ಬೆಂಗಳೂರು: ವಿವಿಧ ಕಾಮಗಾರಿ ಸೇರಿದಂತ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸುತ್ತಿದ್ದಂತ ಸಂದರ್ಭದಲ್ಲಿಯೇ ಮೊಬೈಲ್ ನಲ್ಲಿ ಚಾಟಿಂಗ್ ಮಾಡುತ್ತ ಬ್ಯುಸಿಯಾಗಿದ್ದಂತ ಅಧಿಕಾರಿಗಳಿಗೆ, ಗೃಹ ಸಚಿವ ಅರಗ ಜ್ಞಾನೇಂದ್ರ ಪುಲ್ ಕ್ಲಾಸ್ ತಗೊಂಡಿದ್ದಾರೆ.
ಇಂದು ವಿಧಾನಸೌಧದಲ್ಲಿ ಕೆಡಿಪಿ ಸಭೆಯನ್ನು ನಡೆಸುತ್ತಿದ್ದಂತ ಸಂದರ್ಭದಲ್ಲಿ ಅಧಿಕಾರಿಗಳು ಮೊಬೈಲ್ ನಲ್ಲಿ ಮುಳುಗಿ ಹೋಗಿದ್ದು ಕಂಡು ಬಂದಿತ್ತು. ಈ ವೇಳೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಕಂಡು ಕೆಂಡಾಮಂಡಲವಾದರು.
BREAKING NEWS: ವಿಧಾನಪರಿಷತ್ ಉಪ ಚುನಾವಣೆ: ಬಿಜೆಪಿಯಿಂದ ಬಾಬೂರಾವ್ ಚಿಂಚನಸೂರ್ ಗೆ ಟಿಕೆಟ್ ಘೋಷಣೆ
ರಾಜ್ಯದ ವಿವಿಧ ಪ್ರಗತಿ ಪರಿಶೀಲನೆ ಸಂಬಂಧ ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಮೊಬೈಲ್ ನಲ್ಲಿ ಮುಳುಗಿದ್ದಂತ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಗಂರ ಆದ್ರು.
ಸಭೆಯಲ್ಲಿಯೇ ತರಾಟೆಗೆ ತೆಗೆದುಕೊಂಡಂತ ಅವರು, ರಾಜ್ಯದ ಜನತೆಯ ಸಮಸ್ಯೆ ಬಗ್ಗೆ ಇಲ್ಲಿ ಚರ್ಚಿಸುತ್ತಿರುವಾಗ, ನೀವು ಮೊಬೈಲ್ ನಲ್ಲಿ ಮುಳುಗಿರೋದು ಎಷ್ಟು ಸರಿ ಎಂಬುದಾಗಿ ಸಿಟ್ಟಾಗಿ, ಪುಲ್ ಕ್ಲಾಸ್ ತಗೊಂಡರು.
BIG NEWS: ಸದ್ಯದಲ್ಲೇ SDPIನಂತಹ ಸಂಘಟನೆಗಳ ನಿಷೇಧಿಸುವ ಬಗ್ಗೆ ಸರ್ಕಾರ ಚರ್ಚಿಸಿ ಕ್ರಮ – ಗೃಹ ಸಚಿವ ಅರಗ ಜ್ಞಾನೇಂದ್ರ