ಬೆಂಗಳೂರು: ಮುದ್ರಾ ಯೋಜನೆ ಲೂಟಿಗೆಂದೇ ಮಾಡಿದ್ದು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಮುದ್ರಾ ಸಾಲದಿಂದ NPA ಏರಿಕೆಯಾದ ವರದಿಯಾಗಿತ್ತು, ಈಗ ನಕಲಿ ಅಕೌಂಟ್ಗಳಿಗೆ ಮುದ್ರಾ ಹಣ ಸೇರುತ್ತಿದೆ. ಲೂಟಿಕೊರರಿಗೆ ಅನುಕೂಲ ಮಾಡಿಕೊಡುವುದೇ ಮೋದಿಯವರ ಸಾಧನೆಯೇ ಬಿಜೆಪಿ? ಎಂದು ಕರ್ನಾಟಕ ಕಾಂಗ್ರೆಸ್ ( Karnataka Congress ) ಬಿಜೆಪಿಯನ್ನು ( BJP ) ಪ್ರಶ್ನಿಸಿದೆ.
ಮುದ್ರಾ ಯೋಜನೆ ಲೂಟಿಗೆಂದೇ ಮಾಡಿದ್ದು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.
ಮುದ್ರಾ ಸಾಲದಿಂದ NPA ಏರಿಕೆಯಾದ ವರದಿಯಾಗಿತ್ತು, ಈಗ ನಕಲಿ ಅಕೌಂಟ್ಗಳಿಗೆ ಮುದ್ರಾ ಹಣ ಸೇರುತ್ತಿದೆ.
ಲೂಟಿಕೊರರಿಗೆ ಅನುಕೂಲ ಮಾಡಿಕೊಡುವುದೇ ಮೋದಿಯವರ ಸಾಧನೆಯೇ @BJP4Karnataka?
ಇಂತಹ ಭ್ರಷ್ಟಾಚಾರ ತೊಲಗಿಸಲೆಂದೇ ನಮ್ಮ #BharatJodoYatra pic.twitter.com/aanxv0i800
— Karnataka Congress (@INCKarnataka) October 16, 2022
ಈ ಬಗ್ಗೆ ಟ್ವಿಟ್ ಮಾಡಿದ್ದು, ಬಿತ್ತನೆ ಬೀಜ, ಗೊಬ್ಬರದ ಬೆಲೆ, ವಿಮೆ ಮೋಸ, ಯಂತ್ರೋಪಕರಣಗಳಿಗೆ GST, ನೀಡದ ಬೆಂಬಲ ಬೆಲೆ, ಅವೈಜ್ಞಾನಿಕ ಕೃಷಿ ಕಾಯ್ದೆಗಳು, ಹೀಗೆ ಬಿಜೆಪಿ ಸರ್ಕಾರವು ( BJP Government ) ರೈತರಿಗೆ ಮಾಡಿರುವ ಅನ್ಯಾಯಗಳು ಒಂದೆರಡಲ್ಲ. ರೈತರು ಈ ಬಿಜೆಪಿ ಸರ್ಕಾರದ ಆಡಳಿತದಿಂದ ಬೇಸತ್ತಿದ್ದಾರೆ. ಕಾಂಗ್ರೆಸ್ ಆಡಳಿತಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದೆ.
ಬಿತ್ತನೆ ಬೀಜ, ಗೊಬ್ಬರದ ಬೆಲೆ, ವಿಮೆ ಮೋಸ, ಯಂತ್ರೋಪಕರಣಗಳಿಗೆ GST, ನೀಡದ ಬೆಂಬಲ ಬೆಲೆ, ಅವೈಜ್ಞಾನಿಕ ಕೃಷಿ ಕಾಯ್ದೆಗಳು,
ಹೀಗೆ ಬಿಜೆಪಿ ಸರ್ಕಾರವು ರೈತರಿಗೆ ಮಾಡಿರುವ ಅನ್ಯಾಯಗಳು ಒಂದೆರಡಲ್ಲ.
ರೈತರು ಈ ಬಿಜೆಪಿ ಸರ್ಕಾರದ ಆಡಳಿತದಿಂದ ಬೇಸತ್ತಿದ್ದಾರೆ.
ಕಾಂಗ್ರೆಸ್ ಆಡಳಿತಕ್ಕಾಗಿ ಕಾಯುತ್ತಿದ್ದಾರೆ.#BharatJodoYatra pic.twitter.com/PqqJOJGiWF
— Karnataka Congress (@INCKarnataka) October 16, 2022
ಕೃಷಿ-ಸಂಸ್ಕರಣಾ ಕ್ಲಸ್ಟರ್ಗಳನ್ನು ನೀಡುತ್ತೇವೆ ಎಂದವರು ಕೃಷಿಕರಿಗೆ ಕಷ್ಟಗಳನ್ನು ನೀಡುತ್ತಿದ್ದಾರೆ! ಹಣ್ಣು ಮತ್ತು ತರಕಾರಿ ಕೃಷಿ-ಸಂಸ್ಕರಣಾ ಕ್ಲಸ್ಟರ್ಗಳನ್ನು ಸ್ಥಾಪಿಸುತ್ತೇವೆ ಎಂದಿತ್ತು ಬಿಜೆಪಿ. ಮಳೆಗೆ ಬೆಳೆ ಕೊಚ್ಚಿಕೊಂಡು ಹೋಗುತ್ತಿದ್ದರೂ ನೀವೇ ಕೊಟ್ಟಿದ್ದ ಭರವಸೆ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದೆ.
ಕೃಷಿ-ಸಂಸ್ಕರಣಾ ಕ್ಲಸ್ಟರ್ಗಳನ್ನು ನೀಡುತ್ತೇವೆ ಎಂದವರು ಕೃಷಿಕರಿಗೆ ಕಷ್ಟಗಳನ್ನು ನೀಡುತ್ತಿದ್ದಾರೆ!
ಹಣ್ಣು ಮತ್ತು ತರಕಾರಿ ಕೃಷಿ-ಸಂಸ್ಕರಣಾ ಕ್ಲಸ್ಟರ್ಗಳನ್ನು ಸ್ಥಾಪಿಸುತ್ತೇವೆ ಎಂದಿತ್ತು ಬಿಜೆಪಿ.
ಮಳೆಗೆ ಬೆಳೆ ಕೊಚ್ಚಿಕೊಂಡು ಹೋಗುತ್ತಿದ್ದರೂ ನೀವೇ ಕೊಟ್ಟಿದ್ದ ಭರವಸೆ ನೆನಪಾಗಲಿಲ್ಲವೇ @BJP4Karnataka?#NimHatraIdyaUttara pic.twitter.com/5AeDmLFkur
— Karnataka Congress (@INCKarnataka) October 16, 2022