Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಿಗೆ ಆಗಮಿಸಿದ `ರಾಹುಲ್ ಗಾಂಧಿ’, `ಮಲ್ಲಿಕಾರ್ಜುನ್ ಖರ್ಗೆ’ : DCM ಡಿ.ಕೆ ಶಿವಕುಮಾರ್ ಸ್ವಾಗತ

08/08/2025 12:08 PM

ಷೇರು ಮಾರುಕಟ್ಟೆ ಟೆನ್ಷನ್ ನಡುವೆ ಚಿನ್ನದ ದರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ | Gold Price Hike

08/08/2025 11:51 AM

ಗ್ರಾಹಕರಿಗೆ `BSNL’ ಗುಡ್ ನ್ಯೂಸ್ : ಕೇವಲ 1 ರೂ.ಗೆ ಹೊಸ `ಫ್ರೀಡಂ ಪ್ಲಾನ್’ ಸಿಮ್.!

08/08/2025 11:50 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನೀವು ‘ಇಯರ್ ಬಡ್ಸ್’ನಿಂದ ಕಿವಿ ಸ್ವಚ್ಛಗೊಳಿಸುತ್ತೀರಾ? ಹಾಗಾದ್ರೆ ಇದು ತಪ್ಪಿದ್ದಲ್ಲ | Ear Cleaning
LIFE STYLE

ನೀವು ‘ಇಯರ್ ಬಡ್ಸ್’ನಿಂದ ಕಿವಿ ಸ್ವಚ್ಛಗೊಳಿಸುತ್ತೀರಾ? ಹಾಗಾದ್ರೆ ಇದು ತಪ್ಪಿದ್ದಲ್ಲ | Ear Cleaning

By kannadanewsnow0919/01/2025 2:14 PM

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಪ್ರತಿಯೊಬ್ಬರು ಹತ್ರನೂ ಇಯರ್‌ ಬಡ್ಸ್‌ ಇದ್ದೆ ಇರುತ್ತದೆ. ಕಿವಿಯಲ್ಲಿ ಉತ್ಪತ್ತಿಯಾಗುವ ವ್ಯಾಕ್ಸ್ ಹೊರತೆಗೆಯಲು ಹೆಚ್ಚಿನವರು ಇದನ್ನು ಬಳಸುತ್ತಾರೆ.

ಇನ್ನೂ ಕೆಲವರಿಗೆ, ಸ್ನಾನ ಮಾಡಿ ಬಂದ ತಕ್ಷಣ ಕಿವಿಗೆ ಬಡ್ಸ್‌ ಹಾಕದಿದ್ದರೆ ಸಮಾಧಾನ ಇರೋದೆ ಇಲ್ಲ. ಇನ್ನೂ ಕೆಲವರು ಕಿವಿಗೆ ಸೀರೆಯ ಪಿನ್, ಹೇರ್ ಪಿನ್, ಪೇಪರ್ ಕ್ಲಿಪ್, ಟೂತ್ ಪಿಕ್ಸ್, ಪೆನ್ ಸೇರಿದಂತೆ ಬೆರಳುಗಳನ್ನು ಕೂಡಾ ತುರುಕುತ್ತಾರೆ. ಇದು ಅಭ್ಯಾಸವಾದ ಮೇಲಂತೂ, ಕೈಗೆ ಸಿಕ್ಕ ಕಡ್ಡಿಯಂತಹ ಸಾಧನಗಳನ್ನು ಕಿವಿಗೆ ಹಾಕಿ ಮೇಣದಂತಹ ವಸ್ತುವನ್ನು ಕಿವಿಯಿಂದ ತೆಗೆಯುತ್ತಾರೆ. ಆದರೆ ಇದು ಯಾವುದೂ ಸುರಕ್ಷಿತವಲ್ಲ ಎಂದು ತಜ್ಞರು ಹೇಳುತ್ತಾರೆ.ಪ್ರತಿಯೊಬ್ಬರೂ ಕಿವಿಯಲ್ಲಿರುವ ಮೇಣದಂತಹ ಅಂಶವನ್ನು ಹೊರತೆಗೆಯುವ ಅಗತ್ಯವಿಲ್ಲ. ಇದು ದೊಡ್ಡ ಪ್ರಮಾಣದಲ್ಲಿ ಕಿವಿಯಲ್ಲಿ ಸಂಗ್ರಹವಾದಾಗ, ಕಿವಿ ನೋವು ಮತ್ತು ಸಾಂಕ್ರಾಮಿಕ ರೋಗಗಳ ಅಪಾಯವನ್ನು ಉಂಟುಮಾಡುತ್ತದೆ. ತಾತ್ಕಾಲಿಕ ಶ್ರವಣದೋಷ ಮತ್ತು ಖಿನ್ನತೆಯ ಸಾಧ್ಯತೆಯಿದೆ. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ಇಯರ್‌ ವ್ಯಾಕ್ಸ್ ಅನ್ನು ಹೊರ ತೆಗೆಯುವ ಅಗತ್ಯವಿಲ್ಲ.

ಏಕೆಂದರೆ ಅದನ್ನು ಕಿವಿಯೇ ಸ್ವಚ್ಚಗೊಳಿಸಬಲ್ಲದು. ವಾಸ್ತವವಾಗಿ ಇಯರ್‌ ವ್ಯಾಕ್ಸ್ ಎಂಬುದು ಕಿವಿಯಲ್ಲಿನ ನೈಸರ್ಗಿಕ ಗ್ರಂಥಿಗಳಿಂದ ರೂಪುಗೊಂಡ ಪರಿಹಾರವಾಗಿದೆ. ಇದು ಕಿವಿಯಲ್ಲೇ ರೂಪುಗೊಳ್ಳುವ ಮೇಣದಂತಹ ಅಂಶ. ಚರ್ಮದ ಸತ್ತ ಜೀವಕೋಶಗಳು ಮತ್ತು ಕಿವಿಯೊಳಗೆ ಹೋಗುವ ಧೂಳು ಇದಕ್ಕೆ ಅಂಟಿಕೊಳ್ಳುತ್ತವೆ. ಅದನ್ನು ಹೊರಗೆ ಕಳುಹಿಸುವ ಕೆಲಸವನ್ನು ಕಿವಿಯೇ ನೋಡಿಕೊಳ್ಳುತ್ತದೆ. ನಮ್ಮ ಕಿವಿಯ ರಚನೆಯೇ ಅದಕ್ಕೆ ಪೂರಕವಾಗಿದೆ. ಆ ಕಾರಣದಿಂದಾಗಿ, ಅದಾಗಿಯೇ ಕಿವಿಯಿಂದ ಹೊರಬರುತ್ತದೆ. ಹೀಗಾಗಿ ಆಗಾಗ ಕಿವಿಯನ್ನು ಸ್ವಚ್ಛಗೊಳಿಸುವ ಅಗತ್ಯವಿಲ್ಲ. ತುರ್ತು ಸಂದರ್ಭಗಳಲ್ಲಿ ಮಾತ್ರ ಸ್ವಚ್ಛಗೊಳಿಸಿದರೆ ಸಾಕು.

ಇಯರ್‌ ವ್ಯಾಕ್ಸ್ ಹೊರಬರದಿದ್ದರೆ, ಅದನ್ನು ತೆಗೆದುಹಾಕಲು ಕೆಲವು ಸಲಹೆಗಳಿವೆ. ನೀವು ಆ ಮೂಲಕ ಕಿವಿಯ ಮೇಣವನ್ನು ಸುರಕ್ಷಿತವಾಗಿ ತೆಗೆಯಬಹುದು. ಕಿವಿಗಳು ಬಹಳ ಸೂಕ್ಷ್ಮ ಭಾಗವಾಗಿರುತ್ತವೆ. ಹೀಗಾಗಿ ಅವುಗಳನ್ನು ಸ್ವಚ್ಛಗೊಳಿಸುವಾಗ ಕಾಳಜಿ ತುಂಬಾ ಮುಖ್ಯ. ಇಲ್ಲದಿದ್ದರೆ, ಶಾಶ್ವತ ಶ್ರವಣ ದೋಷ ಎದುರಿಸಬಹುದಾದ ಅಪಾಯವಿದೆ.
ಎರಡರಿಂದ ಮೂರು ಹನಿ ಬಾದಾಮಿ ಎಣ್ಣೆಯನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಒಟ್ಟು 3ರಿಂದ 5 ದಿನಗಳವರೆಗೆ ಕಿವಿಗೆ ಬಿಡಿ.

Share. Facebook Twitter LinkedIn WhatsApp Email

Related Posts

SHOCKING : ಪೋಷಕರೇ ಎಚ್ಚರ ; ಜೇಡ ಕಚ್ಚಿ ಬಾಲಕಿ ಸಾವು

08/08/2025 7:01 AM1 Min Read

ನೀವು ಕಡಿಮೆ ನೀರು ಕುಡಿಯುತ್ತಿದ್ದೀರಾ? ಇದರಿಂದಲೇ ಆ ಸಮಸ್ಯೆಗಳು ಬರುತ್ತಿವೆ ಎಂದು ವೈದ್ಯರು ಹೇಳುತ್ತಾರೆ?

08/08/2025 6:20 AM1 Min Read
Are children not reading attentively and actively? Here are some tips to follow

ನಿಮ್ಮ ಮಕ್ಕಳು ಗಮನವಿಟ್ಟು ಮತ್ತು ಸಕ್ರಿಯವಾಗಿ ಓದುತ್ತಿಲ್ಲವೇ? ಅನುಸರಿಸಲು ಕೆಲವು ಸಲಹೆಗಳು ಇಲ್ಲಿವೆ..!

07/08/2025 12:00 PM1 Min Read
Recent News

BREAKING : ಬೆಂಗಳೂರಿಗೆ ಆಗಮಿಸಿದ `ರಾಹುಲ್ ಗಾಂಧಿ’, `ಮಲ್ಲಿಕಾರ್ಜುನ್ ಖರ್ಗೆ’ : DCM ಡಿ.ಕೆ ಶಿವಕುಮಾರ್ ಸ್ವಾಗತ

08/08/2025 12:08 PM

ಷೇರು ಮಾರುಕಟ್ಟೆ ಟೆನ್ಷನ್ ನಡುವೆ ಚಿನ್ನದ ದರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ | Gold Price Hike

08/08/2025 11:51 AM

ಗ್ರಾಹಕರಿಗೆ `BSNL’ ಗುಡ್ ನ್ಯೂಸ್ : ಕೇವಲ 1 ರೂ.ಗೆ ಹೊಸ `ಫ್ರೀಡಂ ಪ್ಲಾನ್’ ಸಿಮ್.!

08/08/2025 11:50 AM

ಕಲಶ ಇಡದೆ ‘ವರಮಹಾಲಕ್ಷ್ಮಿ ಉಪವಾಸವನ್ನು ಹೇಗೆ ಆಚರಿಸುವುದು? ಈ ರೀತಿ ಆಚರಿಸಿದರೆ ಹಲವು ಪ್ರಯೋಜನ ಪಡೆಯಬಹುದು

08/08/2025 11:47 AM
State News
KARNATAKA

BREAKING : ಬೆಂಗಳೂರಿಗೆ ಆಗಮಿಸಿದ `ರಾಹುಲ್ ಗಾಂಧಿ’, `ಮಲ್ಲಿಕಾರ್ಜುನ್ ಖರ್ಗೆ’ : DCM ಡಿ.ಕೆ ಶಿವಕುಮಾರ್ ಸ್ವಾಗತ

By kannadanewsnow5708/08/2025 12:08 PM KARNATAKA 1 Min Read

ಬೆಂಗಳೂರು : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರನ್ನು…

ಗ್ರಾಹಕರಿಗೆ `BSNL’ ಗುಡ್ ನ್ಯೂಸ್ : ಕೇವಲ 1 ರೂ.ಗೆ ಹೊಸ `ಫ್ರೀಡಂ ಪ್ಲಾನ್’ ಸಿಮ್.!

08/08/2025 11:50 AM

ಕಲಶ ಇಡದೆ ‘ವರಮಹಾಲಕ್ಷ್ಮಿ ಉಪವಾಸವನ್ನು ಹೇಗೆ ಆಚರಿಸುವುದು? ಈ ರೀತಿ ಆಚರಿಸಿದರೆ ಹಲವು ಪ್ರಯೋಜನ ಪಡೆಯಬಹುದು

08/08/2025 11:47 AM

ALERT : ನಿಮ್ಮ `ಮೊಬೈಲ್’ ಟಾಯ್ಲೆಟ್ ಸೀಟಿಗಿಂತ ಕೊಳಗಾಗಿರಬಹುದು : ಜಸ್ಟ್ ಈ ರೀತಿ ಕ್ಲೀನ್ ಮಾಡಿಕೊಳ್ಳಿ.!

08/08/2025 11:43 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.