Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರ ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆ; ಮತ್ತೆ ಗೆದ್ದು ಬೀಗಿದ ಮಾಲತೇಶಪ್ಪ, ಸದ್ಗುರು ಶಿಕ್ಷಕರ ಬಳಗ ಜಯಭೇರಿ

01/05/2026 10:14 PM

ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ದಿಢೀರ್ ಅಸ್ವಸ್ಥ: ಮನೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದ ನಾಯಕ ಆಸ್ಪತ್ರೆಗೆ ದಾಖಲು

01/05/2026 9:00 PM

ಸಣ್ಣ ಗಾಯವಾದರೂ ರಕ್ತ ನಿಲ್ಲುತ್ತಿಲ್ಲವೇ? ನಿರ್ಲಕ್ಷಿಸಬೇಡಿ, ಇದು ‘ಹಿಮೋಫಿಲಿಯಾ’ ಲಕ್ಷಣವಿರಬಹುದು!

01/05/2026 8:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರ ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆ; ಮತ್ತೆ ಗೆದ್ದು ಬೀಗಿದ ಮಾಲತೇಶಪ್ಪ, ಸದ್ಗುರು ಶಿಕ್ಷಕರ ಬಳಗ ಜಯಭೇರಿ
KARNATAKA

ಸಾಗರ ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆ; ಮತ್ತೆ ಗೆದ್ದು ಬೀಗಿದ ಮಾಲತೇಶಪ್ಪ, ಸದ್ಗುರು ಶಿಕ್ಷಕರ ಬಳಗ ಜಯಭೇರಿ

By kannadanewsnow0901/05/2026 10:14 PM

ಶಿವಮೊಗ್ಗ: ಇಂದು ಸಾಗರ ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಿತು. ಸದ್ಗುರು ವರ್ಸಸ್ ಸ್ವಾಭಿಮಾನಿ ಶಿಕ್ಷಕರ ತಂಡದ ನಡುವೆ ಜಿದ್ದಾ ಜಿದ್ದಿನ ಕಣದಲ್ಲಿ ಸದ್ಗುರು ತಂಡವು ಜಯಭೇರಿ ಭಾರಿಸಿದೆ. ಚುನಾವಣಾಧಿಕಾರಿಗಳು ನೀಡಿದಂತ ಅಧಿಕೃತ ಮಾಹಿತಿಯ ಅನುಸಾರವಾಗಿ ಮಾಲತೇಶಪ್ಪ ಅವರ ಸದ್ಗುರು ತಂಡದ ಎಲ್ಲಾ ಸದಸ್ಯರು ಚುನಾವಣೆಯಲ್ಲಿ ಜಯಗಳಿಸಿದ್ದರೇ, ದೇವೇಂದ್ರಪ್ಪ ಅವರ ನೇತೃತ್ವದ ಸ್ವಾಭಿಮಾನಿ ಶಿಕ್ಷಕರ ತಂಡವು ಕ್ಲೀನ್ ಸ್ವೀಪ್ ಆಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 12 ಪದಾಧಿಕಾರಿಗಳ ಆಯ್ಕೆಗೆ ಉರ್ದು ಶಾಲೆಯ ಆವರಣದಲ್ಲಿ ಮತದಾನ ನಡೆಯಿತು. ಒಚ್ಚು 584 ಶಿಕ್ಷಕ ಮತದಾರರಲ್ಲಿ ಬರೋಬ್ಬರಿ 534 ಮಂದಿ ಮತದಾನವನ್ನು ಮಾಡಿದ್ದಾರೆ. 8 ಮಂದಿ ಪುರುಷರು, ನಾಲ್ವರು ಮಹಿಳೆಯ ಆಯ್ಕೆಗೆ ನಡೆದಂತ ಚುನಾವಣೆಯಲ್ಲಿ ಎರಡು ತಂಡಗಳಿಂದ 24 ಮಂದಿ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು.

ಇಂದು ನಡೆದಂತ ಮತದಾನದ ಬಳಿಕದ ಮತ ಏಣಿಕೆಯಲ್ಲಿ ಮೊದಲಿನಿಂದಲೂ ಸದ್ಗುರು ಶ್ರೀ ಸದ್ಗುರು ಶಿಕ್ಷಕರ ಬಳಗದ ಪದಾಧಿಕಾರಿಗಳು ಮುಂಚೂಣಿಯನ್ನು ಕಾಯ್ದುಕೊಂಡರೇ, ಸ್ವಾಭಿಮಾನಿ ಶಿಕ್ಷಕರ ಬಳಗದ ಪದಾಧಿಕಾರಿಗಳು ಹಿನ್ನಡೆಯಲ್ಲೇ ಹೋರಾಟವನ್ನು ಮುಂದುವರೆಸಿದ್ದರು.

ಹೀಗಿದೆ ಪುರುಷ ಅಭ್ಯರ್ಥಿಗಳ ಮತಗಳ ವಿವರ

ಕ್ರ. ಸಂ. ಅಭ್ಯರ್ಥಿಯ ಹೆಸರು 1 2 3 4 5 6 7 8 9 10 11 ಒಟ್ಟು ಮತಗಳು
1 ಆನಂದ ಹೆಚ್.ಇ. 18 18 13 21 25 21 20 22 17 19 9 203
2 ಚಂದ್ರಪ್ಪ 25 22 26 30 21 21 22 31 25 21 18 262
3 ದೇವೇಂದ್ರಪ್ಪ ಕೆ. 22 26 16 23 27 20 25 24 23 31 15 252
4 ದಿನೇಶ ಎಸ್.ಕೆ. 19 22 11 23 25 24 25 22 17 17 12 217
5 ಗವಿಯಪ್ಪ ಎಲ್.ಟಿ. 15 11 15 16 22 15 18 16 15 13 11 177
6 ಹಬೀಬುಲ್ಲಾ 19 8 10 13 14 9 16 11 9 13 7 129
7 ಜಗನ್ನಾಥ ಕೆ. 24 24 22 25 26 23 21 20 23 26 15 249
8 ಮಹೇಶ ಕೆ.ಬಿ. 14 12 11 13 14 8 17 10 11 13 8 131
9 ಮಾಲತೇಶಪ್ಪ 39 39 38 35 39 41 37 37 42 41 27 415
10 ಪ್ರವೀಣ 28 27 30 30 22 23 21 28 27 29 20 285
11 ರಾಜಪ್ಪ ಎಸ್.ಬಿ. 32 23 24 24 27 24 24 24 27 25 20 274
12 ರಾಜಪ್ಪ ರಸ್ತೆಪಳ್ಳಿ 28 27 31 32 30 34 30 29 34 32 24 331
13 ರಮೇಶ ಜೆ. 29 27 27 30 26 26 30 24 25 25 20 289
14 ಶಂಕರ ಬಿ.ಕೆ. 26 22 24 23 23 27 28 31 27 25 19 275
15 ಶಿವಪ್ಪ ಕೆ.ಎನ್. 12 17 6 16 14 16 17 10 14 12 9 143
16 ಸೋಮಪ್ಪ ಹೆಚ್. 32 31 34 30 29 31 28 28 36 31 25 335
17 ಕುಲಗೆಟ್ಟ ಮತಗಳು 2 3 3 1 1 0 0 2 1 2 0 15

ಈ ಮೇಲಿನ ಪಟ್ಟಿಯಂತೆ ಮಾಲತೇಶಪ್ಪ ಅವರು 415 ಮತಗಳನ್ನು ಪಡೆದಿದ್ದರೇ, ದೇವೇಂದ್ರಪ್ಪ.ಕೆ ಅವರು 244 ಮತಗಳನ್ನು ಪಡೆದಿದ್ದಾರೆ. ಆ ಮೂಲಕ ಶ್ರೀ ಸದ್ಗುರು ಶಿಕ್ಷಕರ ತಂಡದ ಮಾಲತೇಶಪ್ಪ ಅಂಡ್ ಟೀಂ ಇಂದಿನ ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ.

ಸಾಗರ ತಾಲ್ಲೂಕು ಶಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಹಿಳಾ ಅಭ್ಯರ್ಥಿಗಳ ಮತಗಳ ವಿವರ ಹೀಗಿದೆ..

  1. ಚಂದ್ರಕಲಾ ಬಿ.ಆರ್ – 345 ಮತಗಳು
  2. ಗಾಯತ್ರಮ್ಮ ಬಿ.ಇ – 192 ಮತಗಳು
  3. ಮುಕ್ತಾ ರಾಮಚಂದ್ರ ಹೆಗಡೆ – 360
  4. ರಜನಿ.ಬಿ – 114 ಮತಗಳು
  5. ಶಾರದಾ. ಎ.ಎಸ್ – 243 ಮತಗಳು
  6. ಶೈಲಜಾ.ಎಂ.ಬಿ – 335 ಮತಗಳು
  7. ಸೋನಿಯ ರಾಣಿ ನಮೋನ -271
  8. ವಿಜಯಲಕ್ಷ್ಮಿ- 155 ಮತಗಳು

ಮಹಿಳಾ ಅಭ್ಯರ್ಥಿಗಳ ಆಯ್ಕೆಗಾಗಿ ನಡೆದಂತ ಮತದಾನದಲ್ಲಿ ಐದು ಮತಗಳು ಅಸಿಂಧು ಆಗಿದ್ದಾವೆ. ಇವರಲ್ಲಿ ಚಂದ್ರಕಲಾ ಬಿಆರ್, ಮುಕ್ತಾ ರಾಮಚಂದ್ರ ಹೆಗಡೆ, ಶೈಲಜಾ.ಎಂ.ಬಿ ಹಾಗೂ ಸೋನಿಯ ರಾಣಿ ನಮೋನ ಅವರು ಅತೀ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ ಎಂಬುದಾಗಿ ಚುನಾವಣಾಧಿಕಾರಿ ಎಸ್.ಬಸವರಾಜಪ್ಪ ಘೋಷಿಸಿದ್ದಾರೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

Share. Facebook Twitter LinkedIn WhatsApp Email

Related Posts

ಮೇ.16ರಿಂದ ಪ್ರತಿ ಶನಿವಾರ ಜಿಬಿಎ ವ್ಯಾಪ್ತಿಯಲ್ಲಿ ‘ನನ್ನ ಇ-ಖಾತೆ’ ಆಂದೋಲನ: ಡಿಸಿಎಂ‌ ಡಿ.ಕೆ ಶಿವಕುಮಾರ್

01/05/2026 8:26 PM4 Mins Read

‘HIV ಪರೀಕ್ಷೆ’ಗೆ ಮುಜುಗರವೇ? ಈಗ ‘ಕ್ಯೂಆರ್ ಕೋಡ್’ ಮೂಲಕ ಸಿಗಲಿದೆ ಪರಿಹಾರ, ಜಸ್ಟ್ ಹೀಗೆ ಮಾಡಿ ಸಾಕು

01/05/2026 8:24 PM2 Mins Read

ಬೆಂಗಳೂರು ಜನತೆ ಗಮನಕ್ಕೆ: ಮೇ.16ರಿಂದ ಪ್ರತಿ ಶನಿವಾರ ‘ನನ್ನ ಇ-ಖಾತಾ ಅಭಿಯಾನ’ ಆರಂಭ

01/05/2026 8:15 PM6 Mins Read
Recent News

ಸಾಗರ ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆ; ಮತ್ತೆ ಗೆದ್ದು ಬೀಗಿದ ಮಾಲತೇಶಪ್ಪ, ಸದ್ಗುರು ಶಿಕ್ಷಕರ ಬಳಗ ಜಯಭೇರಿ

01/05/2026 10:14 PM

ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ದಿಢೀರ್ ಅಸ್ವಸ್ಥ: ಮನೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದ ನಾಯಕ ಆಸ್ಪತ್ರೆಗೆ ದಾಖಲು

01/05/2026 9:00 PM

ಸಣ್ಣ ಗಾಯವಾದರೂ ರಕ್ತ ನಿಲ್ಲುತ್ತಿಲ್ಲವೇ? ನಿರ್ಲಕ್ಷಿಸಬೇಡಿ, ಇದು ‘ಹಿಮೋಫಿಲಿಯಾ’ ಲಕ್ಷಣವಿರಬಹುದು!

01/05/2026 8:51 PM

ಸತತ ಒಂದು ವರ್ಷ ಮದ್ಯಪಾನ ಮಾಡಿದರೆ ನಿಮ್ಮ ಲಿವರ್ ಏನಾಗುತ್ತೆ ಗೊತ್ತಾ? ಶಾಕಿಂಗ್ ವರದಿ ಇಲ್ಲಿದೆ!

01/05/2026 8:43 PM
State News
KARNATAKA

ಸಾಗರ ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆ; ಮತ್ತೆ ಗೆದ್ದು ಬೀಗಿದ ಮಾಲತೇಶಪ್ಪ, ಸದ್ಗುರು ಶಿಕ್ಷಕರ ಬಳಗ ಜಯಭೇರಿ

By kannadanewsnow0901/05/2026 10:14 PM KARNATAKA 3 Mins Read

ಶಿವಮೊಗ್ಗ: ಇಂದು ಸಾಗರ ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಿತು. ಸದ್ಗುರು ವರ್ಸಸ್ ಸ್ವಾಭಿಮಾನಿ ಶಿಕ್ಷಕರ…

ಮೇ.16ರಿಂದ ಪ್ರತಿ ಶನಿವಾರ ಜಿಬಿಎ ವ್ಯಾಪ್ತಿಯಲ್ಲಿ ‘ನನ್ನ ಇ-ಖಾತೆ’ ಆಂದೋಲನ: ಡಿಸಿಎಂ‌ ಡಿ.ಕೆ ಶಿವಕುಮಾರ್

01/05/2026 8:26 PM

‘HIV ಪರೀಕ್ಷೆ’ಗೆ ಮುಜುಗರವೇ? ಈಗ ‘ಕ್ಯೂಆರ್ ಕೋಡ್’ ಮೂಲಕ ಸಿಗಲಿದೆ ಪರಿಹಾರ, ಜಸ್ಟ್ ಹೀಗೆ ಮಾಡಿ ಸಾಕು

01/05/2026 8:24 PM

ಬೆಂಗಳೂರು ಜನತೆ ಗಮನಕ್ಕೆ: ಮೇ.16ರಿಂದ ಪ್ರತಿ ಶನಿವಾರ ‘ನನ್ನ ಇ-ಖಾತಾ ಅಭಿಯಾನ’ ಆರಂಭ

01/05/2026 8:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.