Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಊಟ ಮಾಡಿದ ನಂತರ ಎಷ್ಟು ‘ಹೆಜ್ಜೆ’ ನಡೆಯಬೇಕು? ಹೆಚ್ಚು ನಡೆದ್ರೆ ಏನಾಗುತ್ತೆ ಗೊತ್ತಾ.?

25/12/2025 10:04 PM

ಸ್ವಂತ ಕಾರಿಗೆ ‘ಪೊಲೀಸ್’ ನಾಮಫಲಕ: ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಂಡ ‘PSI’, ಭಾರೀ ಮೆಚ್ಚುಗೆ

25/12/2025 10:02 PM

70 ಕೆಜಿ ತೂಕ, ಕೊಳೆತ ಕರುಳು ಕೊನೆಗೆ ಹೃದಯಾಘಾತ : ಪ್ರತಿಯೊಬ್ಬ ಪೋಷಕರು ಓದಲೇಬೇಕಾದ ಸುದ್ದಿಯಿದು!

25/12/2025 9:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೋದಿಯವರೇ ‘ಈದ್ ಕಿಟ್’ ವಿತರಣೆಯು ಓಲೈಕೆ ಅಲ್ಲವೇ? ಬೇರೆ ಏನಾದ್ರೂ ಹೆಸರಿದ್ಯಾ?: ರಾಮಲಿಂಗಾರೆಡ್ಡಿ ಪ್ರಶ್ನೆ
KARNATAKA

ಮೋದಿಯವರೇ ‘ಈದ್ ಕಿಟ್’ ವಿತರಣೆಯು ಓಲೈಕೆ ಅಲ್ಲವೇ? ಬೇರೆ ಏನಾದ್ರೂ ಹೆಸರಿದ್ಯಾ?: ರಾಮಲಿಂಗಾರೆಡ್ಡಿ ಪ್ರಶ್ನೆ

By kannadanewsnow0927/03/2025 9:56 PM

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಈದ್ ಕಿಟ್ ನೀಡುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಆದರೇ ಕಾಂಗ್ರೆಸ್ ಕೊಟ್ಟಿದ್ದರೇ ಬಿಜೆಪಿಗರು ಇದು ತುಷ್ಠೀಕರಣ ರಾಜಕಾರಣ ಹಾಗೆ ಹೀಗೆ ಅಂತ ಹೇಳ್ತಿದ್ದರು. ಬಿಜೆಪಿಗರೇ ಇದು ಓಲೈಕೆ ಅಲ್ಲವೇ? ಬೇರೆ ಏನಾದರೂ ಹೆಸರಿದ್ಯಾ ಅಂತ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಮೋದಿ ಜಿ ಅವರು 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಈದ್ ಕಿಟ್ ನೀಡಲು ಘೋಷಿಸಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಪವಿತ್ರ ರಂಜಾನ್ ಸಮಯದಲ್ಲಿ ಮುಸ್ಲಿಮರಿಗೆ ಈದ್ ಕಿಟ್ ಕೊಡುತ್ತಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ, ಆದರೆ ಕಾಂಗ್ರೆಸ್ ನವರು ಇದನ್ನು ಮಾಡಿದ್ದರೆ, ತುಷ್ಠೀಕರಣ ರಾಜಕಾರಣ, ಒಂದು ಸಮುದಾಯವನ್ನು ಮಾತ್ರ ಓಲೈಸುವ ರಾಜಕಾರಣವೆಂದು ಹೀಗೆಳೆಯುವ ಬಿ.ಜೆ.ಪಿ ಅವರನ್ನು ಕೇಳುತ್ತಿದ್ದೇವೆ, ಇದು ಓಲೈಕೆ ಅಲ್ಲವೇ ?? ಇದಕ್ಕೆ ಬೇರೆ ಏನಾದರೂ ಹೆಸರಿದೆಯೇ?? ಎಂದು ಕೇಳಿದ್ದಾರೆ.

ದೇಶದ್ಯಾಂತ ಉಗಾದಿ ಹಬ್ಬವನ್ನು ರಂಜಾನ್ ಗೆ ಒಂದು ದಿನ‌ ಮೊದಲೇ ನಬ ವರ್ಷ ,ಬಿಹು, ವೈಶಾಖಿ, ಪನ ಸಂಕ್ರಾಂತಿ, ಗುಡಿ ಪಡವಾ, ಬೈಶಾಕ ಎಂಬ ಹೆಸರುಗಳಿಂದ ಹಬ್ಬವನ್ನು ಆಚರಿಸುತ್ತಿರುವ ಹಿಂದೂಗಳ ಬಗ್ಗೆ ಮೋದಿ ಜೀ ಅವರಿಗೆ ಪ್ರೇಮ ಬರಲಿಲ್ವಾ? ಕಾಂಗ್ರೆಸ್ ನವರು ಮಾಡಿದರೆ ಒಂದು ವ್ಯಾಖ್ಯಾನ ,ಮೋದಿ ಜೀ ಅವರು ಮಾಡಿದರೆ ಮಾತ್ರ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬ ವ್ಯಾಖ್ಯಾನವೇ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ “ಸೌಗಾತ್-ಎ ಮೋದಿ” ಅಭಿಯಾನದ ಮೂಲಕ ಈದ್ ಗೆ ವಿತರಿಸುತ್ತಿರುವ ಕಿಟ್ ಗಳು ,ಹಿಂದೂ ಹಬ್ಬಕ್ಕೆ ಹಿಂದೂಗಳಿಗೆ ವಿತರಿಸಲು ಸಾಧ್ಯವಾಗದಿರುವುದಕ್ಕೆ? ಬಿ.ಜೆ.ಪಿ ಅವರ ಬಳಿ‌ ಉತ್ತರವಿದೆಯೇ ಎಂದಿದ್ದಾರೆ.

ಪ್ರಧಾನಿ @narendramodi ಜೀ ಅವರು 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಈದ್ ಕಿಟ್ ನೀಡಲು ಘೋಷಿಸಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ.

ಪವಿತ್ರ ರಂಜಾನ್ ಸಮಯದಲ್ಲಿ ಮುಸ್ಲಿಮರಿಗೆ ಈದ್ ಕಿಟ್ ಕೊಡುತ್ತಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ, ಆದರೆ ಕಾಂಗ್ರೆಸ್ ನವರು ಇದನ್ನು ಮಾಡಿದ್ದರೆ, ತುಷ್ಠೀಕರಣ ರಾಜಕಾರಣ, ಒಂದು ಸಮುದಾಯವನ್ನು ಮಾತ್ರ ಓಲೈಸುವ… pic.twitter.com/TzVvad7PmL

— Ramalinga Reddy (@RLR_BTM) March 27, 2025

ಹಾಲಿನ ದರ ಹೆಚ್ಚಳ, ರೈತರ ಹೆಸರಿನಲ್ಲಿ ಗ್ರಾಹಕರಿಗೆ ಬರೆ: ಸಂಸದ ಬಸವರಾಜ ಬೊಮ್ಮಾಯಿ

ನಾಳೆ ‘ಮಾಜಿ ಶಾಸಕ ಐವಾನ್ ನಿಗ್ಲಿ’ ನಿರ್ಮಾಣದ ‘ಸೆಪ್ಟೆಂಬರ್ 13’ ಚಿತ್ರ ತೆರೆಗೆ

Share. Facebook Twitter LinkedIn WhatsApp Email

Related Posts

ಸ್ವಂತ ಕಾರಿಗೆ ‘ಪೊಲೀಸ್’ ನಾಮಫಲಕ: ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಂಡ ‘PSI’, ಭಾರೀ ಮೆಚ್ಚುಗೆ

25/12/2025 10:02 PM1 Min Read

BREAKING: ಮೈಸೂರಿನ ಅರಮನೆ ಮುಂಭಾಗದಲ್ಲೇ ನೈಟ್ರೋಜನ್ ಗ್ಯಾಸ್ ಸ್ಪೋಟ: ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

25/12/2025 9:04 PM1 Min Read

ಇದೇ ಅತೃಪ್ತ ಪೂರ್ವಜರಿಂದ ತೊಂದರೆಯಾಗಲು ಕಾರಣವಂತೆ! ನಿವಾರಣೆಗೆ ಈ ಮಂತ್ರ ಜಪಿಸಿ

25/12/2025 8:34 PM4 Mins Read
Recent News

ಊಟ ಮಾಡಿದ ನಂತರ ಎಷ್ಟು ‘ಹೆಜ್ಜೆ’ ನಡೆಯಬೇಕು? ಹೆಚ್ಚು ನಡೆದ್ರೆ ಏನಾಗುತ್ತೆ ಗೊತ್ತಾ.?

25/12/2025 10:04 PM

ಸ್ವಂತ ಕಾರಿಗೆ ‘ಪೊಲೀಸ್’ ನಾಮಫಲಕ: ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಂಡ ‘PSI’, ಭಾರೀ ಮೆಚ್ಚುಗೆ

25/12/2025 10:02 PM

70 ಕೆಜಿ ತೂಕ, ಕೊಳೆತ ಕರುಳು ಕೊನೆಗೆ ಹೃದಯಾಘಾತ : ಪ್ರತಿಯೊಬ್ಬ ಪೋಷಕರು ಓದಲೇಬೇಕಾದ ಸುದ್ದಿಯಿದು!

25/12/2025 9:51 PM

VIDEO : “ಸರ್, ರಾಮ್ ರಾಮ್, ಹೇಗಿದ್ದೀರಿ?” ಎನ್ನುವ ಬಾಕ್ಸರ್ ಪ್ರಶ್ನೆಗೆ ‘ಪ್ರಧಾನಿ ಮೋದಿ’ ಕೊಟ್ಟ ಉತ್ತರ ವೈರಲ್!

25/12/2025 9:16 PM
State News
KARNATAKA

ಸ್ವಂತ ಕಾರಿಗೆ ‘ಪೊಲೀಸ್’ ನಾಮಫಲಕ: ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಂಡ ‘PSI’, ಭಾರೀ ಮೆಚ್ಚುಗೆ

By kannadanewsnow0925/12/2025 10:02 PM KARNATAKA 1 Min Read

ಚಿಕ್ಕಮಗಳೂರು: ಸರ್ಕಾರಿ ಕಾರಿಗೆ ಇಲಾಖೆಯ ಹೆಸರು ಹಾಕಿಕೊಳ್ಳುವುದು ಮಾಮೂಲಿ. ಪೊಲೀಸ್ ಆದರೇ ಪೊಲೀಸ್, ಕಂದಾಯ ಇಲಾಖೆ ಆದರೇ ಕಂದಾಯ, ಅಬಕಾರಿ…

BREAKING: ಮೈಸೂರಿನ ಅರಮನೆ ಮುಂಭಾಗದಲ್ಲೇ ನೈಟ್ರೋಜನ್ ಗ್ಯಾಸ್ ಸ್ಪೋಟ: ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

25/12/2025 9:04 PM

ಇದೇ ಅತೃಪ್ತ ಪೂರ್ವಜರಿಂದ ತೊಂದರೆಯಾಗಲು ಕಾರಣವಂತೆ! ನಿವಾರಣೆಗೆ ಈ ಮಂತ್ರ ಜಪಿಸಿ

25/12/2025 8:34 PM

BIG NEWS: ನಾನು ತಿಳಿಯದೇ ತಪ್ಪು ಮಾಡಿದ್ದೇನೆ ಕ್ಷಮಿಸಿ: ವಿಜಯಲಕ್ಷ್ಮೀ ಕ್ಷಮೆ ಕೋರಿದ ಟ್ರೋಲ್ ಪೇಜ್ ಅಡ್ಮಿನ್

25/12/2025 8:23 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.