Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GOOD NEWS: ರಾಜ್ಯದ ಗ್ರಾಮೀಣ ಜನತೆಗೆ ಸರ್ಕಾರ ಗುಡ್ ನ್ಯೂಸ್: ಭೂ ಪರಿವರ್ತಿತ ಜಮೀನುಗಳಲ್ಲಿ ಬಡಾವಣೆ ರೂಪಿಸಲು ಅವಕಾಶ

26/10/2025 4:55 PM

SHOCKING : ಹಾಡು ಹಗಲೇ ರಸ್ತೆ ಬದಿ ಪುಟ್ಟ ಬಾಲಕಿಗೆ ‘ವೃದ್ಧ’ನಿಂದ ಲೈಂಗಿಕ ಕಿರುಕುಳ, ಅಸಹ್ಯಕರ ಕೃತ್ಯ ವೈರಲ್ |VIDEO

26/10/2025 4:47 PM

ಇಂದು ಬಂಗಾರಪ್ಪ ಜನ್ಮದಿನ ಹಿನ್ನಲೆ: ಸಾಗರದಲ್ಲಿ ರೋಗಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಹಣ್ಣು-ಹಂಪಲು ವಿತರಣೆ

26/10/2025 4:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೊದಲ ದಿನದ ‘SSLC ಪರೀಕ್ಷೆ’ ಯಶಸ್ವಿ: 8.2 ಲಕ್ಷ ವಿದ್ಯಾರ್ಥಿಗಳು ಹಾಜರ್, 16,313 ಮಂದಿ ಗೈರು | Karnataka SSLC Exam 2025
KARNATAKA

ಮೊದಲ ದಿನದ ‘SSLC ಪರೀಕ್ಷೆ’ ಯಶಸ್ವಿ: 8.2 ಲಕ್ಷ ವಿದ್ಯಾರ್ಥಿಗಳು ಹಾಜರ್, 16,313 ಮಂದಿ ಗೈರು | Karnataka SSLC Exam 2025

By kannadanewsnow0921/03/2025 3:24 PM

ಬೆಂಗಳೂರು: ರಾಜ್ಯಾಧ್ಯಂತ ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಮೊದಲ ವಿಷಯದ ಪರೀಕ್ಷೆ ಯಶಸ್ವಿಯಾಗಿ ನಡೆಯಿತು. ಪ್ರಥಮ ಭಾಷೆಯ ವಿಷಯದ ಮೊದಲ ದಿನದ ಪರೀಕ್ಷೆಗೆ 8,22,658 ವಿದ್ಯಾರ್ಥಿಗಳು ಹಾಜರಿದ್ದರೇ, 16,313 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ಈ ಬಗ್ಗೆ ಶಾಲಾ ಪರೀಕ್ಷೆಗಳ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಇಂದು ರಾಜ್ಯಾಧ್ಯಂತ ಪ್ರಥಮ ಭಾಷೆಯ ಎಸ್ ಎಸ್ ಎಲ್ ಸಿ ಪರೀಕ್ಷೆ-1 ಯಶಸ್ವಿಯಾಗಿ ನಡೆದಿದೆ. ಈ ಪರೀಕ್ಷೆಗೆ 8,38,971 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 8,22,658 ವಿದ್ಯಾರ್ಥಿಗಳು ಹಾಜರಾಗಿದ್ದರು ಎಂಬುದಾಗಿ ತಿಳಿಸಿದೆ.

ಬೆಂಗಳೂರು ನಾರ್ಥ್ ನಲ್ಲಿ 47,073 ವಿದ್ಯಾರ್ಥಿಗಳು ಇಂದಿನ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಇವರಲ್ಲಿ 46,320 ಮಂದಿ ಹಾಜರಾಗಿದ್ದರೇ, 753 ವಿದ್ಯಾರ್ಥಿಗಳು ಗೈರಾಗಿದ್ದರು. ಕಲಬುರ್ಗಿಯಲ್ಲಿ 44,503 ನೋಂದಾಯಿತ ವಿದ್ಯಾರ್ಥಿಗಳಲ್ಲಿ 42,541 ಮಂದಿ ಹಾಜರಾಗಿದ್ದರೇ, 1,962 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ಒಟ್ಟಾರೆ ಇಂದಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಮೊದಲ ದಿನದ ಪರೀಕ್ಷೆ ಯಶಸ್ವಿಯಾಗಿದೆ. 838971 ಮಂದಿಯಲ್ಲಿ 822658 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೇ, 16313 ಮಂದಿ ಗೈರು ಹಾಜರಾಗಿದ್ದಾರೆ. ಶೇ.98.06ರಷ್ಟು ವಿದ್ಯಾರ್ಥಿಗಳು ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ

ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ 15 ಕೋಟಿ ನಗದು ಪತ್ತೆ: ಆಂತರಿಕ ತನಿಖೆ ಆರಂಭಿಸಿದ ಸುಪ್ರೀಂ ಕೋರ್ಟ್

BREAKING : `ಹನಿಟ್ರ್ಯಾಪ್’ಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ : CM ಸಿದ್ದರಾಮಯ್ಯ ಘೋಷಣೆ | Honeytrap cace

Share. Facebook Twitter LinkedIn WhatsApp Email

Related Posts

GOOD NEWS: ರಾಜ್ಯದ ಗ್ರಾಮೀಣ ಜನತೆಗೆ ಸರ್ಕಾರ ಗುಡ್ ನ್ಯೂಸ್: ಭೂ ಪರಿವರ್ತಿತ ಜಮೀನುಗಳಲ್ಲಿ ಬಡಾವಣೆ ರೂಪಿಸಲು ಅವಕಾಶ

26/10/2025 4:55 PM2 Mins Read

ಇಂದು ಬಂಗಾರಪ್ಪ ಜನ್ಮದಿನ ಹಿನ್ನಲೆ: ಸಾಗರದಲ್ಲಿ ರೋಗಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಹಣ್ಣು-ಹಂಪಲು ವಿತರಣೆ

26/10/2025 4:39 PM1 Min Read

BIG NEWS: ‘ಕರ್ನಾಟಕ ಹೈಕೋರ್ಟ್’ ಸ್ಥಳಾಂತರದ ಸುಳಿವು ನೀಡಿದ ‘ಡಿಸಿಎಂ ಡಿ.ಕೆ.ಶಿವಕುಮಾರ್’

26/10/2025 4:34 PM2 Mins Read
Recent News

GOOD NEWS: ರಾಜ್ಯದ ಗ್ರಾಮೀಣ ಜನತೆಗೆ ಸರ್ಕಾರ ಗುಡ್ ನ್ಯೂಸ್: ಭೂ ಪರಿವರ್ತಿತ ಜಮೀನುಗಳಲ್ಲಿ ಬಡಾವಣೆ ರೂಪಿಸಲು ಅವಕಾಶ

26/10/2025 4:55 PM

SHOCKING : ಹಾಡು ಹಗಲೇ ರಸ್ತೆ ಬದಿ ಪುಟ್ಟ ಬಾಲಕಿಗೆ ‘ವೃದ್ಧ’ನಿಂದ ಲೈಂಗಿಕ ಕಿರುಕುಳ, ಅಸಹ್ಯಕರ ಕೃತ್ಯ ವೈರಲ್ |VIDEO

26/10/2025 4:47 PM

ಇಂದು ಬಂಗಾರಪ್ಪ ಜನ್ಮದಿನ ಹಿನ್ನಲೆ: ಸಾಗರದಲ್ಲಿ ರೋಗಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಹಣ್ಣು-ಹಂಪಲು ವಿತರಣೆ

26/10/2025 4:39 PM

BIG NEWS: ‘ಕರ್ನಾಟಕ ಹೈಕೋರ್ಟ್’ ಸ್ಥಳಾಂತರದ ಸುಳಿವು ನೀಡಿದ ‘ಡಿಸಿಎಂ ಡಿ.ಕೆ.ಶಿವಕುಮಾರ್’

26/10/2025 4:34 PM
State News
KARNATAKA

GOOD NEWS: ರಾಜ್ಯದ ಗ್ರಾಮೀಣ ಜನತೆಗೆ ಸರ್ಕಾರ ಗುಡ್ ನ್ಯೂಸ್: ಭೂ ಪರಿವರ್ತಿತ ಜಮೀನುಗಳಲ್ಲಿ ಬಡಾವಣೆ ರೂಪಿಸಲು ಅವಕಾಶ

By kannadanewsnow0926/10/2025 4:55 PM KARNATAKA 2 Mins Read

ಬೆಂಗಳೂರು: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ಥಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿದ ಪ್ರದೇಶಗಳಲ್ಲಿನ ಭೂಪರಿವರ್ತಿತ ಜಮೀನುಗಳಲ್ಲಿ ಬಡಾವಣೆಗಳ ವಿನ್ಯಾಸ ಅನುಮೋದನೆಯ ಕುರಿತು ವಹಿಸಬೇಕಾದ…

ಇಂದು ಬಂಗಾರಪ್ಪ ಜನ್ಮದಿನ ಹಿನ್ನಲೆ: ಸಾಗರದಲ್ಲಿ ರೋಗಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಹಣ್ಣು-ಹಂಪಲು ವಿತರಣೆ

26/10/2025 4:39 PM

BIG NEWS: ‘ಕರ್ನಾಟಕ ಹೈಕೋರ್ಟ್’ ಸ್ಥಳಾಂತರದ ಸುಳಿವು ನೀಡಿದ ‘ಡಿಸಿಎಂ ಡಿ.ಕೆ.ಶಿವಕುಮಾರ್’

26/10/2025 4:34 PM

ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ, ಸಿಗುವ ವಿಶ್ವಾಸವಿದೆ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು

26/10/2025 4:29 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.