Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾಗದದ ಹಣಕ್ಕಿಲ್ಲ ಮೌಲ್ಯ, ‘ಚಿನ್ನ’ವೇ ಸರ್ವಸ್ವ: ಬಾಬಾ ವಂಗಾ ಸ್ಪೋಟಕ ಭವಿಷ್ಯ!

22/04/2026 4:14 PM

ಜಿಮ್ ಟ್ರೇನರ್ ಸ್ನೇಹಿತನ ಜೊತೆಗೆ ಪತ್ನಿ ಪರಾರಿ : ಪತಿ ಮನೆಯವರು ಕಣ್ಣೀರು, ರಾಜ್ಯದಲ್ಲಿ ಇದು 3ನೇ ಪ್ರಕರಣ!

22/04/2026 4:12 PM

CUET PG ಫಲಿತಾಂಶ 2026: ಏಪ್ರಿಲ್ 24ಕ್ಕೆ ಅಂಕಪಟ್ಟಿ ಬಿಡುಗಡೆ; ಫಲಿತಾಂಶ ನೋಡುವುದು ಹೇಗೆ? ಇಲ್ಲಿದೆ ಮಾಹಿತಿ

22/04/2026 4:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಿಜೆಪಿಯರಿಗೆ ‘ಗೋಡ್ಸೆ’ ನಾಯಕ ‘ಮಹಾತ್ಮಾ ಗಾಂಧಿಜಿ’ ಖಳ ನಾಯಕ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ
KARNATAKA

ಬಿಜೆಪಿಯರಿಗೆ ‘ಗೋಡ್ಸೆ’ ನಾಯಕ ‘ಮಹಾತ್ಮಾ ಗಾಂಧಿಜಿ’ ಖಳ ನಾಯಕ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

By kannadanewsnow0502/10/2024 3:39 PM

ಬೆಂಗಳೂರು : ಬಿಜೆಪಿಯವರಿಗೆ ನಾಥೂರಾಮ್ ಗೋಡ್ಸೆ ನಾಯಕನಾಗಿದ್ದಾನೆ, ದೇಶಕ್ಕೆ ಸ್ವತಂತ್ರ ಕೊಟ್ಟ ಮಹಾತ್ಮ ಗಾಂಧೀಜಿಯವರು ಖಳನಾಯಕರಾಗಿದ್ದಾರೆ. ಬಿಜೆಪಿಯವರು ದೇಶವನ್ನು ಗೋಡ್ಸೆ ಭಾರತ ಮಾಡಲು ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಗರು ದೇಶವನ್ನು ಗೋಡ್ಸೆ ಭಾರತ ಮಾಡುವುದಕ್ಕೆ ಹೊರಟಿದ್ದಾರೆ. ಸುಳ್ಳು ಹೇಳಿ ದೇಶವನ್ನು ಒಡೆಯಲು ಹೊರಟವರು ಬಿಜೆಪಿಯವರು. ದೇಶದ ಉದ್ದಗಲಕ್ಕೆ ಜಾತಿ ಧರ್ಮದ ಹೆಸರಲ್ಲಿ ಸುಳ್ಳು ಹೇಳುತ್ತಿದ್ದಾರೆ.ಬಿಜೆಪಿಯವರು ಗೋಡ್ಸೆ ಭಾರತವನ್ನು ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕೋಮು ಶಕ್ತಿಗಳು ದೇಶದ ಪ್ರಗತಿಗೆ ವಿರುದ್ಧವಾಗಿವೆ. ಕರ್ನಾಟಕದಲ್ಲಿ ನಾಲ್ಕು ವರ್ಷಗಳ ಕಾಲ ಬಿಜೆಪಿಯವರು ಅಧಿಕಾರದಲ್ಲಿದ್ದರು. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಬಡವರಿಗೆ ಶಕ್ತಿ ಕೊಡಲಿಲ್ಲ. ದೇಶ ಉದ್ಧಾರ ಆಗಬೇಕು ಸಮಾನತೆಯನ್ನು ಬಿಜೆಪಿ ಅವರು ಬಯಸಲ್ಲ. ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅಭಿವೃದ್ಧಿ ಕೆಲಸ ಮಾಡಲಿಲ್ಲ.ಬದಲಾಗಿ ನಾವು ಮಾಡಿದ ಯೋಜನೆಗಳ ಬಗ್ಗೆ ಟೀಕೆ ಮಾಡುತ್ತಾರೆ.ಬಿಜೆಪಿಯವರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಚುನಾವಣೆಗೆ ಮೊದಲೇ 5 ಗ್ಯಾರಂಟಿ ಘೋಷಣೆಯನ್ನು ಮಾಡಿದ್ದೆವು.ಅಧಿಕಾರಕ್ಕೆ ಬಂದ ಕೂಡಲೇ ಒಂದೇ ವರ್ಷದಲ್ಲಿ ಗ್ಯಾರಂಟಿ ಜಾರಿ ಮಾಡಿದೆವು. ಗಾಂಧೀಜಿ ವಿಶ್ವಕ್ಕೆ ನಾಯಕ ಎಂದು ಬರಾಕ್ ಒಬಾಮಾ ಹೇಳಿದ್ದರು. ಈ ಹೇಳಿಕೆಯನ್ನು ವಿರೋಧ ಪಕ್ಷಗಳು ಕೆಳಮಟ್ಟದಲ್ಲಿ ಮಾತನಾಡಿದರು. ಅವರಿಗೆ ಗೋಡ್ಸೆ ನಾಯಕ ಮಹಾತ್ಮ ಗಾಂಧೀಜಿ ಖಳನಾಯಕಬಿಜೆಪಿ ಷಡ್ಯಂತ್ರವನ್ನು ಕಾಂಗ್ರೆಸ್ ಪಕ್ಷ ನೆಟ್ಟಿ ನಿಲ್ಲಬೇಕು ಎಂದು ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.

Share. Facebook Twitter LinkedIn WhatsApp Email

Related Posts

ಜಿಮ್ ಟ್ರೇನರ್ ಸ್ನೇಹಿತನ ಜೊತೆಗೆ ಪತ್ನಿ ಪರಾರಿ : ಪತಿ ಮನೆಯವರು ಕಣ್ಣೀರು, ರಾಜ್ಯದಲ್ಲಿ ಇದು 3ನೇ ಪ್ರಕರಣ!

22/04/2026 4:12 PM1 Min Read

BREAKING: ಜನಗಣತಿ ಕಾರ್ಯದಲ್ಲಿ ನಿರ್ಲಕ್ಷ್ಯ: ಕೋಲಾರ ಜಿಲ್ಲೆಯ ಆರು ತಹಶೀಲ್ದಾರ್‌ಗಳಿಗೆ ‘ಡಿಸಿ ನೋಟಿಸ್ ಶಾಕ್’

22/04/2026 4:06 PM2 Mins Read

BIG NEWS: ಅಪರಾಧ ಕೃತ್ಯಗಳಲ್ಲಿ ಇಲಾಖೆ, ಸರಕಾರಿ ನೌಕರರು ಭಾಗಿಯಾದರೆ ನಿರ್ಧಾಕ್ಷಿಣ್ಯವಾಗಿ ಕ್ರಮ: ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ

22/04/2026 3:36 PM2 Mins Read
Recent News

ಕಾಗದದ ಹಣಕ್ಕಿಲ್ಲ ಮೌಲ್ಯ, ‘ಚಿನ್ನ’ವೇ ಸರ್ವಸ್ವ: ಬಾಬಾ ವಂಗಾ ಸ್ಪೋಟಕ ಭವಿಷ್ಯ!

22/04/2026 4:14 PM

ಜಿಮ್ ಟ್ರೇನರ್ ಸ್ನೇಹಿತನ ಜೊತೆಗೆ ಪತ್ನಿ ಪರಾರಿ : ಪತಿ ಮನೆಯವರು ಕಣ್ಣೀರು, ರಾಜ್ಯದಲ್ಲಿ ಇದು 3ನೇ ಪ್ರಕರಣ!

22/04/2026 4:12 PM

CUET PG ಫಲಿತಾಂಶ 2026: ಏಪ್ರಿಲ್ 24ಕ್ಕೆ ಅಂಕಪಟ್ಟಿ ಬಿಡುಗಡೆ; ಫಲಿತಾಂಶ ನೋಡುವುದು ಹೇಗೆ? ಇಲ್ಲಿದೆ ಮಾಹಿತಿ

22/04/2026 4:10 PM

BREAKING: ಜನಗಣತಿ ಕಾರ್ಯದಲ್ಲಿ ನಿರ್ಲಕ್ಷ್ಯ: ಕೋಲಾರ ಜಿಲ್ಲೆಯ ಆರು ತಹಶೀಲ್ದಾರ್‌ಗಳಿಗೆ ‘ಡಿಸಿ ನೋಟಿಸ್ ಶಾಕ್’

22/04/2026 4:06 PM
State News
KARNATAKA

ಜಿಮ್ ಟ್ರೇನರ್ ಸ್ನೇಹಿತನ ಜೊತೆಗೆ ಪತ್ನಿ ಪರಾರಿ : ಪತಿ ಮನೆಯವರು ಕಣ್ಣೀರು, ರಾಜ್ಯದಲ್ಲಿ ಇದು 3ನೇ ಪ್ರಕರಣ!

By kannadanewsnow0522/04/2026 4:12 PM KARNATAKA 1 Min Read

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧ, ವಿವಾಹೇತರ ಸಂಬಂಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಇದರಿಂದ ಅದೆಷ್ಟೋ ಸಂಸಾರಗಳು ಹಾಳಾಗಿದೆ.…

BREAKING: ಜನಗಣತಿ ಕಾರ್ಯದಲ್ಲಿ ನಿರ್ಲಕ್ಷ್ಯ: ಕೋಲಾರ ಜಿಲ್ಲೆಯ ಆರು ತಹಶೀಲ್ದಾರ್‌ಗಳಿಗೆ ‘ಡಿಸಿ ನೋಟಿಸ್ ಶಾಕ್’

22/04/2026 4:06 PM

BIG NEWS: ಅಪರಾಧ ಕೃತ್ಯಗಳಲ್ಲಿ ಇಲಾಖೆ, ಸರಕಾರಿ ನೌಕರರು ಭಾಗಿಯಾದರೆ ನಿರ್ಧಾಕ್ಷಿಣ್ಯವಾಗಿ ಕ್ರಮ: ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ

22/04/2026 3:36 PM

BREAKING : ಬಾಗಲಕೋಟೆಯಲ್ಲಿ 2 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಪಿಎಸ್ಐ, ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ

22/04/2026 3:33 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.