Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದಲ್ಲಿ ‘ಸತ್ತವರ ಹೆಸರ’ಲ್ಲಿ ಆಸ್ತಿ ಮಾರಾಟ, ಬೃಹತ್ ಭೂ ಹಗರಣ: ‘ಲೋಕಾಯುಕ್ತ’ದಿಂದ ತನಿಖೆಗೆ ಆದೇಶ

ದಂಪತಿಗಳ ಲೈಂಗಿಕ ಜೀವನ ಸುಧಾರಿಸಲು ಈ ಒಂದು ಸರಳ ಅಭ್ಯಾಸ ಸಾಕು: ಸಂಶೋಧನೆಯಿಂದ ದೃಢ!

ದಂಪತಿಗಳ ನಡುವಿನ ಅನ್ಯೋನ್ಯತೆ ಹೆಚ್ಚಿಸಲು ಹೊಸ ಪ್ರಯೋಗ: ವೈವಾಹಿಕ ಜೀವನಕ್ಕೆ ಮರುಜೀವ ನೀಡಿದ ‘ನಗ್ನ ಛಾಯಾಚಿತ್ರ’

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಕೆಯುಡಬ್ಲೂೃಜೆ ವಾರ್ಷಿಕ ಪ್ರಶಸ್ತಿಗಳ ಪ್ರಕಟ
KARNATAKA

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಕೆಯುಡಬ್ಲೂೃಜೆ ವಾರ್ಷಿಕ ಪ್ರಶಸ್ತಿಗಳ ಪ್ರಕಟ

By ಸುರೇಶ್‌

ಬೆಂಗಳೂರು : ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಬೀದರನಲ್ಲಿ ಏಪ್ರಿಲ್ 11 ಮತ್ತು 12 ರಂದು ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿಗಳ ವಿವರ ಇಂತಿದೆ.

1. ಜಿ. ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿ)
ಯೋಗೇಶ್ ಮಲ್ಲೂರು, ವಾರ್ತಾಭಾರತಿ, ಬೆಂಗಳೂರು
ಕೆ.ಎ.ಇಸ್ಮಾಯಿಲ್, ಶಕ್ತಿ, ಕೊಡಗು

2. ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿ)
ಮಲ್ಲಯ್ಯ ಪೋಲಂಪಲ್ಲಿ, ಕನ್ನಡಪ್ರಭ, ಶಹಪೂರ, ಯಾದಗಿರಿ
ರವಿಕುಮಾರ ಕಗ್ಗಣ್ಣನವರ, ಕನ್ನಡಮ್ಮ, ಧಾರವಾಡ

3. ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿ)
ಬಸವರಾಜ ಕಟ್ಟಿಮನಿ, ಕನ್ನಡಪ್ರಭ, ಹುಣಸಗಿ, ಯಾದಗಿರಿ.
ಪಿ.ಕೆ.ರವಿಕುಮಾರ್, ವಿಜಯವಾಣಿ, ಮೈಸೂರು

4. ಬಿ. ಎಸ್. ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿ)
ಓದೇಶ ಸಕಲೇಶಪುರ, ಪ್ರಜಾವಾಣಿ, ರಾಮನಗರ
ಮಹೇಶ್ ಮುನ್ನಯ್ಯನವರ ಮಠ, ಪ್ರಜಾವಾಣಿ, ಮಹಾಲಿಂಗಪುರ, ಬಾಗಲಕೋಟೆ

5. ಕೆ. ಎ. ನೆಟ್ಟಕಲಪ್ಪ ಪ್ರಶಸ್ತಿ (ಅತ್ಯುತ್ತಮ ಕ್ರೀಡಾ ವರದಿ)
ನಾರಾಯಣರಾವ್ ದೇಶಪಾಂಡೆ, ಸಂಯುಕ್ತ ಕರ್ನಾಟಕ, ಹುಬ್ಬಳ್ಳಿ
ಪ್ರಸಾದ್‌ಶೆಟ್ಟಿಗಾರ್, ವಿಜಯವಾಣಿ, ಬೆಂಗಳೂರು.

6. ಖಾದ್ರಿ ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ರಾಜಕೀಯ ವಿಮರ್ಶೆ)
ದಯಾಶಂಕರ ಮೈಲಿ, ಸುದ್ದಿಮೂಲ, ಮೈಸೂರು
ಶಂಕರ ಪಾಗೋಜಿ, ಉದಯಕಾಲ,

7. ಮಂಗಳ ಎಂ. ಸಿ. ವರ್ಗಿಸ್ ಪ್ರಶಸ್ತಿ (ವಾರ ಪತ್ರಿಕೆ ಲೇಖನ)
ಎಂ.ಜಿ.ನಾಯ್ಕ, ಸುಧಾ (ಪ್ರಜಾವಾಣಿ), ಕುಮಟ, ಉತ್ತರ ಕನ್ನಡ ಜಿಲ್ಲೆ
ವೆಂಕಟೇಶ ಎಸ್.ಸಂಪ, ಸಂಪಾದಕರು, ಸಂಪದ ಸಾಲು.

8) ತಗಡೂರು ಕಮಲಮ್ಮ ವೀರೇಗೌಡ ಪ್ರಶಸ್ತಿ (ರೈತರ ಬದುಕು-ಬವಣೆ)
ಜಯರಾಮು, ಸಂಯುಕ್ತ ಕರ್ನಾಟಕ, ಚನ್ನರಾಯಪಟ್ಟಣ
ಅಬ್ದುಲ್ ರೆಹಮಾನ್ ತಲಪಾಡಿ, ವಾರ್ತಾ ಭಾರತಿ, ಮಂಗಳೂರು
ಕು.ಇಂದಿರಾ, ಹೊಸಪೇಟೆ ಟೈಮ್ಸ್, ಹೊಸಪೇಟೆ

9) ಆರ್.ಎಲ್.ವಾಸುದೇವರಾವ್ ಪ್ರಶಸ್ತಿ (ಅರಣ್ಯ ವರದಿ)
ಪಿ.ಪರಮೇಶ್, ಸುದ್ದಿಮೂಲ, ಮಾನ್ವಿ, ರಾಯಚೂರು
ಕೌಶಲ್ಯ ಡಿ ಫಳನಕರ್, ಗುಂಬಜ್ ಎಕ್ಸ್‌ಪ್ರೆಸ್, ವಿಜಯಪುರ

10. ಆರ್.ಎಲ್. ವಾಸುದೇವರಾವ್ ಪ್ರಶಸ್ತಿ (ವನ್ಯ ಪ್ರಾಣಿಗಳ ವರದಿ)
ನಾಗರಾಜ್ ನವೀಮನೆ, ವಿಜಯ ಕರ್ನಾಟಕ, ಮೈಸೂರು
ಎಂ.ನರಸಿಂಹಮೂರ್ತಿ, ಕನ್ನಡಪ್ರಭ, ಬೆಂಗಳೂರು ದಕ್ಷಿಣ

11. ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದವರ ವರದಿ)
ರಾಜೇಶಶೆಟ್ಟಿ ದೋಟ, ವಿಜಯವಾಣಿ, ಮಂಗಳೂರು
ಶರತ್ ಕುಮಾರ್ ಎಸ್. ಉದಯವಾಣಿ, ಶಿವಮೊಗ್ಗ

12. ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ (ಗ್ರಾಮೀಣ ಜನ-ಜೀವನದ ವರದಿ)
ಶಂಕರ ಕಟ್ಟೆ ಮಳಲವಾಡಿ, ಜನಮಿತ್ರ, ಹುಣಸೂರು
ಶಿವರಾಜ ಸುಂಕದ, ಮುದಗಲ್, ಲಿಂಗಸೂರು, ರಾಯಚೂರು.
ಪ್ರಶಾಂತ್ ಪಾದೆ, ಉದಯವಾಣಿ, ಕುಂದಾಪುರ, ಉಡುಪಿ.

13. ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ (ಬೆಂಗಳೂರು ನಗರ ಮತ್ತು ಗ್ರಾಮಾಂತರ)
ಎಚ್.ಪಿ.ಪ್ರವೀಣ್,
ಪ್ರಶಾಂತ್ ರಿಪ್ಪನ್ ಪೇಟೆ
ವಿ.ಎಸ್.ಹೊನ್ನಾಚಾರ್, ಲೀಡರ್ಸ್‌ ವೀಕ್ಲಿ, ಜುಕ್ರಿಯಾ, ಟೈಮ್ಸ್ ಆಫ್ ಕರ್ನಾಟಕ

14, ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ (ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿ ವರದಿ)
ವೆಂಕಟೇಶ್ ಗುಡೆಪ್ಪನವರ, ವಿಜಯವಾಣಿ, ಮುಧೋಳ, ಬಾಗಲಕೋಟೆ ಜಿಲ್ಲೆ
ಮಂಜುನಾಥ್ ಎನ್ ಬಳ್ಳಾರಿ, ಕವಿತಾಳ, ರಾಯಚೂರು.

15. ನಾಡಿಗೇರ ಕೃಷ್ಣರಾಯರ ಪ್ರಶಸ್ತಿ:
ಸತೀಶ್ ಬಾಬು, ಉದಯವಾಣಿ, ಬೆಂಗಳೂರು.
ಎ.ಅಕ್ಷರ, ಹಿರಿಯ ಪತ್ರಕರ್ತರು

16. ಸುಣ್ಣುವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ. (ಸೈನಿಕರ ಕುರಿತ ವರದಿ)
ಎ.ಅಪ್ಪಾಜಿಗೌಡ, ಮುಳಬಾಗಿಲು, ಕೋಲಾರ

17. ಕೆ.ಎನ್.ಸುಬ್ರಮಣ್ಯ ಪ್ರಶಸ್ತಿ ( ಇಂಗ್ಲೀಷ್ ಪತ್ರಿಕೆ ವರದಿ)
ಅಪ್ಯಾನ್ ಯಾಸ್ಮಿನ್, ದಿ ಹಿಂದೂ
ವಿಕಾರ್ ಅಹಮದ್ ಫ್ರಂಟ್ ಲೈನ್, ಬೆಂಗಳೂರು

18. ಟಿ.ಕೆ.ಮಲಗೊಂಡ ಪ್ರಶಸ್ತಿ (ತನಿಖಾ ವರದಿ)
ಶಿವಾನಂದ ಹಿರೇಮಠ, ವಿಜಯವಾಣಿ, ಗದಗ
ತಿಪಟೂರು ಕೃಷ್ಣ, ಆದಿತ್ಯವಾಣಿ, ತಿಪಟೂರು

19. ನಟ, ನಿರ್ದೇಶಕ ದ್ವಾರಕೀಶ್ ಸ್ಮಾರಕ ಪ್ರಶಸ್ತಿ (ಚಲನ ಚಿತ್ರ ವಿಭಾಗ)
ಎಸ್.ಜಗದೀಶ್ ಕುಮಾರ್, ಸಿನಿಸುದ್ದಿ.

20.ಅಭಿಮಾನಿ ಪ್ರಕಾಶನ ಪ್ರಶಸ್ತಿ
ಮಹೇಶ್ ಹೆಗಡೆ, ಸಂಯುಕ್ತ ಕರ್ನಾಟಕ, ಸಾಗರ, ಶಿವಮೊಗ್ಗ
ರವೀಂದ್ರ ತಳಗಡೆ, ವಿಜಯ ಕರ್ನಾಟಕ, ಬಳ್ಳಾರಿ.

21. ಅತ್ಯುತ್ತಮ ಪುಟ ವಿನ್ಯಾಸಗಾರರು:
ಸಂದೇಶ್, ಪ್ರತಿನಿಧಿ, ಮೈಸೂರು

22. ಅತ್ಯತ್ತಮ ಡೆಸ್ಕ್ ನಿರ್ವಹಣೆ:
ವಿಜಯಕುಮಾರ್, ವಿಜಯವಾಣಿ

23.ಸುದ್ದಿಚಿತ್ರ(ಛಾಯಾಚಿತ್ರ ಸಹಿತ ವರದಿ)
ಕೆ.ವಿ.ಬಲರಾಮ್, ಕಿಕ್ಕೇರಿ, ಮಂಡ್ಯ
ಎಂ.ಆರ್.ಮಂಜುನಾಥ್, ಹಿರಿಯ ಪೋಟೋಗ್ರರ್

24.ಪೋಟೋಗ್ರಫಿ/ ಕ್ಯಾಮರಾಮೆನ್
ಗಣೇಶ್, ವಿಜಯ ಕರ್ನಾಟಕ
ಬಾಬು ಮಿಯಾ, ಕಲಬುರ್ಗಿ

25.ಗಣೇಶ್.ಜಿ. ದತ್ತಿ ಪ್ರಶಸ್ತಿ:
ಎಂ.ಪಿ.ಅರುಣ್ ಕುಮಾರ್, ಸಿಟಿ ಹೈಲೈಟ್ಸ್, ಶಿವಮೊಗ್ಗ
ಮಹಾಂತೇಶ್, ಆಂದೋಲನ, ಮೈಸೂರು

26.ಕೆ.ಪ್ರಹ್ಲಾದರಾವ್ (ಮಂಡ್ಯ) ಪ್ರಶಸ್ತಿ:
ಕೆ.ಎಸ್.ಜನಾರ್ಧನಾಚಾರಿ, ಈ ಸಂಜೆ
ರಮೇಶ್, ಕೆ. ಕನ್ನಡಪ್ರಭ, ಬಂಗಾರಪೇಟೆ, ಕೋಲಾರ
ಕೆ.ವಿ.ನಾಗರಾಜ್, ಪ್ರಜಾವಾಣಿ, ಎನ್.ಆರ್.ಪುರ, ಚಿಕ್ಕಮಗಳೂರು

27.ಗರುಡನಗಿರಿ ನಾಗರಾಜ್ ಪ್ರಶಸ್ತಿ:
ಬಿ.ಶಿವರುದ್ರಪ್ಪ, ಕನ್ನಡಪ್ರಭ, ಹೊಳಲ್ಕೆರೆ, ಚಿತ್ರದುರ್ಗ
ರಮೇಶ್ ಕುಮಾರ್ ನಾಯಕ್, ವಿಶ್ವವಾಣಿ
ರಾಮಕೃಷ್ಣ, ಸಂಯುಕ್ತ ಕರ್ನಾಟಕ, ಮಂಗಳೂರು

28.ಗುರುಲಿಂಗಸ್ವಾಮಿ ಹೋಳಿಮಠ ಪ್ರಶಸ್ತಿ:
ದೇವರಾಜ ಕಪ್ಪಸೋಗಿ, ಕನ್ನಡಪ್ರಭ, ಚಾಮರಾಜನಗರ
ನವ್ಯಜ್ಯೋತಿ, ಹೊಸದಿಗಂತ

29.ಪ್ರಜಾಪ್ರಗತಿ ಪ್ರಶಸ್ತಿ:
ರವೀಂದ್ರ ತಳಗಡೆ, ವಿಜಯ ಕರ್ನಾಟಕ, ಬಳ್ಳಾರಿ
ಬ್ರಹ್ಮಾನಂದ ಹಡಗಲಿ, ಕನ್ನಡಪ್ರಭ, ಬೆಳಗಾವಿ

30ಬಿ.ಎ.ನಂದಿಕೋಲುಮಠ ಪ್ರಶಸ್ತಿ:
ಎಚ್.ಕೆ.ನಟರಾಜ್, ಉದಯವಾಣಿ, ದಾವಣಗೆರೆ
ರಾಮಚಂದ್ರಯ್ಯ ಕುಣಿಗಲ್, ಸಂಜೆವಾಣಿ, ತುಮಕೂರು

ವಿದ್ಯುನ್ಮಾನ (ಟಿವಿ)ವಿಭಾಗ:

*ಅತ್ಯುತ್ತಮ ರಾಜಕೀಯ ವಿಶ್ಲೇಷಣೆ
ಪ್ರಶಾಂತ್ ನಾತು, ಸುವರ್ಣ ಟಿವಿ
ಪ್ರಮೋದ್, ಟಿವಿ 9

*ಅತ್ಯುತ್ತಮ ಆ್ಯಂಕರ್
ಅರುಣ್ ಸಿ ಬಡಿಗೇರ, ಪಬ್ಲಿಕ್ ಟಿ.ವಿ.
ಕಿರಣ್ ಕುಮಾರ್ ಡಿಕೆ

*ಅಭಿವೃದ್ಧಿ/ಸಾಮಾಜಿಕ/ ಮಾನವೀಯ ವರದಿ
ಪಿ.ಡಿ.ವೀರಣ್ಣ, ಚಂದನ ಟಿವಿ, ತುಮಕೂರು
ತಿಮ್ಮೇಗೌಡ ನ್ಯೂಸ್ 18, ಬೆಂಗಳೂರು
ಮಾರುತಿ ಪಾವಗಡ, ಗ್ಯಾರಂಟಿ ಟಿವಿ.
ರಾಜು ಬಿ.ಆರ್. ನೂಸ್ ಸ್ಟ್, ಕೊಪ್ಪಳ
ವಿಠಲ ಕ್ಯಾರವಾಡ, ಆರ್.ಕನ್ನಡ, ದಾವಣಗೆರೆ
ಮೋಹನಕೃಷ್ಣ, ಆಕಾಶವಾಣಿ, ದೂರದರ್ಶನ, ಹಾಸನ

ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿ:
ವಿಜಯ ಬಿರಾದರ್, ಜಮಖಂಡಿ
ಶ್ರೀಧರ ಉಚ್ಚಿಲ- ಮುಂಬಯಿ
ಶ್ರೀಕಾಂತ್- ಕಾಸರಗೋಡು
ಸಂಜೀವರಾವ್ ಕುಲಕರ್ಣಿ

ವಂದನೆಗಳೊಂದಿಗೆ

ಶಿವಾನಂದ ತಗಡೂರು,
ಅಧ್ಯಕ್ಷರು,

ಜಿ.ಸಿ.ಲೋಕೇಶ್, ಪ್ರಧಾನ ಕಾರ್ಯದರ್ಶಿ

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂೃಜೆ), ಬೆಂಗಳೂರು

 

Share. Facebook Twitter LinkedIn WhatsApp Email

Related Posts

ಸಾಗರದಲ್ಲಿ ‘ಸತ್ತವರ ಹೆಸರ’ಲ್ಲಿ ಆಸ್ತಿ ಮಾರಾಟ, ಬೃಹತ್ ಭೂ ಹಗರಣ: ‘ಲೋಕಾಯುಕ್ತ’ದಿಂದ ತನಿಖೆಗೆ ಆದೇಶ

2 Mins Read

ಜನಿವಾರಕ್ಕೆ ಇವರೇನು ಅನುಮತಿ ನೀಡೋದು? ಕೇಸರಿ ಶಾಲು ನಿಷೇಧಿಸಲು ಇವರ್ಯಾರು?: ಪ್ರಹ್ಲಾದ್ ಜೋಶಿ ಪ್ರಶ್ನೆ

1 Min Read

ಮಂಗಳೂರಲ್ಲಿ ಹವಾಮಾನ ವೈಫರಿತ್ಯದಿಂದ ಆಕಾಶದಲ್ಲೇ ಅರ್ಧ ಗಂಟೆ ಗಿರಕಿ ಹೊಡೆದ ವಿಮಾನಗಳು

1 Min Read
Recent News

ಸಾಗರದಲ್ಲಿ ‘ಸತ್ತವರ ಹೆಸರ’ಲ್ಲಿ ಆಸ್ತಿ ಮಾರಾಟ, ಬೃಹತ್ ಭೂ ಹಗರಣ: ‘ಲೋಕಾಯುಕ್ತ’ದಿಂದ ತನಿಖೆಗೆ ಆದೇಶ

ದಂಪತಿಗಳ ಲೈಂಗಿಕ ಜೀವನ ಸುಧಾರಿಸಲು ಈ ಒಂದು ಸರಳ ಅಭ್ಯಾಸ ಸಾಕು: ಸಂಶೋಧನೆಯಿಂದ ದೃಢ!

ದಂಪತಿಗಳ ನಡುವಿನ ಅನ್ಯೋನ್ಯತೆ ಹೆಚ್ಚಿಸಲು ಹೊಸ ಪ್ರಯೋಗ: ವೈವಾಹಿಕ ಜೀವನಕ್ಕೆ ಮರುಜೀವ ನೀಡಿದ ‘ನಗ್ನ ಛಾಯಾಚಿತ್ರ’

ನೈಸರ್ಗಿಕ ಪೋಷಕಾಂಶಗಳ ಗಣಿ: ಪ್ರತಿದಿನ ಮೊಳಕೆ ಕಾಳುಗಳನ್ನು ತಿನ್ನುವುದರಿಂದಾಗುವ 7 ಲಾಭಗಳು

State News
KARNATAKA

ಸಾಗರದಲ್ಲಿ ‘ಸತ್ತವರ ಹೆಸರ’ಲ್ಲಿ ಆಸ್ತಿ ಮಾರಾಟ, ಬೃಹತ್ ಭೂ ಹಗರಣ: ‘ಲೋಕಾಯುಕ್ತ’ದಿಂದ ತನಿಖೆಗೆ ಆದೇಶ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆಯುತ್ತಿರುವ ಭೂ ಮಾಫಿಯಾದ ಭೀಕರ ದಂಧೆಯೊಂದು ಬಯಲಿಗೆ ಬಂದಿದೆ. ಸತ್ತವರ ಹೆಸರಿನಲ್ಲಿ ನಕಲಿ…

ಜನಿವಾರಕ್ಕೆ ಇವರೇನು ಅನುಮತಿ ನೀಡೋದು? ಕೇಸರಿ ಶಾಲು ನಿಷೇಧಿಸಲು ಇವರ್ಯಾರು?: ಪ್ರಹ್ಲಾದ್ ಜೋಶಿ ಪ್ರಶ್ನೆ

ಮಂಗಳೂರಲ್ಲಿ ಹವಾಮಾನ ವೈಫರಿತ್ಯದಿಂದ ಆಕಾಶದಲ್ಲೇ ಅರ್ಧ ಗಂಟೆ ಗಿರಕಿ ಹೊಡೆದ ವಿಮಾನಗಳು

BIG NEWS: ಸಾಗರದ ನಾಡಕಲಸೆಯಲ್ಲಿ ‘ಕಂದಾಯ ಭೂಮಿ’ ಒತ್ತುವರಿ: ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.