04/12/2025 11:15 AM1 Min Read

ದಕ್ಷಿಣ ಭಾರತೀಯರಿಗೆ ಹಿಂದಿ ಗೊತ್ತಿಲ್ಲ, ಅದಕ್ಕಾಗಿ ಪ್ರತ್ಯೇಕವಾಗಲು ಬಯಸುವುದಿಲ್ಲ’: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ. ವಿ. ನಾಗರತ್ನ

04/12/2025 11:04 AM1 Min Read
Recent News

ALERT : 40 ವರ್ಷಕ್ಕಿಂತ ಮೇಲ್ಪಟ್ಟವರು ಈ 5 ಅಭ್ಯಾಸಗಳನ್ನು ತಕ್ಷಣ ತಪ್ಪಿಸಿ..!

04/12/2025 11:32 AM

ನುರಿತ ಕಾರ್ಮಿಕರ ಚಲನಶೀಲತೆಗೆ ನಿರ್ಬಂಧ ಹೇರಿರುವ ಅಮೇರಿಕಾ, ಯುರೋಪ್ ವಿರುದ್ಧ ಜೈಶಂಕರ್ ವಾಗ್ದಾಳಿ

04/12/2025 11:30 AM

BREAKING : ಬೆಂಗಳೂರಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ : 75 ಲಕ್ಷ ಮೌಲ್ಯದ ‘ರಕ್ತ ಚಂದನ’ ಜಪ್ತಿ ಇಬ್ಬರು ಅರೆಸ್ಟ್

04/12/2025 11:22 AM

SHOCKING : ಬೆಂಗಳೂರಲ್ಲಿ ಘೋರ ಘಟನೆ : ಪತ್ನಿಯನ್ನ ಕೊಂದು ನಿವೃತ್ತ ‘BMTC’ ಬಸ್ ಚಾಲಕ ಆತ್ಮಹತ್ಯೆಗೆ ಶರಣು.!

04/12/2025 11:21 AM
State News
KARNATAKA

ALERT : 40 ವರ್ಷಕ್ಕಿಂತ ಮೇಲ್ಪಟ್ಟವರು ಈ 5 ಅಭ್ಯಾಸಗಳನ್ನು ತಕ್ಷಣ ತಪ್ಪಿಸಿ..!

By kannadanewsnow5704/12/2025 11:32 AM KARNATAKA 3 Mins Read

ನಾವು ಪ್ರೌಢಾವಸ್ಥೆಯಲ್ಲಿ ಸಕ್ರಿಯರಾಗಿದ್ದರೂ, ನಮ್ಮ ದೇಹವು ನಮ್ಮ ಚಟುವಟಿಕೆಗಳಿಗೆ ಪ್ರತಿಕ್ರಿಯಿಸುವ ರೀತಿ ವಯಸ್ಸಾದಂತೆ ಬದಲಾಗುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, 40 ವರ್ಷ…

BREAKING : ಬೆಂಗಳೂರಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ : 75 ಲಕ್ಷ ಮೌಲ್ಯದ ‘ರಕ್ತ ಚಂದನ’ ಜಪ್ತಿ ಇಬ್ಬರು ಅರೆಸ್ಟ್

04/12/2025 11:22 AM

SHOCKING : ಬೆಂಗಳೂರಲ್ಲಿ ಘೋರ ಘಟನೆ : ಪತ್ನಿಯನ್ನ ಕೊಂದು ನಿವೃತ್ತ ‘BMTC’ ಬಸ್ ಚಾಲಕ ಆತ್ಮಹತ್ಯೆಗೆ ಶರಣು.!

04/12/2025 11:21 AM

BIG NEWS : ಕರ್ನಾಟಕದಲ್ಲಿರುವ ಕೇರಳಿಗರಿಗೆ 3 ದಿನ `ವೇತನ ಸಹಿತ ರಜೆ’ ; ಡಿಸಿಎಂ ಡಿಕೆ ಶಿವಕುಮಾರ್ ಪತ್ರ

04/12/2025 11:18 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.