ದಕ್ಷಿಣಕನ್ನಡ : ಜಿಲ್ಲೆಯ ಪುತ್ತೂರು ತಾಲೂಕಿನ ಸವಣೂರಿನಲ್ಲಿ ಕಂದಾಯ ಕಚೇರಿಗೆ ನುಗ್ಗಿ ತಲವಾರಿನಿಂದ ಹಲ್ಲೆಗೆ ಯತ್ನಿಸಿ ದಾಂಧಲೆ ನಡೆಸಿದ ಘೋರ ದುರಂತ ಘಟನೆ ಬೆಳಕಿಗೆ ಬಂದಿದೆ
BIGG NEWS : ʼಸಚಿವರ ಕಾರ್ಯಕ್ರಮʼಕ್ಕೆ ಭದ್ರತೆಗೆ ತೆರಳುತ್ತಿದ್ದಾಗ DAR ವ್ಯಾನ್ ಪಲ್ಟಿ : 3 ಪೊಲೀಸರಿಗೆ ಗಂಭೀರ ಗಾಯ
ಸವಣೂರಿನಲ್ಲಿರುವ ಕಂದಾಯ ಕಚೇರಿಗೆ ಏಕಾಏಕಿ ನುಗ್ಗಿ ತಲವಾರಿನಿಂದ ಹಲ್ಲೆ ಯತ್ನಿಸುವಂತೆ ಭಾಸವಾಗುವ ರೀತಿಯಲ್ಲಿ ಪ್ರಸಾದ್ ಎಂಬಾತನಿಂದ ದಾಂಧಲೆ ನಡೆಸಿದ್ದಾನೆ. ಕಂದಾಯ ಅಧಿಕಾರಿಯೇ ಬೆಚ್ಚಬಿದ್ದಿದ್ದಾನೆ ಪ್ರಸಾದ್ ಸವಣೂರು ಗ್ರಾಮಪಂಚಾಯತ್ ಕಟ್ಟಡದಲ್ಲಿರುವ ಗುಣಪಾಲಗೌಡ ಇಡ್ಯಾಡಿ ಎಂಬುವರಿಗೆ ಸೇರಿದ ಬೇಕರಿ ಅಂಗಡಿಗೆ ಹಾನಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ಳಾರೆ ಪೊಲೀಸ್ ಠಾಣೆಯ ಪಿಎಸ್ಐ ಸುಹಾಸ್, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
BIGG NEWS : ʼಸಚಿವರ ಕಾರ್ಯಕ್ರಮʼಕ್ಕೆ ಭದ್ರತೆಗೆ ತೆರಳುತ್ತಿದ್ದಾಗ DAR ವ್ಯಾನ್ ಪಲ್ಟಿ : 3 ಪೊಲೀಸರಿಗೆ ಗಂಭೀರ ಗಾಯ