Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗ್ರಾಹಕರಿಗೆ ಬಿಗ್ ಶಾಕ್ : ಹೊಸ ಇಂಧನ ನಿಯಮ ಜಾರಿ, ಶೇ. 15 ರಷ್ಟು ದುಬಾರಿಯಾಗಲಿವೆ `AC’ ದರಗಳು !

08/03/2026 2:52 PM

BIG NEWS : 2028ಕ್ಕೆ ರಮಾನಾಥ ರೈ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ : ಸಿಎಂ ಸಿದ್ದರಾಮಯ್ಯ ಘೋಷಣೆ

08/03/2026 2:49 PM

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ದೇಶದ ಪ್ರಗತಿಯಾಗಬೇಕಾದರೆ ಮಹಿಳೆಯರ ಪ್ರಗತಿಯಾಗಬೇಕು- MLC ಬಲ್ಕೀಶ್ ಬಾನು

08/03/2026 2:47 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತುಂಬಾ ‘ಸಾಲ’ ಮಾಡಿದ್ದೀರಾ? ಹಾಗಾದರೆ ಈ ಎರಡು ಕೆಲಸ ತಪ್ಪದೆ ಮಾಡಿ, ನೀವು ಸಾಲದಿಂದ ಮುಕ್ತಿ ಪಡೆಯುತ್ತಿರಿ.!
KARNATAKA

ತುಂಬಾ ‘ಸಾಲ’ ಮಾಡಿದ್ದೀರಾ? ಹಾಗಾದರೆ ಈ ಎರಡು ಕೆಲಸ ತಪ್ಪದೆ ಮಾಡಿ, ನೀವು ಸಾಲದಿಂದ ಮುಕ್ತಿ ಪಡೆಯುತ್ತಿರಿ.!

By kannadanewsnow0918/04/2024 6:05 PM

ಗುರಿ ಅನ್ನೋದು ಯೋಚನೆಯಲ್ಲ ಅದು ಒಂದು ಪ್ರಯತ್ನ. ಸುಮ್ಮನೆ ಯೋಚಿಸುವ ಬದಲು ಒಂದು ಸಲ ಪ್ರಯತ್ನ ಮಾಡಿ ನೋಡಿ ನಾವು ಯಾರನ್ನ ಕಣ್ಣು ಮುಚ್ಚಿ ನಂಬುತ್ತೇವೋ ಅವರೇ ನಮ್ಮನ್ನು ಕಣ್ಣು ತೆರೆಯುವಂತೆ ಮಾಡುತ್ತಾರೆ. ಸ್ನೇಹಿತರೆ ಜೀವನದಲ್ಲಿ ಸುಮ್ಮನೆ ಎಂದಿಗೂ ಕಾಲಹರಣ ಮಾಡಬೇಡಿ ಮುಂದೊಂದು ದಿನ ಕಾಲದ ಕಾಲು ಹಿಡಿದು ಕಾಲಾವಕಾಶ ಕೇಳಿದರು ಕಾಲ ಎಂದಿಗೂ ನಿಮ್ಮನ್ನು ಕ್ಷಮಿಸುವುದಿಲ್ಲ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564

ಅವಕಾಶಗಳನ್ನು ಸಹಜವಾಗಿ ಗಿಟ್ಟಿಸಿಕೊಳ್ಳುವವರು ಅದೃಷ್ಟವಂತ ಅವಕಾಶಗಳನ್ನು ಸೃಷ್ಟಿಸುವವನು ಬುದ್ಧಿವಂತ ಅವಕಾಶಗಳನ್ನು ಬಳಸಿಕೊಳ್ಳುವವನು ಜಯಶಾಲಿ. ನೀವು ಈ ಪೈಕಿ ಯಾರಾಗಬೇಕು ಅನ್ನೋದನ್ನ ನೀವೇ ನಿರ್ಧರಿಸಬೇಕು. ಕಾಲದ ಒಂದೊಂದು ಕ್ಷಣವು ನಿಮ್ಮದು ಅದನ್ನು ಕಾಪಾಡಿಕೊಳ್ಳಿ.

ಕೊಯ್ಲಾದ ಮೇಲೆ ಚಿಗುರುವುದಕ್ಕೆ ನೀವು ಹುಲ್ಲು ಅಲ್ಲ ಜನ ನಿಮ್ಮ ಸ್ಥಾನಮಾನವನ್ನು ನೋಡಿ ನಿಮ್ಮ ಬಗೆಗಿನ ಅಭಿಪ್ರಾಯವನ್ನು ಬದಲಾಯಿಸುತ್ತಲೇ ಇರುತ್ತಾರೆ. ನೀವು ಒಳ್ಳೆಯ ಸ್ಥಾನದಲ್ಲಿ ಇದ್ದರೆ ನಿಮ್ಮ ತಪ್ಪುಗಳನ್ನ ಎಲ್ಲವನ್ನು ಮನ್ನಿಸುತ್ತಾರೆ ಇಲ್ಲದೆ ಇದ್ರೆ ಅವರೇ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ.

ನೀವು ಇತರರಿಗಿಂತ ಭಿನ್ನ ವಾಗಿರುವುದಂತೂ ಅಷ್ಟೇ ಸತ್ಯ. ನಿಮ್ಮನ್ನು ಎಲ್ಲರೂ ನಂಬಬೇಕಾಗಿಲ್ಲ ಅದು ಸಾಧ್ಯವೂ ಇಲ್ಲ ನಿಮ್ಮನ್ನ ನಂಬಬೇಕಾಗಿರುವುದು ನೀವೇ ನಿಮ್ಮನ್ನ ನೀವು ನಂಬದೇ ಇದ್ರೆ ಬೇರೆ ಯಾರು ನಿಮ್ಮನ್ನ ನಂಬಲ್ಲ. ಜೀವನ ಎಂಬುದು ಖುಷಿ ದುಃಖ ಬೇಸರ ಕಷ್ಟಗಳ ಬಂದು. ಮುಂದೆ ನಮಗಾಗಿ ಖುಷಿ ಬರುತ್ತದೆ ಅಲ್ಲಿಯವರೆಗೂ ಕಾಯುವ ತಾಳ್ಮೆ ಮತ್ತು ಸಹನೆ ಜಾರಿಯಲ್ಲಿಯೇ ಇರಬೇಕು.

ನಮ್ಮ ಸಂಪರ್ಕದಲ್ಲಿ ಬರುವ ಪ್ರತಿಯೊಂದು ಜೀವಿಗಳಿಗೂ ಪ್ರಜ್ಞ ಪೂರ್ವಕವಾಗಿ ಶಕ್ತಿಗೆ ಅನುಗುಣವಾಗಿಯೇ ಒಳ್ಳೆಯದನ್ನು ಮಾಡು ವುದು ಮನುಷ್ಯ ಜೀವನ ಅಂತಾರೆ. ಉತ್ತಮ ಅವಕಾಶ ಅನ್ನೋದು ಅಡೆತಡೆಗಳ ಮೂಟೆ ಒಳಗೆ ಅಡಗಿಕೊಂಡಿರುವ ಅಮೂಲ್ಯವಾದ ವಸ್ತು. ಭರವಸೆ ಅನ್ನುವುದು ಕತ್ತಲು ಕವಿದ ವೇಳೆಯಲ್ಲಿ ಬೆಳಕು ಬೆಳಕಿನ ಅನುಭವ ಪಡೆದು ಹಾಡು ಹಾಡುವ ಹಕ್ಕಿಯಂತೆ. ಕೆಳಗೆ ಬಿದ್ದ ಕೂಡಲೇ ಅದು ಸೋಲು ಅಂದಲ್ಲ.

ಬಿದ್ದ ಜಾಗದಲ್ಲೇ ಮತ್ತೆ ಎದ್ದು ನಿಲ್ಲುವುದಿದಿಯಲ್ಲ ಅದು ಕೂಡ ಒಂದು ರೀತಿಯ ಗೆಲುವೇ. ಸಾಧಕನು ಮಾತ್ರ ಪ್ರತಿ ಸವಾಲುಗಳನ್ನು ಸಾಧನೆಯ ಶಿಖರದ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುತ್ತಾನೆ. ನೀವು ಸಾಲ ಮಾಡಿದ್ದೀರಾ ನಿಮ್ಮ ಸಾಲವೆಲ್ಲ ತೀರಿ ಹೋಗಬೇಕು ನಾನು ಕೂಡ ಕೋಟ್ಯಾಧಿಪತಿಯಾಗಬೇಕು ಎಂದರೆ ತಪ್ಪದೇ ಈ ಎರಡು ಕೆಲಸಗಳನ್ನು
ನೀವು ಮಾಡಲೇಬೇಕು.

ಮೊದಲನೆಯದಾಗಿ ನೀವು ನಿಮ್ಮ ಜೀವನದಲ್ಲಿ ಎಷ್ಟು ಸಾಲವನ್ನು ಮಾಡಿದ್ದೀರಿ ಎನ್ನುವುದನ್ನು ಒಂದು ಕಡೆ ಲೆಕ್ಕ ಮಾಡಬೇಕು ನೀವು ಮಾಡಿರುವಂತಹ ಸಾಲವನ್ನು ಹೇಗೆ ತೀರಿಸಬೇಕು ಎಂದು ಯೋಚನೆ ಮಾಡಬೇಕು. ನೀವು ಒಟ್ಟಾರೆಯಾಗಿ 5 ರಿಂದ 6 ಲಕ್ಷ ರೂಪಾಯಿ ಸಾಲ ಮಾಡಿದ್ದೀರಿ ಎಂದರೆ ನಿಮ್ಮ ಸಂಬಳ 20,000 ಇದರಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಈ ಸಾಲವನ್ನು ಹೇಗೆ ತಿಳಿಸಬೇಕು ಅಂತ ಮೊದಲು ಯೋಚನೆ ಮಾಡಬೇಕು.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564

ಉದಾಹರಣೆಗೆ :- 25000 ನಿಮಗೆ ಸಂಬಳ ಇದ್ದರೆ ಅದರಲ್ಲಿ ನಿಮ್ಮ ಖರ್ಚು ವೆಚ್ಚ ಮನೆಯ ಖರ್ಚು ನಿಮ್ಮ ಆಗು ಹೋಗು ಎಲ್ಲ ಕೆಲಸಕ್ಕೆ 10,000 ಖರ್ಚಾಯಿತು ಎಂದುಕೊಳ್ಳಿ ನಿಮಗೆ ಉಳಿದಿದ್ದು 15,000. ಇದರಲ್ಲಿ ನೀವು ಪ್ರತಿ ತಿಂಗಳು 10 ಸಾವಿರ ರೂಪಾಯಿಯನ್ನು ತೆಗೆದು ಇಡಬೇಕು. ಮಿಕ್ಕ 5,000 ದಲ್ಲಿ ನಿಮ್ಮ ಜೀವನವನ್ನು ಸಾಗಿಸಬೇಕು.

Share. Facebook Twitter LinkedIn WhatsApp Email

Related Posts

BIG NEWS : 2028ಕ್ಕೆ ರಮಾನಾಥ ರೈ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ : ಸಿಎಂ ಸಿದ್ದರಾಮಯ್ಯ ಘೋಷಣೆ

08/03/2026 2:49 PM1 Min Read

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ದೇಶದ ಪ್ರಗತಿಯಾಗಬೇಕಾದರೆ ಮಹಿಳೆಯರ ಪ್ರಗತಿಯಾಗಬೇಕು- MLC ಬಲ್ಕೀಶ್ ಬಾನು

08/03/2026 2:47 PM3 Mins Read

ಕೇವಲ 10 ರೂಪಾಯಿಯ ಈ ವಸ್ತುವಿನಿಂದ `ಮೊಣಕಾಲು’ ನೋವಿಗೆ ಸಿಗಲಿದೆ ಮುಕ್ತಿ !

08/03/2026 2:45 PM1 Min Read
Recent News

ಗ್ರಾಹಕರಿಗೆ ಬಿಗ್ ಶಾಕ್ : ಹೊಸ ಇಂಧನ ನಿಯಮ ಜಾರಿ, ಶೇ. 15 ರಷ್ಟು ದುಬಾರಿಯಾಗಲಿವೆ `AC’ ದರಗಳು !

08/03/2026 2:52 PM

BIG NEWS : 2028ಕ್ಕೆ ರಮಾನಾಥ ರೈ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ : ಸಿಎಂ ಸಿದ್ದರಾಮಯ್ಯ ಘೋಷಣೆ

08/03/2026 2:49 PM

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ದೇಶದ ಪ್ರಗತಿಯಾಗಬೇಕಾದರೆ ಮಹಿಳೆಯರ ಪ್ರಗತಿಯಾಗಬೇಕು- MLC ಬಲ್ಕೀಶ್ ಬಾನು

08/03/2026 2:47 PM

ಕೇವಲ 10 ರೂಪಾಯಿಯ ಈ ವಸ್ತುವಿನಿಂದ `ಮೊಣಕಾಲು’ ನೋವಿಗೆ ಸಿಗಲಿದೆ ಮುಕ್ತಿ !

08/03/2026 2:45 PM
State News
KARNATAKA

BIG NEWS : 2028ಕ್ಕೆ ರಮಾನಾಥ ರೈ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ : ಸಿಎಂ ಸಿದ್ದರಾಮಯ್ಯ ಘೋಷಣೆ

By kannadanewsnow0508/03/2026 2:49 PM KARNATAKA 1 Min Read

ದಕ್ಷಿಣ ಕನ್ನಡ : ಮುಂಬರುವ 2028ಕ್ಕೆ ರಮಾನಾಥ ರೈ ಅವರೇ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್​​​​ ಅಭ್ಯರ್ಥಿಯಾಗಲಿದ್ದಾರೆ. ಅವರನ್ನು ಅತೀ ಹೆಚ್ಚು…

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ದೇಶದ ಪ್ರಗತಿಯಾಗಬೇಕಾದರೆ ಮಹಿಳೆಯರ ಪ್ರಗತಿಯಾಗಬೇಕು- MLC ಬಲ್ಕೀಶ್ ಬಾನು

08/03/2026 2:47 PM

ಕೇವಲ 10 ರೂಪಾಯಿಯ ಈ ವಸ್ತುವಿನಿಂದ `ಮೊಣಕಾಲು’ ನೋವಿಗೆ ಸಿಗಲಿದೆ ಮುಕ್ತಿ !

08/03/2026 2:45 PM

ರಾಜ್ಯದ `ಆರೋಗ್ಯ ಇಲಾಖೆ’ಯ ನೌಕರರೇ ಗಮನಿಸಿ : ಕರ್ತವ್ಯದ ವೇಳೆ ಈ ನಿಯಮಗಳ ಪಾಲನೆ ಕಡ್ಡಾಯ !

08/03/2026 2:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.