Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ : ಜೂಪಿಟರ್ ಕಾರ್ಖಾನೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ.!

18/12/2025 8:16 AM

ALERT : ಸಾರ್ವಜನಿಕರೇ ಎಚ್ಚರ : ಈ ಬಣ್ಣದ ಬೆಲ್ಲ ತಿನ್ನಬೇಡಿ, ಇದು ವಿಷಕ್ಕೆ ಸಮ.!

18/12/2025 8:11 AM

ನಿಮ್ಮ ಮೇಲೆ ಸುಳ್ಳು `FIR’ ದಾಖಲಾಗಿದೆಯೇ? ಎದೆಗುಂದಬೇಡಿ, ‘ಮಾಹಿತಿ ಹಕ್ಕು’ ಅಸ್ತ್ರ ಪ್ರಯೋಗಿಸಿ!

18/12/2025 8:02 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಳೆ ಲೋಕಸಭಾ ಚುನಾವಣಾ ಫಲಿತಾಂಶ: ಕನ್ನಡ ‘ಸುದ್ದಿ’ ದುನಿಯಾದಲ್ಲಿ ನಿಮಗೆ ನೀಡಲಿದ್ದೀವೆ ಕ್ಷಣ ಕ್ಷಣದ ಮಾಹಿತಿ….!
KARNATAKA

ನಾಳೆ ಲೋಕಸಭಾ ಚುನಾವಣಾ ಫಲಿತಾಂಶ: ಕನ್ನಡ ‘ಸುದ್ದಿ’ ದುನಿಯಾದಲ್ಲಿ ನಿಮಗೆ ನೀಡಲಿದ್ದೀವೆ ಕ್ಷಣ ಕ್ಷಣದ ಮಾಹಿತಿ….!

By kannadanewsnow0703/06/2024 11:06 AM

ಎಡಿಟರ್‌ಡೆಸ್ಕ್‌: ನಾಳೆ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಎರಡು ತಿಂಗಳುಗಳ ಕಾಲ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಮತದಾನ ನಡೆದಿದ್ದು, ಈ ನಡುವೆ ಎಲ್ಲರ ಚಿತ್ತ ಈ ಬಾರಿ ಯಾರು ದೆಹಲಿ ಗದ್ದುಗೆಯನ್ನು ಏರಲಿದ್ದಾರೆ ಎನ್ನುವುದನ್ನು ಕಾಯುತ್ತಿದ್ದಾರೆ.

ಹ್ಯಾಟ್ರಿಕ್‌ ಅಧಿಕಾರದ ಕನಸು ಕಂಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ದಶದಕದ ಬಳಿಕ ಮತ್ತೆ ಅಧಿಕಾರಕ್ಕೆ ಬರಲು ಇಂಡಿಯಾ ಒಕ್ಕೂಟ ಕನಸು ಕಾಣುತ್ತಿದೆ. ಇವೆಲ್ಲದರ ನಡುವೆ ಎಕ್ಸಿಟ್‌ ಸರ್ವೆ ಕೂಡ ಎನ್‌ಡಿಎ ಒಕ್ಕೂಟ ಮತ್ತೆ ಅಧಿಕಾರಕ್ಕೆ ಬರಲಿದೆ ಅಂಥ ಭವಿಶ್ಯ ನುಡಿದಿದೆ.

ಈ ನಡುವೆ ನಾಳೆ ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಆರಂಭವಾಗಲಿದೆ ಇಂದು (ಜೂ.03) ಮಧ್ಯಾಹ್ನ 12.30ಕ್ಕೆ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಲಿದೆ.

ಈ ನಡುವೆ ಸುದ್ದಿ ದುನಿಯಾದಲ್ಲಿ ಹಲವು ಮಾಧ್ಯಮಗಳಿಗೆ ಪೈಪೋಟಿ ನೀಡುತ್ತ ಓದುಗರ ದೊರೆಗಳ ಸಹಕಾರದಿಂದ ಸಾಗುತ್ತಿರುವ ಕನ್ನಡ ನ್ಯೂಸ್‌ ನೌ ಎಂದಿನ ಹಾಗೇ ನಾಳೆ ಕೂಡ ಕ್ಷಣದ ಚುನಾವಣಾ ಫಲಿತಾಂಶದ ಅಪ್ಡೇಟ್ಸ್​ ಅನ್ನು ಬೆಳಗ್ಗೆ ಆರರಿಂದ ಹೊಸ ಸರ್ಕಾರ ರಚನೆಯಾಗುವ ತನಕ ಮಾಹಿತಿಯನ್ನು ನೀಡುತ್ತದೆ. ನಮ್ಮ ನುರಿತ, ವೃತ್ತಿಪರ ಪತ್ರಕರ್ತರ ತಂಡವು ನಿಮಗೆ ಫಲಿತಾಂಶ ದುನಿಯಾದಲ್ಲಿ ಅತಿವೇಗವಾಗಿ ನಿಖರವಾಗಿ ನೀಡಲು ಸಿದ್ದವಾಗಿದೆ ಅಂಥ ಸಂಪಾದಕೀಯ ತಂಡವು ತಿಳಿಸಲು ಹೆಮ್ಮೆ ಪಡುತ್ತದೆ. ಇದಲ್ಲದೇ ದೇಶದ ಸುದ್ದಿ ಅಗ್ರಿಗೇಟ್ರಟರ್‌ ಆಪ್‌ ಆದ Dailyhunt ನಲ್ಲಿ ಕೂಡ ನೀವು ಸುದ್ದಿಗಳನ್ನು ಪಡೆದುಕೊಳ್ಳಬಹುದಾಗಿದ್ದು, ಆಪ್‌ ಡೌನ್‌ ಲೋಡ್ ಮಾಡಿಕೊಳ್ಳುವುದಕ್ಕೆ ಇಲ್ಲಿ ಕ್ಲಿಕ್‌ ಮಾಡಿ: https://play.google.com/store/apps/details?id=com.eterno&hl=en_IN

lok sabha election result 2024
Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ : ಜೂಪಿಟರ್ ಕಾರ್ಖಾನೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ.!

18/12/2025 8:16 AM1 Min Read

ALERT : ಸಾರ್ವಜನಿಕರೇ ಎಚ್ಚರ : ಈ ಬಣ್ಣದ ಬೆಲ್ಲ ತಿನ್ನಬೇಡಿ, ಇದು ವಿಷಕ್ಕೆ ಸಮ.!

18/12/2025 8:11 AM2 Mins Read

ನಿಮ್ಮ ಮೇಲೆ ಸುಳ್ಳು `FIR’ ದಾಖಲಾಗಿದೆಯೇ? ಎದೆಗುಂದಬೇಡಿ, ‘ಮಾಹಿತಿ ಹಕ್ಕು’ ಅಸ್ತ್ರ ಪ್ರಯೋಗಿಸಿ!

18/12/2025 8:02 AM2 Mins Read
Recent News

BREAKING : ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ : ಜೂಪಿಟರ್ ಕಾರ್ಖಾನೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ.!

18/12/2025 8:16 AM

ALERT : ಸಾರ್ವಜನಿಕರೇ ಎಚ್ಚರ : ಈ ಬಣ್ಣದ ಬೆಲ್ಲ ತಿನ್ನಬೇಡಿ, ಇದು ವಿಷಕ್ಕೆ ಸಮ.!

18/12/2025 8:11 AM

ನಿಮ್ಮ ಮೇಲೆ ಸುಳ್ಳು `FIR’ ದಾಖಲಾಗಿದೆಯೇ? ಎದೆಗುಂದಬೇಡಿ, ‘ಮಾಹಿತಿ ಹಕ್ಕು’ ಅಸ್ತ್ರ ಪ್ರಯೋಗಿಸಿ!

18/12/2025 8:02 AM

BREAKING: ನಾಸಾದ 15ನೇ ಮುಖ್ಯಸ್ಥರಾಗಿ ಖಾಸಗಿ ಅಸ್ಟ್ರೋನಾಟ್ ಜೇರೆಡ್ ಐಸಾಕ್‌ಮನ್ ನೇಮಕ | NASA

18/12/2025 8:01 AM
State News
KARNATAKA

BREAKING : ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ : ಜೂಪಿಟರ್ ಕಾರ್ಖಾನೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ.!

By kannadanewsnow5718/12/2025 8:16 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಜೂಪಿಟರ್ ಟೆಕ್ನಾಲಜಿಸ್ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು ಕೋಟ್ಯಾಂತರ ರೂ. ಮೌಲ್ಯದ…

ALERT : ಸಾರ್ವಜನಿಕರೇ ಎಚ್ಚರ : ಈ ಬಣ್ಣದ ಬೆಲ್ಲ ತಿನ್ನಬೇಡಿ, ಇದು ವಿಷಕ್ಕೆ ಸಮ.!

18/12/2025 8:11 AM

ನಿಮ್ಮ ಮೇಲೆ ಸುಳ್ಳು `FIR’ ದಾಖಲಾಗಿದೆಯೇ? ಎದೆಗುಂದಬೇಡಿ, ‘ಮಾಹಿತಿ ಹಕ್ಕು’ ಅಸ್ತ್ರ ಪ್ರಯೋಗಿಸಿ!

18/12/2025 8:02 AM

BIG NEWS : ರೈತರನ್ನು ಮದುವೆಯಾಗುವ ಹೆಣ್ಣುಮಕ್ಕಳ ಹೆಸರಿನಲ್ಲಿ 10 ಲಕ್ಷ ರೂ. ಠೇವಣಿ  : ವಿಧಾನಪರಿಷತ್ ನಲ್ಲಿ ಕೇಳಿಬಂತು ಪ್ರಸ್ತಾಪ.!

18/12/2025 7:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.