Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಡಿಕೆಶಿ CM ಆಗೋ ವಿಚಾರ : ಅಂತೂ ಇಂತೂ ಕುಂತಿ ಮಕ್ಕಳಿಗೆ ಅಧಿಕಾರ ಇಲ್ಲ ಅಂತಾಗಿದೆ : ಹೆಚ್.ವಿಶ್ವನಾಥ್ ವ್ಯಂಗ್ಯ

28/12/2025 12:28 PM

ಮತ್ತೆ ವಿವಾದದಲ್ಲಿ ನಿರ್ದೇಶಕ ಪ್ರೇಮ್‌ …! `ಕೆಡಿ’ ಸಿನಿಮಾ ಹಾಡಿನಲ್ಲಿ ಈ ಪದ ಬಳಕೆಗೆ ಅಪಸ್ವರ.!

28/12/2025 12:22 PM

‘ನೂರ್ ಖಾನ್ ವಾಯುನೆಲೆ ಮೇಲೆ ಭಾರತದ ದಾಳಿ ನಿಜ’ : ಸತ್ಯ ಒಪ್ಪಿಕೊಂಡ ಪಾಕ್ ವಿದೇಶಾಂಗ ಸಚಿವ

28/12/2025 12:17 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮತ್ತೆ ವಿವಾದದಲ್ಲಿ ನಿರ್ದೇಶಕ ಪ್ರೇಮ್‌ …! `ಕೆಡಿ’ ಸಿನಿಮಾ ಹಾಡಿನಲ್ಲಿ ಈ ಪದ ಬಳಕೆಗೆ ಅಪಸ್ವರ.!
KARNATAKA

ಮತ್ತೆ ವಿವಾದದಲ್ಲಿ ನಿರ್ದೇಶಕ ಪ್ರೇಮ್‌ …! `ಕೆಡಿ’ ಸಿನಿಮಾ ಹಾಡಿನಲ್ಲಿ ಈ ಪದ ಬಳಕೆಗೆ ಅಪಸ್ವರ.!

By kannadanewsnow5728/12/2025 12:22 PM

ಬೆಂಗಳೂರು: ನಟ, ನಿರ್ದೇಶಕ ಪ್ರೇಮ್ ಗೂ ವಿವಾದಗಳಿಗೂ ಗಳಸ್ಯ ಕಂಠಸ್ಯ ಸಂಬಂಧ ಎನ್ನುವುದು ಹಲವು ಬಾರಿ ಕಂಡು ಬರುತ್ತಿದೆ.

ತಮ್ಮ ಹೊಸ ಸಿನಿಮಾ ಕೆಡಿಯ ಜೋಡೆತ್ತು ಸಾಂಗ್ ರಿಲೀಸ್ ಆಗಿದ್ದು, ಹಾಡಿನಲ್ಲಿ ಬಳಕೆ ಮಾಡಿರುವ ಕೆಲವು ಪದಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಮಂದಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಹಾಡಿನಲ್ಲಿ ಬರುವ ರಂಡೆ-ಮುಂಡೆಯರು ಪದದ ಬಗ್ಗೆ ಹಲವು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಕಂಟ್ರೋಲ್ ಆಲ್ಟ್ ಡಿಲಿಟ್ ಎನ್ನುವ ಪೇಸ್‌ಬುಕ್‌ ಪೇಜಿನಲ್ಲಿ ತಗಡ್ ನನ್ಮಕ್ಕಳಿಗೆ ಅರ್ಥವೇ ಆಗಲ್ಲ ಅದ್ರಲ್ಲೇನ್ ತಪ್ಪದೆ ಅಂತ. ಮುಂಡೆ ಅನ್ನೋದು ತಪ್ಪಾಗಲ್ಲ. ವಿದವೆ ಅನ್ನೋದು ಅಲಂಕಾರಿಕ ಪದ, ಮುಂಡೆ ಅನ್ನೋದು ಆಡುಸೊಗಡು ಅಂತ ಒಪ್ಕೊಳೋಣ‌. ಅವಳು ಮುಂಡೆ ಎಂಬುದಕ್ಕೂ, ಆ ಮುಂಡೆ ಕಣ್ಣು ಬೀಳಬಾರದು ಎಂಬುದಕ್ಕೂ ವ್ಯತ್ಯಾಸವಿದೆ ಅನ್ನೋದು ಅನೇಕರಿಗೆ ಗೊತ್ತಿಲ್ಲ. ರಂಡೆ-ಮುಂಡೆಯರು ಸಮಾಜದಲ್ಲಿ ಜನರ ನಡುವೆ ಬೆರೆಯಬಾರದು, ಅವರ ಕಣ್ಣು ಯಾರ ಮೇಲೂ ಬೀಳಬಾರದು ಎಂದು ಅವರನ್ನು ದೂರವಿಡುತ್ತಿದ್ದ ಕಾಲದ ಕಿಡಿನುಡಿಗಳನ್ನು ಈ ಕಾಲಕ್ಕೆ ತರಬಾರದು.

‘ಊರು ಅಂದ್ರೆ ಹೊಲಗೇರಿ ಇರುತ್ತೆ’ ಎಂಬ ಹಳೆ ಕಾಲದ ಗಾದೆ ಈಗಿನ ಕಾಲಕ್ಕೆ ಪ್ರಜ್ಞಾಪೂರ್ವಕವಾಗಿ ಬಳಸಬಾರದು, ಅಂತೆಯೇ ರಂಡೆ-ಮುಂಡೇರ ಕಣ್ಣು ಬೀಳಬಾರದು ಎಂಬುದು ಸಹ ದೌರ್ಜನ್ಯವೇ ಅಲ್ವಾ..? ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರಿಗೆ ತಲುಪೋತನಕ ಶೇರ್ ಮಾಡಿ ಪ್ರೆಂಡ್ಸ್. ಅಂತ ಬರೆದುಕೊಂಡಿದ್ದಾರೆ.

ಮತ್ತೊಬ್ಬರು ಪ್ರೇಮ್ ಸಿನಿಮಾದಲ್ಲಿ ಸಾಹಿತ್ಯ ಸಂಗೀತಕ್ಕೆ ಒಂದು ಜಾಗ ಇರತ್ತೆ, ವಿಶೇಷ ಇರತ್ತೆ! ಸಿನಿಮಾ ಹೆಚ್ಚು ಕಡಿಮೆ ಇದ್ರು, ಜಾನಪದ ಪದಗಳು, ಕೇಳಮ್ಮ, ಕೇಳಯ್ಯ, ಅಯ್ಯ, ಅಮ್ಮ ಅಂತ ಎಲ್ಲಾ ಇರತ್ತೆ, ಸಾಹಿತ್ಯ ಅವರದು ಅಲ್ಲಾ ಅಂದ್ರು ರಂಡೆ, ಮುಂಡೆ ಪದಗಳು ಬೇಕಿರಲಿಲ್ಲ ಅನಿಸ್ತು! ಪ್ರೆಮ್ಸ್ ಸಿನಿಮಾ ದಲ್ಲಿ ತಾಯಿಗೆ ಯಾವಾಗ್ಲೂ ವಿಶೇಷ ಸ್ಥಾನ ಇರತ್ತೆ, ತಂದೆ ಗಿಂತ! ಅನ್ನೋದು ನೆನಪಾಯ್ತು ಅಷ್ಟೇ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ನಟ ಪ್ರೇಮ್‌ಗೂ ವಿವಾದಕ್ಕೂ ಆತ್ಮೀಯ ಸಂಬಂಧ ಇರೋದರಲ್ಲಿ ಅನುಮಾನವಿಲ್ಲ ಎನ್ನಲಾಗಿದೆ. ಪ್ರೇಮ್ ತಮ್ಮ ಸಿನಿಮಾಗಿಂತ ಹೆಚ್ಚು ಪಬ್ಲಿಸಿಟಿಗೆ ಸಲುವಾಗಿ ಈ ಹಿಂದೆ ಹಲವು ಸಾರಿ ಹೀಗೆ ಸದ್ದು ಮಾಡಿದ್ದಾರೆ. ಈಗ ಅದೇ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ ತಮ್ಮ ವಿರುದ್ದು ಕೇಳಿ ಬರುತ್ತಿರುವ ಆರೋಪದ ಬಗ್ಗೆ ನಟ ಪ್ರೇಮ್ ಯಾವ ರೀತಿಯಲ್ಲಿ ಉತ್ತರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಗಮನಿಸಿ: ಇದು ಸಾಮಾಜಿಕ ಜಾಲತಣದಲ್ಲಿ ಕೇಳಿ ಬರುತ್ತಿರುವ ಸಂಗತಿಯನ್ನು ಕನ್ನಡ ನ್ಯೌಸ್‌ನೌ ಪ್ರಕಟಿಸಿದೆ , ಇದು ಯಾರ ವಿರುದ್ದವೂ ಅಲ್ಲ ಯಾರ ಪರವು ಅಲ್ಲ ಎನ್ನುವುದು ಗಮನಿಸಬೇಕಾಗಿದೆ.

Director Prem in controversy again...! The use of this word in the song of the movie `KD' is inappropriate.!
Share. Facebook Twitter LinkedIn WhatsApp Email

Related Posts

BIG NEWS : ಡಿಕೆಶಿ CM ಆಗೋ ವಿಚಾರ : ಅಂತೂ ಇಂತೂ ಕುಂತಿ ಮಕ್ಕಳಿಗೆ ಅಧಿಕಾರ ಇಲ್ಲ ಅಂತಾಗಿದೆ : ಹೆಚ್.ವಿಶ್ವನಾಥ್ ವ್ಯಂಗ್ಯ

28/12/2025 12:28 PM1 Min Read

BIG NEWS : ಮುರುಘಾ ಶ್ರೀಗಳಿಗೆ ಮತ್ತೊಂದು ಸಂಕಷ್ಟ : ಕೋರ್ಟ್ ಆದೇಶ ಉಲ್ಲಂಘಿಸಿ ಮಠದ ಆಸ್ತಿ ಮಾರಾಟ ಆರೋಪ

28/12/2025 12:04 PM1 Min Read

BIG NEWS : ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

28/12/2025 11:49 AM4 Mins Read
Recent News

BIG NEWS : ಡಿಕೆಶಿ CM ಆಗೋ ವಿಚಾರ : ಅಂತೂ ಇಂತೂ ಕುಂತಿ ಮಕ್ಕಳಿಗೆ ಅಧಿಕಾರ ಇಲ್ಲ ಅಂತಾಗಿದೆ : ಹೆಚ್.ವಿಶ್ವನಾಥ್ ವ್ಯಂಗ್ಯ

28/12/2025 12:28 PM

ಮತ್ತೆ ವಿವಾದದಲ್ಲಿ ನಿರ್ದೇಶಕ ಪ್ರೇಮ್‌ …! `ಕೆಡಿ’ ಸಿನಿಮಾ ಹಾಡಿನಲ್ಲಿ ಈ ಪದ ಬಳಕೆಗೆ ಅಪಸ್ವರ.!

28/12/2025 12:22 PM

‘ನೂರ್ ಖಾನ್ ವಾಯುನೆಲೆ ಮೇಲೆ ಭಾರತದ ದಾಳಿ ನಿಜ’ : ಸತ್ಯ ಒಪ್ಪಿಕೊಂಡ ಪಾಕ್ ವಿದೇಶಾಂಗ ಸಚಿವ

28/12/2025 12:17 PM

BREAKING: ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಆರೋಗ್ಯ ಸ್ಥಿತಿ ಗಂಭೀರ | Khaleda Zia

28/12/2025 12:07 PM
State News
KARNATAKA

BIG NEWS : ಡಿಕೆಶಿ CM ಆಗೋ ವಿಚಾರ : ಅಂತೂ ಇಂತೂ ಕುಂತಿ ಮಕ್ಕಳಿಗೆ ಅಧಿಕಾರ ಇಲ್ಲ ಅಂತಾಗಿದೆ : ಹೆಚ್.ವಿಶ್ವನಾಥ್ ವ್ಯಂಗ್ಯ

By kannadanewsnow0528/12/2025 12:28 PM KARNATAKA 1 Min Read

ಮೈಸೂರು : ಡಿಸಿಎಂ ಡಿಕೆ ಶಿವಕುಮಾರ್ CM ಆಗೋ ವಿಚಾರವಾಗಿ, ಅಂತೂ ಇಂತೂ ಕುಂತಿ ಮಕ್ಕಳಿಗೆ ಅಧಿಕಾರ ಇಲ್ಲ ಅಂತಾಗಿದೆ…

ಮತ್ತೆ ವಿವಾದದಲ್ಲಿ ನಿರ್ದೇಶಕ ಪ್ರೇಮ್‌ …! `ಕೆಡಿ’ ಸಿನಿಮಾ ಹಾಡಿನಲ್ಲಿ ಈ ಪದ ಬಳಕೆಗೆ ಅಪಸ್ವರ.!

28/12/2025 12:22 PM

BIG NEWS : ಮುರುಘಾ ಶ್ರೀಗಳಿಗೆ ಮತ್ತೊಂದು ಸಂಕಷ್ಟ : ಕೋರ್ಟ್ ಆದೇಶ ಉಲ್ಲಂಘಿಸಿ ಮಠದ ಆಸ್ತಿ ಮಾರಾಟ ಆರೋಪ

28/12/2025 12:04 PM

BIG NEWS : ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

28/12/2025 11:49 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.