ಶ್ರೀ ಸಾಕ್ಷಿ ಪಂಚ
ಎರಡನೇ ಬಾರಿಗೆ ಗುರು ಅತಿಚಾರಯೋಗ ಆಗಲಿದೆ. ಅತಿಚಾರ ಯೋಗ ಎಂದರೆ ಗುರುಗ್ರಹದ ಚಲನೆ ಅತಿ ವೇಗವಾಗಿ ಇರುತ್ತದೆ. ಶ್ರೀ ಪರಾಭವನಾಮ ಸಂವತ್ಸರದಲ್ಲಿ ಗುರು ಗ್ರಹದ ಮಿಥುನ, ಕರ್ಕ ಹಾಗೂ ಸಿಂಹ ರಾಶಿಗಳ ಗೋಚಾರವಿದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ.
1) ಪ್ರಥಮ ಗೋಚಾರ- ಸಂವತ್ಸರದ ಆರಂಭದಲ್ಲಿ ಗುರು ಮಿಥುನ ರಾಶಿಯಲ್ಲಿದ್ದು ಶ್ರೀಪರಾಭವನಾಮ ಸಂವತ್ಸರ ಅಧಿಕ ಜೇಷ್ಠಮಾಸ ಕೃಷ್ಣಪಕ್ಷ ಪ್ರತಿಪದ ಉಪರಿ ದ್ವಿತಿಯಾ, ಸೋಮವಾರ, ದಿನಾಂಕ 01-06-2026ರಂದು 49ಘಟಿ, 50ಪಳ ಅಂದರೆ ಮಧ್ಯರಾತ್ರಿ 01:51ಕ್ಕೆ ಗುರು ಕರ್ಕರಾಶಿ ಪ್ರವೇಶಿಸುವನು.
2) ದ್ವಿತಿಯ ಗೋಚಾರ- ಅತಿಚಾರ ಯೋಗದ ಫಲವಾಗಿ ಕೇವಲ ಐದು ತಿಂಗಳಲ್ಲಿ ಅಂದರೆ ಅಶ್ವಿನಮಾಸ ಕೃಷ್ಣಪಕ್ಷ ಷಷ್ಠಿ, ಶನಿವಾರ, ದಿನಾಂಕ 31-10-2026ರಂದು ಮಧ್ಯಾಹ್ನ 12:03, 14 ಘಟಿ, 02 ಪಳಕ್ಕೆ ಸಿಂಹರಾಶಿ ಪ್ರವೇಶಿಸುವನು.
3) ತೃತಿಯ ಗೋಚಾರ- ನಂತರ ಪುಷ್ಯಮಾಸ ಕೃಷ್ಣಪಕ್ಷ ದ್ವಿತಿಯಾ ಉಪರಿ ತೃತಿಯಾ, ರವಿವಾರ, 24-01-2027ರಂದು 16ಘಟಿ. 14ಪಳ ಅಂದರೆ ಮಧ್ಯರಾತ್ರಿ 01:31ಕ್ಕೆ ಗುರು ವಕ್ರಗತಿಯಿಂದ ಮರಳಿ ಮೂಲರಾಶಿಯಾದ ಕರ್ಕರಾಶಿಗೆ ಪ್ರವೇಶಿಸುವನು.
ಗುರುಬಲ ವಿಚಾರ
1) ಗುರು ಮಿಥುನ ರಾಶಿಯಲ್ಲಿ ಅಂದರೆ 01-06-2026ವರೆಗೆ ಸಂಚರಿಸುವಾಗ ವೃಷಭ, ಕುಂಭ, ಧನು, ತುಲಾ ಹಾಗೂ ಸಿಂಹ ರಾಶಿಯವರಿಗೆ ಪೂರ್ಣ ಗುರುಬಲವಿದೆ. ಮಿಥುನ, ಮೇಷ, ಮಕರ ಮತ್ತು ಕನ್ಯಾ ರಾಶಿಯವರಿಗೆ ಮಧ್ಯಮ ಗುರುಬಲವಿದೆ. ಮೀನ, ವೃಶ್ಚಿಕ ಮತ್ತು ಕರ್ಕ ರಾಶಿಯವರಿಗೆ ಗುರುಬಲ ಇರುವದಿಲ್ಲ.
2) ಗುರು ಕರ್ಕ ರಾಶಿಯಲ್ಲಿ ಸಂಚರಿಸುವಾಗ ಅಂದರೆ ಪೂರ್ಣ ನಂತರದ ಪೂರ್ಣ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ವರ್ಷ ಮಿಥುನ, ಮೀನ, ಮಕರ, ವೃಶ್ಚಿಕ ಹಾಗೂ ಕನ್ಯಾ ರಾಶಿಯವರಿಗೆ ಪೂರ್ಣ ಗುರುಬಲವಿದೆ. ಕರ್ಕ, ವೃಷಭ, ಕುಂಭ ಮತ್ತು ತುಲಾ ರಾಶಿಯವರಿಗೆ ಮಧ್ಯಮ ಗುರುಬಲವಿದೆ. ಮೇಷ, ಧನು ಹಾಗೂ ಸಿಂಹ ರಾಶಿಯವರಿಗೆ ಗುರುಬಲ ಇರುವದಿಲ್ಲ. ವಿವಾಹ, ಉಪನಯನ ಮೊದಲಾದ ಮಹತ್ವದ ಕಾಲದಲ್ಲಿ ಗುರುಬಲ ಇಲ್ಲದವರು ಮತ್ತು ಮಧ್ಯಮ ಬಲ ಇದ್ದವರೂ ಕೂಡ ಶಾಂತಿಪೂರ್ವಕ ಮಂಗಲಕಾರ್ಯ ಮಾಡಬೇಕು. ಅಶ್ವಿನ ಮಾಸದಲ್ಲಿ ಸುಮಾರು ಮೂರು ತಿಂಗಳಕಾಲ ಗುರು ಸಿಂಹರಾಶಿಯಲ್ಲಿ ಸಂಚರಿಸಿದರೂ ಫಲವನ್ನು ಮೂಲರಾಶಿಯಾದ ಕರ್ಕರಾಶಿಯಲ್ಲಿಯೇ ಕೊಡುವನು.








