Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ `ಜ್ಯೋತಿ ಸಂಜೀವಿನಿ ಯೋಜನೆ’ ಸ್ಥಗಿತ : ಸರ್ಕಾರದಿಂದ ಮಹತ್ವದ ಆದೇಶ

03/10/2025 5:55 AM

ಮೊಬೈಲ್ `EMI’ ಕಟ್ಟದಿದ್ದರೆ ಇನ್ಮುಂದೆ `ಫೋನ್’ ಲಾಕ್ : `RBI’ ಹೊಸ ರೂಲ್ಸ್

03/10/2025 5:49 AM

ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಗುಡ್ ನ್ಯೂಸ್ : `ಡಿಎ’ ಶೇ.3 ರಷ್ಟು ಏರಿಕೆ

03/10/2025 5:44 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೊಬೈಲ್ `EMI’ ಕಟ್ಟದಿದ್ದರೆ ಇನ್ಮುಂದೆ `ಫೋನ್’ ಲಾಕ್ : `RBI’ ಹೊಸ ರೂಲ್ಸ್
INDIA

ಮೊಬೈಲ್ `EMI’ ಕಟ್ಟದಿದ್ದರೆ ಇನ್ಮುಂದೆ `ಫೋನ್’ ಲಾಕ್ : `RBI’ ಹೊಸ ರೂಲ್ಸ್

By kannadanewsnow5703/10/2025 5:49 AM

ಮುಂಬೈ: ಸಾಲದ ಮಾಸಿಕ ಕಂತುಗಳನ್ನು ದೀರ್ಘಕಾಲ ಬಾಕಿ ಉಳಿಸಿಕೊಂಡರೆ ಬೈಕ್ ಮತ್ತು ಕಾರನ್ನು ಸಾಲದ ನೀಡದ ಕಂಪನಿಗಳು ಜಪ್ತಿ ಮಾಡಿದಂತೆ ಇನ್ನು ಮುಂದೆ ಮೊಬೈಲ್ ಕೂಡಾ ಜಪ್ತಿಯಾಗಲಿದೆ.

ಹೌದು. ಭಾರತೀಯ ರಿಸರ್ವ್ ಬ್ಯಾಂಕ್ ಈ ಬಗ್ಗೆ ಚಿಂತನೆ ನಡೆಸಿದೆ. ಮೊಬೈಲ್ ಅನ್ನು ಸಾಲ ಮಾಡಿ ಖರೀದಿಸಿ, ಅದರ ಪ್ರತಿ ತಿಂಗಳ ಕಂತನ್ನು (ಇಎಂಐ) ಸರಿಯಾಗಿ ಪಾವತಿಸದೇ ಇದ್ದಲ್ಲಿ ಅದನ್ನು ಮಾಡಿ, ಬಳಸಲು ಲಾಕ್ ಸಾಧ್ಯವಾಗದಂತೆ ಮಾಡಲು ಆರ್ಬಿಐ ಚಿಂತನೆ ನಡೆಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಸಾಲಗಳ ಕುರಿತು ಹೊಸ ನಿಯಮವನ್ನು ಜಾರಿಗೆ ತರಲು ಯೋಜಿಸುತ್ತಿದೆ. ಹೊಸ ಆರ್ಬಿಐ ನಿಯಮ ಜಾರಿಗೆ ಬಂದ ನಂತರ, ಸಾಲದಾತರು ಸಾಲವನ್ನು ಮರುಪಾವತಿಸಲು ಸಾಧ್ಯವಾಗದವರ ಫೋನ್ಗಳನ್ನು ರಿಮೋಟ್ ಆಗಿ ಲಾಕ್ ಮಾಡುತ್ತಾರೆ.

2024 ರಲ್ಲಿ ಹೋಮ್ ಕ್ರೆಡಿಟ್ ಫೈನಾನ್ಸ್ ನಡೆಸಿದ ಅಧ್ಯಯನವು ಪ್ರಮುಖ ಅಂಶಗಳನ್ನು ಬಹಿರಂಗಪಡಿಸಿದೆ. ಗ್ರಾಹಕರು ಮೊಬೈಲ್ ಫೋನ್ಗಳು ಸೇರಿದಂತೆ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನ ಎಲೆಕ್ಟ್ರಾನಿಕ್ಸ್ ಅನ್ನು ಕ್ರೆಡಿಟ್ನಲ್ಲಿ ಖರೀದಿಸುತ್ತಾರೆ ಎಂದು ಕಂಡುಬಂದಿದೆ. ಟೆಲಿಕಾಂ ನಿಯಂತ್ರಕದ ಪ್ರಕಾರ, 1.4 ಬಿಲಿಯನ್ಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ 1.16 ಬಿಲಿಯನ್ಗಿಂತಲೂ ಹೆಚ್ಚು ಮೊಬೈಲ್ ಸಂಪರ್ಕಗಳಿವೆ.

ಭಾರತದಲ್ಲಿ ಮಾರಾಟವಾಗುವ ಮೊಬೈಲ್ ಸೇರಿ ಗ್ರಾಹಕ ಬಳಕೆಯ ಎಲೆಕ್ಟ್ರಾನಿಕ್ ಉಪಕರ ಣಗಳ ಪೈಕಿ 3ನೇ 1ರಷ್ಟನ್ನು ಜನರು ಇಎಂಐ ಮೂಲಕವೇ ಖರೀದಿಸುತ್ತಾರೆ. ದೇಶದಲ್ಲಿ 140 ಕೋಟಿ ಜನಸಂಖ್ಯೆ ಇದ್ದು, 116 ಕೋಟಿ ಮಂದಿ ಮೊಬೈಲ್ ಸಂಪರ್ಕ ಪಡೆದಿದ್ದಾರೆ. ಹಲವು ಮಂದಿ ಕಂತಿನಲ್ಲಿ ತೀರಿಸುವುದಾಗಿ ಮೊಬೈಲ್ ಖರೀದಿಸುತ್ತಾರೆ. ಆದರೆ ಸಕಾಲಕ್ಕೆ ಪಾವತಿಸುವುದೇ ಇಲ್ಲ. ಅಂತಹ ಪದ್ಧತಿಗೆ ಕಡಿವಾಣ ಹಾಕಲು ಆರ್ಬಿಐ ಮುಂದಾಗಿದೆ.

ಈ ಬಗ್ಗೆ ಗುರುವಾರ ಮಾತಾಡಿದ ಆರ್ ಬಿಐನ ಉಪಗವರ್ನರ್ ರಾಜೇಶ್ವರ್ ರಾವ್, ಈ ಯೋಜನೆಯ ಸಾಧ್ಯತೆಗಳನ್ನು ಪರಿಶೀಲಿ ಸಲಾಗುತ್ತಿದೆ. ಈಗ ವಾಹನಗಳ ಸಾಲದ ಪಾವತಿ ಸರಿಯಾಗಿ ಆಗದಿದ್ದಲ್ಲಿ ಬ್ಯಾಂಕುಗಳು ಅವುಗಳನ್ನು ಜಪ್ತಿ ಮಾಡುತ್ತವೆ. ಆದರೆ ಫೋನ್ಗೆ ಅಂತಹ ಕ್ರಮಗಳಿಲ್ಲ. ಅದಕ್ಕಾಗಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

If you don't pay your mobile EMI your phone will be locked: RBI's new rules
Share. Facebook Twitter LinkedIn WhatsApp Email

Related Posts

ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಗುಡ್ ನ್ಯೂಸ್ : `ಡಿಎ’ ಶೇ.3 ರಷ್ಟು ಏರಿಕೆ

03/10/2025 5:44 AM1 Min Read

BREAKING : ಪಾಕ್’ನೊಂದಿಗೆ ಹ್ಯಾಂಡ್ ಶೇಕ್ ಮಾಡ್ಬೇಡಿ ; ಮಹಿಳಾ ವಿಶ್ವಕಪ್ ತಂಡಕ್ಕೆ ‘BCCI’ ಸೂಚನೆ

01/10/2025 9:31 PM1 Min Read

BREAKING : ಭಾರತದಿಂದ ವಿಶ್ವಸಂಸ್ಥೆಯ ‘ಶಾಂತಿಪಾಲಕರ ಸಮಾವೇಶ’ ಆಯೋಜನೆ ; ‘ಚೀನಾ, ಪಾಕ್’ಗಿಲ್ಲ ಆಹ್ವಾನ

01/10/2025 9:02 PM1 Min Read
Recent News

ರಾಜ್ಯದಲ್ಲಿ `ಜ್ಯೋತಿ ಸಂಜೀವಿನಿ ಯೋಜನೆ’ ಸ್ಥಗಿತ : ಸರ್ಕಾರದಿಂದ ಮಹತ್ವದ ಆದೇಶ

03/10/2025 5:55 AM

ಮೊಬೈಲ್ `EMI’ ಕಟ್ಟದಿದ್ದರೆ ಇನ್ಮುಂದೆ `ಫೋನ್’ ಲಾಕ್ : `RBI’ ಹೊಸ ರೂಲ್ಸ್

03/10/2025 5:49 AM

ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಗುಡ್ ನ್ಯೂಸ್ : `ಡಿಎ’ ಶೇ.3 ರಷ್ಟು ಏರಿಕೆ

03/10/2025 5:44 AM

2025ನೇ ಸಾಲಿನ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ಗೆ ಇತಿಹಾಸಕಾರ, ಲೇಖಕ ಡಾ.ರಾಮಚಂದ್ರ ಗುಹಾ ಆಯ್ಕೆ

01/10/2025 10:02 PM
State News
KARNATAKA

ರಾಜ್ಯದಲ್ಲಿ `ಜ್ಯೋತಿ ಸಂಜೀವಿನಿ ಯೋಜನೆ’ ಸ್ಥಗಿತ : ಸರ್ಕಾರದಿಂದ ಮಹತ್ವದ ಆದೇಶ

By kannadanewsnow5703/10/2025 5:55 AM KARNATAKA 2 Mins Read

ಬೆಂಗಳೂರು : ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಯಾಗಿದ್ದು, ಜ್ಯೋತಿ ಸಂಜೀವಿನಿ ಯೋಜನೆಯು ಸ್ಥಗಿತಗೊಳಿಸಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.…

2025ನೇ ಸಾಲಿನ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ಗೆ ಇತಿಹಾಸಕಾರ, ಲೇಖಕ ಡಾ.ರಾಮಚಂದ್ರ ಗುಹಾ ಆಯ್ಕೆ

01/10/2025 10:02 PM

ಸಾಗರದ ‘ಲಯನ್ಸ್ ಕ್ಲಬ್’ವತಿಯಿಂದ ನವರಾತ್ರಿ ಸಂಭಮ್ರ: ‘ದಾಂಡಿಯಾ ಫೆಸ್ಟ್’ನಲ್ಲಿ ನೃತ್ಯ ವೈಭವ

01/10/2025 8:01 PM

ಶಿವಮೊಗ್ಗ: ಭಾವ ಇಲ್ಲದ ಅರ್ಚನೆಗೆ ಯಾವುದೇ ಫಲ ಇಲ್ಲ- ರಾಘವೇಶ್ವರ ಶ್ರೀ

01/10/2025 7:57 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.