Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಲ್ಲಂಗಡಿ ಹಣ್ಣು ಪ್ರಾಣಾಪಾಯ ತರಬಲ್ಲದೇ? ನಾಲ್ವರ ಸಾವಿನ ಬೆನ್ನಲ್ಲೇ ವೈದ್ಯರಿಂದ ಈ ಎಚ್ಚರಿಕೆ

29/04/2026 3:34 PM

BREAKING : ಉಡುಪಿಯಲ್ಲಿ ಭೀಕರ ಅಪಘಾತ : ಟ್ಯಾಂಕರ್ ಗೆ ಬಸ್ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಸಾವು!

29/04/2026 3:32 PM

BREAKING : ಹಾಸನದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೇಮಾವತಿ ನಾಲೆಗೆ ಬಿದ್ದ ಕಾರು : ತಾಯಿ-ಮಗು ಸಾವು, ನಾಲ್ವರಿಗೆ ಗಾಯ

29/04/2026 3:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಭಾರತದ ಶೇ. 10ರಷ್ಟು ಶ್ರೀಮಂತರ ವಶದಲ್ಲಿದೆ ಶೇ. 44ರಷ್ಟು ಗ್ರಾಮೀಣ ಭಾಗದ ಭೂಮಿ!
INDIA

ಭಾರತದ ಶೇ. 10ರಷ್ಟು ಶ್ರೀಮಂತರ ವಶದಲ್ಲಿದೆ ಶೇ. 44ರಷ್ಟು ಗ್ರಾಮೀಣ ಭಾಗದ ಭೂಮಿ!

By kannadanewsnow5708/04/2026 6:43 AM

ನವದೆಹಲಿ: ದೇಶದ ಗ್ರಾಮೀಣ ಭಾಗದಲ್ಲಿ ಭೂ ಮಾಲೀಕತ್ವದ ಹಂಚಿಕೆಯಲ್ಲಿ ಭಾರಿ ಅಸಮಾನತೆ ಇರುವುದು ‘ವರ್ಲ್ಡ್ ಇನ್‌ಇಕ್ವಾಲಿಟಿ ಲ್ಯಾಬ್’ ಬಿಡುಗಡೆ ಮಾಡಿರುವ ಹೊಸ ಸಂಶೋಧನಾ ವರದಿಯಿಂದ ಬಹಿರಂಗವಾಗಿದೆ. ಕೇವಲ ಬೆರಳೆಣಿಕೆಯಷ್ಟು ಶ್ರೀಮಂತ ಕುಟುಂಬಗಳು ಬಹುಪಾಲು ಭೂಮಿಯನ್ನು ಹೊಂದಿದ್ದರೆ, ಅರ್ಧದಷ್ಟು ಗ್ರಾಮೀಣ ಕುಟುಂಬಗಳು ಭೂಹೀನವಾಗಿವೆ ಎಂಬ ಆಘಾತಕಾರಿ ಅಂಶ ವರದಿಯಲ್ಲಿದೆ.

ಗ್ರಾಮೀಣ ಭಾಗದ ಕೇವಲ ಶೇ. 10ರಷ್ಟು ಶ್ರೀಮಂತ ಕುಟುಂಬಗಳು ದೇಶದ ಒಟ್ಟು ಭೂಮಿಯ ಶೇ. 44ರಷ್ಟು ಪಾಲನ್ನು ಹೊಂದಿವೆ.ದೇಶದ ಸುಮಾರು ಶೇ. 46ರಷ್ಟು ಗ್ರಾಮೀಣ ಕುಟುಂಬಗಳು ಸಂಪೂರ್ಣವಾಗಿ ಭೂಹೀನವಾಗಿವೆ ಎಂದು ವರದಿ ತಿಳಿಸಿದೆ.

ಗ್ರಾಮೀಣ ಪ್ರದೇಶದ ಅತ್ಯಂತ ಶ್ರೀಮಂತ ಶೇ. 1ರಷ್ಟು ಕುಟುಂಬಗಳು ಶೇ. 18ರಷ್ಟು ಭೂಮಿಯನ್ನು ಹೊಂದಿದ್ದರೆ, ಶೇ. 5ರಷ್ಟು ಶ್ರೀಮಂತ ಕುಟುಂಬಗಳು ಶೇ. 32ರಷ್ಟು ಭೂಮಿಯ ಒಡೆತನ ಹೊಂದಿವೆ.

ನಿತಿನ್ ಕುಮಾರ್ ಭಾರ್ತಿ, ಡೇವಿಡ್ ಬ್ಲೇಕ್ಸ್ ಲೀ ಮತ್ತು ಸುಮಿತ್ ಮಲಿಕ್ ಸಿದ್ಧಪಡಿಸಿರುವ ಈ ವರದಿಯು, ಸುಮಾರು 65 ಕೋಟಿ ಜನರು ಹಾಗೂ 2.70 ಲಕ್ಷ ಗ್ರಾಮಗಳ ಬೃಹತ್ ದತ್ತಾಂಶವನ್ನು ಆಧರಿಸಿದೆ. ಬ್ರಿಟಿಷ್ ಆಳ್ವಿಕೆಯ ನೇರ ನಿಯಂತ್ರಣದಲ್ಲಿದ್ದ ಗ್ರಾಮಗಳಲ್ಲಿ ಅಸಮಾನತೆ ಹೆಚ್ಚಿದೆ. ಕರ್ನಾಟಕದಂತಹ ರಾಜ್ಯಗಳಲ್ಲಿ ಕೃಷಿ ಉತ್ಪಾದಕತೆ ಹೆಚ್ಚಿರುವ ಕಡೆಗಳಲ್ಲಿ ಭೂ ಕೇಂದ್ರೀಕರಣವೂ (Land Concentration) ಹೆಚ್ಚಿದೆ ಎಂದು ವರದಿ ಹೇಳಿದೆ.

ಸಾಮಾಜಿಕ ಅಸಮಾನತೆ: ಸಾಮಾಜಿಕ ಸ್ತರ ವಿನ್ಯಾಸವು ಭೂ ಮಾಲೀಕತ್ವದ ಮೇಲೆ ಪ್ರಭಾವ ಬೀರಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಟುಂಬಗಳಲ್ಲಿ ಭೂಹೀನರ ಸಂಖ್ಯೆ ಹೆಚ್ಚಿದೆ. ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಭೂ ಸುಧಾರಣೆ ಮತ್ತು ಹಂಚಿಕೆಯಲ್ಲಿ ಸಕಾರಾತ್ಮಕ ಬದಲಾವಣೆ ಕಂಡಿವೆ.

India's richest 10% own 44% of rural land!
Share. Facebook Twitter LinkedIn WhatsApp Email

Related Posts

SHOCKING : ವಿಶ್ವದ 100 ಅತಿ ಬಿಸಿ ನಗರಗಳಲ್ಲಿ ಭಾರತದ್ದೇ 83 ನಗರಗಳು : ಬಿಸಿಲಾಘಾತಕ್ಕೆ ಜನರು ತತ್ತರ.!

29/04/2026 1:56 PM2 Mins Read

BIG NEWS : ಉದ್ಯೋಗಸ್ಥ ಪತ್ನಿ ಪತಿಯಿಂದ `ಜೀವನಾಂಶ’ ಪಡೆಯಲು ಸಾಧ್ಯವಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

29/04/2026 1:47 PM1 Min Read

SHOCKING : ರೈಲಿನಲ್ಲಿ ನೀಡಿದ ಎಗ್ ಬಿರಿಯಾನಿಯಲ್ಲಿ `ಜೀವಂತ ಹುಳುಗಳು’ ಪತ್ತೆ : ವಿಡಿಯೋ ವೈರಲ್ | WATCH VIDEO

29/04/2026 12:50 PM2 Mins Read
Recent News

ಕಲ್ಲಂಗಡಿ ಹಣ್ಣು ಪ್ರಾಣಾಪಾಯ ತರಬಲ್ಲದೇ? ನಾಲ್ವರ ಸಾವಿನ ಬೆನ್ನಲ್ಲೇ ವೈದ್ಯರಿಂದ ಈ ಎಚ್ಚರಿಕೆ

29/04/2026 3:34 PM

BREAKING : ಉಡುಪಿಯಲ್ಲಿ ಭೀಕರ ಅಪಘಾತ : ಟ್ಯಾಂಕರ್ ಗೆ ಬಸ್ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಸಾವು!

29/04/2026 3:32 PM

BREAKING : ಹಾಸನದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೇಮಾವತಿ ನಾಲೆಗೆ ಬಿದ್ದ ಕಾರು : ತಾಯಿ-ಮಗು ಸಾವು, ನಾಲ್ವರಿಗೆ ಗಾಯ

29/04/2026 3:18 PM

GOOD NEWS: ರಾಜ್ಯದ ಸಾರಿಗೆ ನೌಕರರಿಗೆ ಸಿಹಿಸುದ್ದಿ: 26 ತಿಂಗಳ ವೇತನ ಪರಿಷ್ಕರಣೆ ಹಿಂಬಾಕಿ ಪಾವತಿಗೆ ₹450 ಕೋಟಿ ಬಿಡುಗಡೆ

29/04/2026 3:11 PM
State News
KARNATAKA

BREAKING : ಉಡುಪಿಯಲ್ಲಿ ಭೀಕರ ಅಪಘಾತ : ಟ್ಯಾಂಕರ್ ಗೆ ಬಸ್ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಸಾವು!

By kannadanewsnow0529/04/2026 3:32 PM KARNATAKA 1 Min Read

ಉಡುಪಿ : ರಾಜ್ಯದಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ಉಡುಪಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಗೆ ಹಿಂದಿನಿಂದ ಪ್ರವಾಸಿಗರದ್ದ ಬಸ್ ಡಿಕ್ಕಿ…

BREAKING : ಹಾಸನದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೇಮಾವತಿ ನಾಲೆಗೆ ಬಿದ್ದ ಕಾರು : ತಾಯಿ-ಮಗು ಸಾವು, ನಾಲ್ವರಿಗೆ ಗಾಯ

29/04/2026 3:18 PM

GOOD NEWS: ರಾಜ್ಯದ ಸಾರಿಗೆ ನೌಕರರಿಗೆ ಸಿಹಿಸುದ್ದಿ: 26 ತಿಂಗಳ ವೇತನ ಪರಿಷ್ಕರಣೆ ಹಿಂಬಾಕಿ ಪಾವತಿಗೆ ₹450 ಕೋಟಿ ಬಿಡುಗಡೆ

29/04/2026 3:11 PM

ನಟ ಧನಂಜಯ್‌ ಮನೆಯಲ್ಲಿ ‘ಜೂನಿಯರ್ ಡಾಲಿ’ ಸದ್ದು: ಅಪ್ಪ-ಅಮ್ಮನಾಗುತ್ತಿರುವ ಖುಷಿಯಲ್ಲಿ ‘ಖ್ಯಾತ ಜೋಡಿ’

29/04/2026 3:06 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.