Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯೇಸು ಕ್ರಿಸ್ತನ ಪ್ರತಿಮೆ ಧ್ವಂಸಗೊಳಿಸಿದ ಇಸ್ರೇಲ್ ಸೈನಿಕ : ಫೋಟೋ ವೈರಲ್.!

20/04/2026 10:18 AM

BREAKING : ಬೆಂಗಳೂರಲ್ಲಿ ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್, ಪುತ್ರ ನಲಪಾಡ್ ಮನೆ ಸೇರಿದಂತೆ 17 ಕಡೆ ‘ED’ ದಾಳಿ

20/04/2026 10:15 AM

ವೈಯಕ್ತಿಕ ಸಾಲ ಪಡೆದವರು ಮೃತಪಟ್ಟರೆ ಹಣ ವಸೂಲಿ ಮಾಡುವುದು ಯಾರಿಂದ? ಬ್ಯಾಂಕಿಂಗ್ ನಿಯಮಗಳೇನು ತಿಳಿಯಿರಿ

20/04/2026 10:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪರೀಕ್ಷೆಗಳ ಅಗತ್ಯವಿಲ್ಲ, ‘ಧ್ವನಿ’ ಮೂಲಕವೇ ನಿಮಗಿರುವ ‘ಕಾಯಿಲೆ’ ಪತ್ತೆ ಹಚ್ಬೋದು : ಸಂಶೋಧನೆ
INDIA

ಪರೀಕ್ಷೆಗಳ ಅಗತ್ಯವಿಲ್ಲ, ‘ಧ್ವನಿ’ ಮೂಲಕವೇ ನಿಮಗಿರುವ ‘ಕಾಯಿಲೆ’ ಪತ್ತೆ ಹಚ್ಬೋದು : ಸಂಶೋಧನೆ

By KannadaNewsNow07/09/2024 9:27 PM

ನವದೆಹಲಿ : ಸಾಮಾನ್ಯವಾಗಿ, ಯಾವುದೇ ರೋಗವನ್ನ ಪತ್ತೆಹಚ್ಚಲು, ಸಂಬಂಧಿತ ಪರೀಕ್ಷೆಗಳನ್ನು ಮಾಡಬೇಕು. ಆದ್ರೆ, ನಾವು ಯಾವ ರೀತಿಯ ಕಾಯಿಲೆಯಿಂದ ಬಳಲುತ್ತಿದ್ದೇವೆ ಎಂಬುದನ್ನ ನಾವು ಮಾತನಾಡುವ ಧ್ವನಿಯಿಂದಲೇ ತಿಳಿಯಬಹುದು ಎನ್ನುತ್ತಾರೆ ತಜ್ಞರು. ಗಂಟಲಿನ ಮೂಲಕ ರೋಗಗಳನ್ನ ಪತ್ತೆಹಚ್ಚುವ ವಿಧಾನವನ್ನ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಅಮೆರಿಕದ ಫ್ಲೋರಿಡಾ ವಿಶ್ವವಿದ್ಯಾನಿಲಯದ ಹೆಲ್ತ್ ವಾಯ್ಸ್ ಸೆಂಟರ್ ಕೆಲ ಸಮಯದ ಹಿಂದೆ ಅಧ್ಯಯನ ನಡೆಸಿತ್ತು. ಇದರ ಭಾಗವಾಗಿ, ಸುಮಾರು 30,000 ಪ್ರಕಾರದ ಧ್ವನಿಗಳ ಡೇಟಾಬೇಸ್ ಪರಿಶೀಲಿಸಲಾಯಿತು. ಯಾವುದೇ ರೀತಿಯ ಶಬ್ದವನ್ನ ಯಾವುದೇ ಕಾಯಿಲೆಯ ಸಂಕೇತವೆಂದು ತಿಳಿಯುವ ವ್ಯವಸ್ಥೆಯನ್ನು ರೂಪಿಸಲಾಗಿದೆ.

ವ್ಯಕ್ತಿಯ ಧ್ವನಿ ನಿಧಾನವಾಗಿದ್ದರೆ ಆತ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದಾನೆ ಎಂದು ಅರ್ಥಮಾಡಿಕೊಳ್ಳಬೇಕು. ಪಾರ್ಕಿನ್ಸನ್ ವಯಸ್ಸಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಮೆದುಳಿನ ಭಾಗಕ್ಕೆ ಹಾನಿಯಾಗುವುದರಿಂದ ಈ ಸಮಸ್ಯೆ ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಪ್ರೊಫೆಸರ್ ಯೇಲ್ ಬೆನ್ಸೌಸನ್ ಅವರು ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ವ್ಯಕ್ತಿಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು. ಒಬ್ಬ ವ್ಯಕ್ತಿಯ ಧ್ವನಿ ಅಥವಾ ಮಾತು ಭಾರವಾಗಿದ್ದರೆ, ಅದು ಪಾರ್ಶ್ವವಾಯು ಅಪಾಯವನ್ನ ಹೆಚ್ಚಿಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ತಜ್ಞರು ಜಾಗರೂಕರಾಗಿರಿ ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಲು ಸಲಹೆ ನೀಡುತ್ತಾರೆ.

ವಯಸ್ಸಾದವರು ತೊದಲುವಿಕೆಯಿಂದ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ತಜ್ಞರು. ಯಾಕಂದ್ರೆ, ಇದು ಪಾರ್ಶ್ವವಾಯು ಲಕ್ಷಣ ಎಂದು ಹೇಳಲಾಗುತ್ತದೆ. ಸಕಾಲದಲ್ಲಿ ಸ್ಪಂದಿಸಿ ಚಿಕಿತ್ಸೆ ಪಡೆದರೆ ಅಪಾಯದಿಂದ ಪಾರಾಗಬಹುದು ಎನ್ನುತ್ತಾರೆ ತಜ್ಞರು. ಮಾತನಾಡುವಾಗ ಗಂಟಲಿನಲ್ಲಿ ನೋವು ಕಾಣಿಸಿಕೊಂಡರೆ ಅಥವಾ ಮಾತನಾಡುವಾಗ ಒತ್ತಡವಿದ್ದರೆ ಅದು ಧ್ವನಿ ಅಸ್ವಸ್ಥತೆಯ ಲಕ್ಷಣವಾಗಿರಬಹುದು ಎನ್ನುತ್ತಾರೆ ತಜ್ಞರು. ಸ್ವರ ತಂತುಗಳು ಸರಿಯಾಗಿ ಕಂಪಿಸದ ಕಾರಣ ಇಂತಹ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ ಗಂಟಲಿನ ಈ ಬದಲಾವಣೆಗಳು ಹಲವು ರೋಗಗಳ ಸಂಕೇತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 

 

“ನಮ್ಮ ಅನೇಕ ಸೈನಿಕರು ಕಾರ್ಗಿಲ್ ಯುದ್ಧದಲ್ಲಿ ಸತ್ತರು” : 25 ವರ್ಷಗಳ ಬಳಿಕ ‘ಪಾಕಿಸ್ತಾನಿ ಸೇನಾ ಮುಖ್ಯಸ್ಥ’ರ ದೊಡ್ಡ ತಪ್ಪೊಪ್ಪಿಗೆ

ಅರ್ಕಾವತಿ ಜಲಾಶಯ ಬಲದಂಡೆ ನಾಲೆಯ ಏತ ನೀರಾವರಿ ಕಾಮಗಾರಿಯ ‘DCM ಡಿಕೆಶಿ’ ಪರೀಕ್ಷಾರ್ಥ ಚಾಲನೆ

BREAKING : ಭಾರತ ಸೇರಿ ವಿಶ್ವದ್ಯಾಂತ ‘X’ ಸರ್ವರ್ ಡೌನ್, ಬಳಕೆದಾರರ ಪರದಾಟ |X Down

'ಧ್ವನಿ' ಮೂಲಕವೇ ನಿಮಗಿರುವ 'ಕಾಯಿಲೆ' ಪತ್ತೆ ಹಚ್ಬೋದು : ಸಂಶೋಧನೆ No need for tests your 'disease' can be detected through 'voice': Study ಪರೀಕ್ಷೆಗಳ ಅಗತ್ಯವಿಲ್ಲ
Share. Facebook Twitter LinkedIn WhatsApp Email

Related Posts

ವೈಯಕ್ತಿಕ ಸಾಲ ಪಡೆದವರು ಮೃತಪಟ್ಟರೆ ಹಣ ವಸೂಲಿ ಮಾಡುವುದು ಯಾರಿಂದ? ಬ್ಯಾಂಕಿಂಗ್ ನಿಯಮಗಳೇನು ತಿಳಿಯಿರಿ

20/04/2026 10:14 AM2 Mins Read

ಐಪಿಎಲ್ ಇತಿಹಾಸದಲ್ಲೇ ದಾಖಲೆ ಬರೆದ ಪಂಜಾಬ್ ಕಿಂಗ್ಸ್: ಲಕ್ನೋ ವಿರುದ್ಧ ಅಬ್ಬರಿಸಿ ಮೊದಲ ತಂಡವಾಗಿ ಹೊಸ ಮೈಲಿಗಲ್ಲು!

20/04/2026 9:51 AM1 Min Read

ರಹಾನೆ ‘ಡಕ್’ ದಾಖಲೆ: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆದ ಆರಂಭಿಕ ಆಟಗಾರ!

20/04/2026 9:30 AM1 Min Read
Recent News

ಯೇಸು ಕ್ರಿಸ್ತನ ಪ್ರತಿಮೆ ಧ್ವಂಸಗೊಳಿಸಿದ ಇಸ್ರೇಲ್ ಸೈನಿಕ : ಫೋಟೋ ವೈರಲ್.!

20/04/2026 10:18 AM

BREAKING : ಬೆಂಗಳೂರಲ್ಲಿ ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್, ಪುತ್ರ ನಲಪಾಡ್ ಮನೆ ಸೇರಿದಂತೆ 17 ಕಡೆ ‘ED’ ದಾಳಿ

20/04/2026 10:15 AM

ವೈಯಕ್ತಿಕ ಸಾಲ ಪಡೆದವರು ಮೃತಪಟ್ಟರೆ ಹಣ ವಸೂಲಿ ಮಾಡುವುದು ಯಾರಿಂದ? ಬ್ಯಾಂಕಿಂಗ್ ನಿಯಮಗಳೇನು ತಿಳಿಯಿರಿ

20/04/2026 10:14 AM

BREAKING : ಹುಬ್ಬಳ್ಳಿಯಲ್ಲಿ ತಪ್ಪಿತು ಘೋರ ದುರಂತ : 4 ಗಂಟೆ ಆಗಸದಲ್ಲೇ ಫ್ಲೈಟ್‌ ಸುತ್ತಾಟ, ಪ್ರಯಾಣಿಕರು ಕಣ್ಣೀರು!

20/04/2026 10:05 AM
State News
KARNATAKA

BREAKING : ಬೆಂಗಳೂರಲ್ಲಿ ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್, ಪುತ್ರ ನಲಪಾಡ್ ಮನೆ ಸೇರಿದಂತೆ 17 ಕಡೆ ‘ED’ ದಾಳಿ

By kannadanewsnow0520/04/2026 10:15 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಲ್ಲದೇ…

BREAKING : ಹುಬ್ಬಳ್ಳಿಯಲ್ಲಿ ತಪ್ಪಿತು ಘೋರ ದುರಂತ : 4 ಗಂಟೆ ಆಗಸದಲ್ಲೇ ಫ್ಲೈಟ್‌ ಸುತ್ತಾಟ, ಪ್ರಯಾಣಿಕರು ಕಣ್ಣೀರು!

20/04/2026 10:05 AM

BREAKING : ರಾಜ್ಯದಲ್ಲಿ ಪ್ರತ್ಯೇಕ ಘಟನೆ : ಈಜಲು ಹೋಗಿದ್ದಾಗ ನೀರಲ್ಲಿ ಮುಳುಗಿ ನಾಲ್ವರು ದುರ್ಮರಣ!

20/04/2026 10:01 AM

BIG NEWS : ರಾಜ್ಯದಲ್ಲಿ `ಒಳ ಮೀಸಲಾತಿ’ ಜಾರಿ : ಏ. 24ಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಶೇಷ ಸಂಪುಟ ಸಭೆ

20/04/2026 9:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.