Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

“ನನ್ನ ವಿಸಿಟಿಂಗ್ ಕಾರ್ಡ್ ಜಪಾನೀಸ್ ಭಾಷೆಯಲ್ಲಿ ಮಾಡಿಸಿಕೊಳ್ತಿದ್ದೆ” : ‘ಜಪಾನ್ ಏಕೆ ಮುಖ್ಯ.?’ ತಿಳಿಸಿದ ಪ್ರಧಾನಿ ಮೋದಿ

26/08/2025 2:56 PM

SCO Summit : ಒಂದೇ ವೇದಿಕೆಯಲ್ಲಿ ‘ಮೋದಿ-ಪುಟಿನ್-ಜಿನ್ ಪಿಂಗ್’, ಕುತೂಹಲಕಾರಿ ಭೇಟಿ

26/08/2025 2:41 PM

ಪ್ರಧಾನಿ ಮೋದಿಯ ‘ವೋಕಲ್ ಫಾರ್ ಲೋಕಲ್’ ಅಭಿಯಾನಕ್ಕೆ ಬಿಜೆಪಿ, ಆರ್ಎಸ್ಎಸ್ ಚಾಲನೆ

26/08/2025 1:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರದಿಂದ `ಆಶಾ ಕಾರ್ಯಕರ್ತೆ’ಯರಿಗೆ ಗುಡ್ ನ್ಯೂಸ್ : ಗೌರವಧನ ಪಾವತಿಗೆ ಅನುದಾನ ಬಿಡುಗಡೆ
KARNATAKA

ರಾಜ್ಯ ಸರ್ಕಾರದಿಂದ `ಆಶಾ ಕಾರ್ಯಕರ್ತೆ’ಯರಿಗೆ ಗುಡ್ ನ್ಯೂಸ್ : ಗೌರವಧನ ಪಾವತಿಗೆ ಅನುದಾನ ಬಿಡುಗಡೆ

By kannadanewsnow5712/07/2025 6:55 AM

ಬೆಂಗಳೂರು: ರಾಜ್ಯದ ಆಶಾ ಕಾರ್ಯಕರ್ತೆಯರಿಗೆ 2025-26ನೇ ಸಾಲಿನ ಎರಡನೇ ತ್ರೈಮಾಸಿಕ ಕಂತಿನ ಗೌರವಧನವನ್ನು ಪಾವತಿಸಲು ಅನುಧಾನವನ್ನು ಬಿಡುಗಡೆ ಮಾಡಿ ಮಾಡಿ ಸರ್ಕಾರ ಆದೇಶಿಸಿದೆ. ಈ ಮೂಲಕ ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಸಿಹಿಸುದ್ದಿಯನ್ನು ನೀಡಿದೆ.

ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಸಿ ಆದೇಶಿಸಿದ್ದು, ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರ ಪತ್ರದಲ್ಲಿ ಆಶಾ ಕಾರ್ಯಕರ್ತೆಯರಿಗೆ 2025-26ನೇ ಸಾಲಿನ ಆಯವ್ಯಯದಲ್ಲಿ ಲೆಕ್ಕಶೀರ್ಷಿಕೆ: 2211-00-103-0-11-324 ರಡಿಯಲ್ಲಿ ರೂ. 27100.00 ಲಕ್ಷಗಳ ಅನುದಾನವನ್ನು ನಿಗದಿಪಡಿಸಲಾಗಿದ್ದು, ಸದರಿ ಅನುದಾನದಲ್ಲಿ ಮೊದಲನೇ ತ್ರೈಮಾಸಿಕ ಗೌರವಧನ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗಿದೆ ಎಂದಿದ್ದಾರೆ.

ಆರ್ಥಿಕ ಇಲಾಖೆಯ ಹಿಂಬರಹದಲ್ಲಿ 41000 ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನ ಪತಿ ಮಾಹೆಗೆ ರೂ.5000/- ರಂತೆ ಒಟ್ಟು ರೂ. 24600.00 ಲಕ್ಷಗಳ ಅನುದಾನ ನಿಗದಿಪಡಿಸಲಾಗಿದೆ ಎಂದು ಹೇಳಿದೆ.

ಆದೇಶ ಸಂಖ್ಯೆ:ಎಫ್.ಡಿ. 01 ಟಿ.ಎಫ್.ಪಿ. 2025, ದಿನಾಂಕ: 02.04.2025 ರಲ್ಲಿ 2025-26ನೇ ಸಾಲಿನಲ್ಲಿ ಇಲಾಖೆಗಳಿಗೆ ಒದಗಿಸಲಾದ ಅನುದಾನದಲ್ಲಿ ಮೊದಲನೇ ತ್ರೈಮಾಸಿಕ ಕಂತಿನ (ಏಪ್ರಿಲ್ ನಿಂದ ಜೂನ್ ಮಾಹೆಯವರೆಗೆ) ಅನುದಾನವನ್ನು ಬಿಡುಗಡೆ ಮಾಡಲು ಇಲಾಖಾ ಅವರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳಿಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜಿಸಲಾಗಿದೆ.

ಪುಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ, 2025-26ನೇ ಸಾಲಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಪಾವತಿಸಲು ಲೆಕ್ಕಶೀರ್ಷಿಕೆ 2211-00-103-0-11-324 (ಗೌರವಧನ) ರಡಿ ಎರಡನೇ ತ್ರೈಮಾಸಿಕ ಅನುದಾನ (ಜುಲೈ ಮಾಹೆಯಿಂದ ಸೆಪ್ಟೆಂಬರ್ ಮಾಹೆಯ) ರೂ. 6150.00 ಲಕ್ಷ (ಆರು ಸಾವಿರದ ಒಂದು ನೂರ ಐವತ್ತು ಲಕ್ಷ ರೂಪಾಯಿಗಳು ಮಾತ್ರ) ಗಳನ್ನು ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.

ಸರ್ಕಾರವು ಬಿಡುಗಡೆ ಮಾಡಿರುವ ಅನುದಾನವನ್ನು ಯಾವ ಉದೇಶಕ್ಕಾಗಿ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳುವ ಷರತ್ತುಗಳಿಗೊಳಪಟ್ಟಿದ್ದು, ನ್ಯಾಯಸಮ್ಮತವಾಗಿ ಬಳಸಿಕೊಂಡಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸತಕ್ಕದ್ದು ಹಾಗೂ ಈ ಅನುದಾನವನ್ನು ನಿಯಮಿತವಾಗಿ ಖಜಾನೆ ಮೂಲಕ ಮಾತ್ರ ವ್ಯವಹರಿಸತಕ್ಕದ್ದು. ಈ ಆದೇಶವನ್ನು ಆದೇಶ ಸಂಖ್ಯೆ, ಎಫ್‌.ಡಿ. 01 ಟಿ.ಎಫ್.ಪಿ. 2025, ದಿನಾಂಕ:02.04.2025 ರಲ್ಲಿ ನೀಡಿರುವ ಪ್ರತ್ಯಾಯೋಜಿಸಲಾದ ಅಧಿಕಾರದನ್ವಯ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

Good news for 'ASHA workers' from the state government: Grant released for payment of honorarium
Share. Facebook Twitter LinkedIn WhatsApp Email

Related Posts

ಕರ್ನಾಟಕದ ದ್ವಿಭಾಷಾ ನೀತಿ ಪ್ರಸ್ತಾವನೆಗೆ ಹಿಂದಿ ಶಿಕ್ಷಕರ ಆತಂಕ: ಕಳವಳ ವ್ಯಕ್ತಪಡಿಸಿದ 25,000 ಶಿಕ್ಷಕರು

26/08/2025 1:44 PM1 Min Read

BREAKING : ಚಿನ್ನಯ್ಯ ತಂದ ತಲೆ ಬುರುಡೆ ಪುರುಷನದ್ದು : ‘FSL’ ವರದಿಯಲ್ಲಿ ಸ್ಪೋಟಕ ವಿಚಾರ ಬೆಳಕಿಗೆ!

26/08/2025 1:13 PM1 Min Read

BREAKING : ಬೆಂಗಳೂರಲ್ಲಿ ‘ನಮ್ಮ ಮೆಟ್ರೋದಲ್ಲಿ’ ಆಯತಪ್ಪಿ ಹಳಿಗೆ ಬಿದ್ದ ಸಿಬ್ಬಂದಿ : ಅದೃಷ್ಟವಶಾತ್ ಬಚಾವ್ | Video Viral

26/08/2025 1:08 PM1 Min Read
Recent News

“ನನ್ನ ವಿಸಿಟಿಂಗ್ ಕಾರ್ಡ್ ಜಪಾನೀಸ್ ಭಾಷೆಯಲ್ಲಿ ಮಾಡಿಸಿಕೊಳ್ತಿದ್ದೆ” : ‘ಜಪಾನ್ ಏಕೆ ಮುಖ್ಯ.?’ ತಿಳಿಸಿದ ಪ್ರಧಾನಿ ಮೋದಿ

26/08/2025 2:56 PM

SCO Summit : ಒಂದೇ ವೇದಿಕೆಯಲ್ಲಿ ‘ಮೋದಿ-ಪುಟಿನ್-ಜಿನ್ ಪಿಂಗ್’, ಕುತೂಹಲಕಾರಿ ಭೇಟಿ

26/08/2025 2:41 PM

ಪ್ರಧಾನಿ ಮೋದಿಯ ‘ವೋಕಲ್ ಫಾರ್ ಲೋಕಲ್’ ಅಭಿಯಾನಕ್ಕೆ ಬಿಜೆಪಿ, ಆರ್ಎಸ್ಎಸ್ ಚಾಲನೆ

26/08/2025 1:49 PM

ಕರ್ನಾಟಕದ ದ್ವಿಭಾಷಾ ನೀತಿ ಪ್ರಸ್ತಾವನೆಗೆ ಹಿಂದಿ ಶಿಕ್ಷಕರ ಆತಂಕ: ಕಳವಳ ವ್ಯಕ್ತಪಡಿಸಿದ 25,000 ಶಿಕ್ಷಕರು

26/08/2025 1:44 PM
State News
KARNATAKA

ಕರ್ನಾಟಕದ ದ್ವಿಭಾಷಾ ನೀತಿ ಪ್ರಸ್ತಾವನೆಗೆ ಹಿಂದಿ ಶಿಕ್ಷಕರ ಆತಂಕ: ಕಳವಳ ವ್ಯಕ್ತಪಡಿಸಿದ 25,000 ಶಿಕ್ಷಕರು

By kannadanewsnow8926/08/2025 1:44 PM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ತ್ರಿಭಾಷಾ ಸೂತ್ರದ ಬದಲು ದ್ವಿಭಾಷಾ ನೀತಿಯನ್ನು ಜಾರಿಗೆ ತರುವ ಪ್ರಸ್ತಾಪವು ರಾಜ್ಯಾದ್ಯಂತ ಹಿಂದಿ ಶಿಕ್ಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.…

BREAKING : ಚಿನ್ನಯ್ಯ ತಂದ ತಲೆ ಬುರುಡೆ ಪುರುಷನದ್ದು : ‘FSL’ ವರದಿಯಲ್ಲಿ ಸ್ಪೋಟಕ ವಿಚಾರ ಬೆಳಕಿಗೆ!

26/08/2025 1:13 PM

BREAKING : ಬೆಂಗಳೂರಲ್ಲಿ ‘ನಮ್ಮ ಮೆಟ್ರೋದಲ್ಲಿ’ ಆಯತಪ್ಪಿ ಹಳಿಗೆ ಬಿದ್ದ ಸಿಬ್ಬಂದಿ : ಅದೃಷ್ಟವಶಾತ್ ಬಚಾವ್ | Video Viral

26/08/2025 1:08 PM

ಮಹಿಳೆಯರನ್ನು ಬಿಜೆಪಿಯವರು ಯಾವತ್ತೂ ಒಪ್ಪುವುದಿಲ್ಲ, ಪಾನಕ ಕೋಸಂಬರಿ ತಿಂದುಕೊಂಡು ಇರೋದೇ ಒಳ್ಳೆಯದು : ಬಿಕೆ ಹರಿಪ್ರಸಾದ್

26/08/2025 12:57 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.