Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಿಕ್ಕ ವಯಸ್ಸಿನಲ್ಲೇ ನಿಮ್ಮ ಕೂದಲು ಉದುರುತ್ತಿವ್ಯಾ.? ಸ್ವಾಮಿ ರಾಮದೇವ್ ತಿಳಿಸಿದ ಅದ್ಭುತ ಪರಿಹಾರಗಳಿವು.!

22/11/2025 10:00 PM

ಮೈಮರೆತು ‘ಮೈದಾ’ ತಿನ್ನುವ ಮುನ್ನ ಎಚ್ಚರ ; ಅಪಾಯ ತಪ್ಪಿದ್ದಲ್ಲ ಎಂದ ವೈದ್ಯರು!

22/11/2025 9:44 PM

ಒಬ್ಬ IAS ಅಧಿಕಾರಿ ಮನಸ್ಸು ಮಾಡಿದರೇ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ!

22/11/2025 9:17 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗುರುವಾರ ಈ ಕೆಲಸ ಮಾಡಬೇಡಿ..! ದುರಾದೃಷ್ಟ ಬರಬಹುದು..!
LIFE STYLE

ಗುರುವಾರ ಈ ಕೆಲಸ ಮಾಡಬೇಡಿ..! ದುರಾದೃಷ್ಟ ಬರಬಹುದು..!

By kannadanewsnow0730/05/2024 6:29 AM

ಯಾವುದೇ ಕೆಲಸವಾಗಲೀ ಅದಕ್ಕೆ ಆರಂಭ, ಅಂತ್ಯ ಇರುತ್ತದೆ. ಹಿರಿಯರು ಒಂದು ಮಾತು ಹೇಳುತ್ತಿದ್ದರು. ಅದೇನೆಂದರೆ ಗುರುವಾರ ಈ ಕೆಲಸ ಮಾಡಬೇಡಿ. ಈ ಕೆಲಸ ಆದರೆ ಮಾಡಬಹುದೆಂದು..! ಯಾಕೆಂದರೆ ಕೆಲವೊಂದು ನಮ್ಮ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇದೆ. ಇದರಿಂದ ಆರ್ಥಿಕ ಸಂಕಷ್ಟ ಉಂಟಾಗಬಹುದು.

ಬ್ರಹ್ಮಸ್ಪತಿಗೆ ಇಷ್ಟವಾಗದ ಕೆಲಸವನ್ನು ಗುರುವಾರ ಮಾಡಬಾರದು. ಸುಖ ಪರಿವಾರ, ಶಿಕ್ಷಣ ,  ಜ್ಞಾನ ಹಾಗೂ ಹಣದ ಮೇಲೆ ಇದು ಪರಿಣಾಮ ಬೀರಬಹುದು. ಮೊದಲೇ ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರು ಗುರುವಾರ ಅಪ್ಪಿ ತಪ್ಪಿಯೂ ಈ ಕೆಲಸ ಮಾಡಲೇಬೇಡಿ. ಪೋಷಕರು, ಗುರು, ಶಿಕ್ಷಕರು ಬ್ರಹ್ಮಸ್ಪತಿಯ ಪ್ರತಿರೂಪ. ಹೀಗಾಗಿ ಇವರನ್ನ ಅವಮಾನ ಮಾಡಬೇಡಿ. ಕಿಚಡಿಯನ್ನ ಮನೆಯಲ್ಲಿ ತಯಾರಿಸಬೇಡಿ. ಹಾಗೆಯೇ ಗುರುವಾರ ಕಿಚಡಿಯನ್ನ ತಿನ್ನಬೇಡಿ. ಗುರುವಾರ ಉಗುರು ಕತ್ತರಿಸಬೇಡಿ. ಗುರುವಾರದಂದು ಮಹಿಳೆಯರು ತಲೆಗೆ ಸ್ನಾನ ಮಾಡಬಾರದು. ಯಾಕೆಂದರೆ ಗುರುವಾರ ಸ್ನಾನ ಮಾಡಿದರೇ ಆಸ್ತಿ ಹಾಗೂ ಸಮೃದ್ದಿಯಲ್ಲಿ ನಷ್ಟವುಂಟಾಗುತ್ತದೆ.

ಗುರುವಾರ ಬಟ್ಟೆ ಹೊಗೆಯಬಾರದೆಂದು ಶಾಸ್ತ್ರವೊಂದರಲ್ಲಿ ಹೇಳಲಾಗಿದೆ. ಸೂರ್ಯ ಉದಯವಾಗುವ ಮೊದಲೇ ಎದ್ದು ಸ್ನಾನ ಮಾಡಿ ಸೂರ್ಯ ದೇವನಿಗೆ ಶುದ್ಧ ಹಸುವಿನ ತುಪ್ಪದಲ್ಲಿ ದೀಪ ಹಚ್ಚಿ. ಕೇಸರಿ ಅಥವಾ ಅರಿಶಿಣದ  ತಿಲಕವನ್ನ ಹಣೆಗೆ ಹಚ್ಚಿಕೊಳ್ಳಿ. ಹಳದಿ ವಸ್ತುವನ್ನ ದಾನ ಮಾಡಿ.

Don't do this on Thursday! Badluck may come..!
Share. Facebook Twitter LinkedIn WhatsApp Email

Related Posts

ಚಿಕ್ಕ ವಯಸ್ಸಿನಲ್ಲೇ ನಿಮ್ಮ ಕೂದಲು ಉದುರುತ್ತಿವ್ಯಾ.? ಸ್ವಾಮಿ ರಾಮದೇವ್ ತಿಳಿಸಿದ ಅದ್ಭುತ ಪರಿಹಾರಗಳಿವು.!

22/11/2025 10:00 PM2 Mins Read

ಮೈಮರೆತು ‘ಮೈದಾ’ ತಿನ್ನುವ ಮುನ್ನ ಎಚ್ಚರ ; ಅಪಾಯ ತಪ್ಪಿದ್ದಲ್ಲ ಎಂದ ವೈದ್ಯರು!

22/11/2025 9:44 PM2 Mins Read

ಇಲ್ಲಿ ‘ಡಿಮಾರ್ಟ್’ಗಿಂತ ಕಡಿಮೆ ಬೆಲೆಗೆ ಸರಕುಗಳು ಸಿಗುತ್ವೆ ; ತಿಂಗಳ ಬಜೆಟ್’ನಲ್ಲಿ 2 ತಿಂಗಳ ದಿನಸಿ ವಸ್ತುಗಳು ಲಭ್ಯ!

22/11/2025 8:54 PM1 Min Read
Recent News

ಚಿಕ್ಕ ವಯಸ್ಸಿನಲ್ಲೇ ನಿಮ್ಮ ಕೂದಲು ಉದುರುತ್ತಿವ್ಯಾ.? ಸ್ವಾಮಿ ರಾಮದೇವ್ ತಿಳಿಸಿದ ಅದ್ಭುತ ಪರಿಹಾರಗಳಿವು.!

22/11/2025 10:00 PM

ಮೈಮರೆತು ‘ಮೈದಾ’ ತಿನ್ನುವ ಮುನ್ನ ಎಚ್ಚರ ; ಅಪಾಯ ತಪ್ಪಿದ್ದಲ್ಲ ಎಂದ ವೈದ್ಯರು!

22/11/2025 9:44 PM

ಒಬ್ಬ IAS ಅಧಿಕಾರಿ ಮನಸ್ಸು ಮಾಡಿದರೇ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ!

22/11/2025 9:17 PM

ಮೋದಿ ಸರ್ಕಾರದ ಮಹತ್ವದ ನಿರ್ಧಾರ ; 2026ರಿಂದ ₹500 ನೋಟುಗಳು ಇರೋದಿಲ್ವಾ.? ಬ್ಯಾಂಕ್’ಗಳಿಗೆ ಪ್ರಮುಖ ಆದೇಶ!

22/11/2025 9:06 PM
State News
KARNATAKA

ಒಬ್ಬ IAS ಅಧಿಕಾರಿ ಮನಸ್ಸು ಮಾಡಿದರೇ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ!

By kannadanewsnow0922/11/2025 9:17 PM KARNATAKA 1 Min Read

ಬೆಂಗಳೂರು: ಒಬ್ಬ ಐಎಎಸ್ ಅಧಿಕಾರಿ ಮನಸ್ಸು ಮಾಡಿದರೇ ಏನೆಲ್ಲ ಮಾಡಬಹುದು ಎಂಬುದಕ್ಕೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರೇ ಸಾಕ್ಷಿಯಾಗಿದ್ದಾರೆ.…

GOOD NEWS: ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಪ್ರಸಕ್ತ ವರ್ಷದಿಂದಲೇ 4,056 ಸರ್ಕಾರಿ ಶಾಲೆಗಳಲ್ಲಿ LGK, UKG ಆರಂಭ

22/11/2025 8:46 PM

ಹೀಗಿದೆ ‘ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ’ಯಡಿ ಕೈಗೊಳ್ಳಬಹುದಾದ ‘ಕಾಮಗಾರಿ’ಗಳ ಪಟ್ಟಿ

22/11/2025 8:39 PM

ಜೆಡಿಎಸ್ ಪಕ್ಷಕ್ಕೆ ರಜತ ಸಂಭ್ರಮ ಬೆಳ್ಳಿನಾಣ್ಯ, ವಾಟ್ಸಪ್ ಲೈನ್ ನಂಬರ್ HDD, HDK ಲೋಕಾರ್ಪಣೆ

22/11/2025 8:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.