Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಇಬ್ಬರೂ ಕೆಲಸ ಮಾಡುವಾಗ ಹೆಂಡತಿ ಗಂಡನಿಗೆ ಅಡುಗೆ ಮಾಡದಿರುವುದು ಕ್ರೌರ್ಯಕ್ಕೆ ಸಮಾನವಲ್ಲ’ : ಹೈಕೋರ್ಟ್

08/01/2026 8:20 AM

SHOCKING : ಬೆಂಗಳೂರಿನಲ್ಲಿ `ಬೆಚ್ಚಿ ಬೀಳಿಸೋ ಕೃತ್ಯ’ : ಮಗು ಕೊಂದು ಶವ ಚರಂಡಿಗೆ ಎಸೆದಿದ್ದ ಆರೋಪಿ ಅರೆಸ್ಟ್.!

08/01/2026 8:15 AM

BIG NEWS : ದೇಶಾದ್ಯಂತ ಏ.1ರಿಂದ `ಹೊಸ ಆದಾಯ ತೆರಿಗೆ ನಿಯಮಗಳು’ ಜಾರಿ | New Income Tax Rules

08/01/2026 7:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಆನೆಗಳ ಮೇಲೆ ನಿಗಾಕ್ಕೆ ಇನ್ಮುಂದೆ ‘ದೇಸಿ ರೇಡಿಯೋ ಕಾಲರ್’ ಬಳಕೆ : ಸಚಿವ ಈಶ್ವರ್ ಖಂಡ್ರೆ ಹೇಳಿಕೆ
KARNATAKA

BREAKING : ಆನೆಗಳ ಮೇಲೆ ನಿಗಾಕ್ಕೆ ಇನ್ಮುಂದೆ ‘ದೇಸಿ ರೇಡಿಯೋ ಕಾಲರ್’ ಬಳಕೆ : ಸಚಿವ ಈಶ್ವರ್ ಖಂಡ್ರೆ ಹೇಳಿಕೆ

By kannadanewsnow0506/02/2025 5:22 AM

ಬೆಂಗಳೂರು : ಆನೆಗಳ ಚಲನವಲನಗಳ ಮೇಲೆ ನಿಗಾವಹಿಸಲು ಅರಣ್ಯ ಇಲಾಖೆ ಸಹಯೋಗದೊಂದಿಗೆ ಇನ್ ಫಿಕ್ಷನ್ ಲ್ಯಾಬ್‌ ಸಂಸ್ಥೆ ಅಭಿವೃದ್ಧಿ ಮಾಡಿರುವ ದೇಶೀಯ ಕರ್ನಾ ಟಕ-ಪರಿಶೋಧಿತ ಪತ್ತೆ (ಕೆಪಿ ಟ್ರ್ಯಾಕರ್) ಹೆಸರಿನ ರೇಡಿಯೋ ಕಾಲ‌ರ್ ಅನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಲೋಕಾರ್ಪಣೆ ಮಾಡಿದರು.

ಅರಣ್ಯ ಭವನದಲ್ಲಿ ಬುಧವಾರ ಏರ್ಪ ಡಿಸಲಾಗಿದ್ದ ಕಾರ್ಯಕ್ರಮದಲ್ಲಿ ನೂತನ ರೇಡಿಯೋ ಕಾಲರ್ ಅನ್ನು ಬಂಡೀಪುರ ಮತ್ತು ನಾಗರಹೊಳೆ ಹುಲಿಸಂರಕ್ಷಿತ ಪ್ರದೇ ಶದ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಖಂಡ್ರೆ, ಕೊಡಗು, ಚಿಕ್ಕಮಗಳೂರು, ಹಾಸನ ಸೇರಿ ಮತ್ತಿತರಜಿಲ್ಲೆಗಳಲ್ಲಿ ಆನೆಗಳು ನಾಡಿಗೆ ಬರುವುದನ್ನು ತಡೆಯಲು, ಚಲನವಲನದ ಮೇಲೆ ನಿಗಾವಹಿಸಲು ಆನೆಗಳ ಗುಂಪಿನ ನಾಯಕಿಗೆ ಅಳವಡಿಸ ಲಾಗುವುದು. ಅದರಿಂದ ಆನೆಗಳ ಸಂಚಾರದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾ ಗುವುದು ಎಂದರು.

ಆನೆ ಮಾನವ ಸಂಘರ್ಷದಲ್ಲಿ ಹೆಚ್ಚಿನ ಸಾವು ನೋವು ಆಗುತ್ತಿವೆ. ಆನೆಗಳ ಚಲನ ವಲನ ತಿಳಿಯಲು ರೇಡಿಯೋ ಕಾಲರ್ ಬಳಸುತ್ತಿದ್ದೇವೆ. ಇಷ್ಟು ದಿನ ವಿದೇಶದ ರೇಡಿಯೋ ಕಾಲರ್ ಗಳನ್ನು ಬಳಸುತ್ತಿದ್ದೆವು 50 ಆನೆಗಳು ಕೊಡಗಿನ ಅರಣ್ಯದಲ್ಲಿಯೇ ಇರುವುದಿಲ್ಲ. ಅರಣ್ಯದ ಹೊರಗಡೆ ಕಾಫಿ ಪ್ಲಾಂಟನಲ್ಲೇ ಆನೆಗಳು ಇರುತ್ತವೆ. ರೇಡಿಯೋ ಕಾಲರ್ ಅಳವಡಿಸಲು ವಿದೇಶದಿಂದ 65 ಆಮದು ಮಾಡಿದ್ದೇವೆ. ಈಗ ಕರ್ನಾಟಕದಲ್ಲಿ ರೇಡಿಯೋ ಕಾಲರ್ ಗಳನ್ನು ತಯಾರು ಮಾಡಲಾಗಿದೆ.

ಅಧಿಕಾರಿಗಳೇ ಅಧ್ಯಯನ ಮಾಡಿ ರೇಡಿಯೋ ಕಾಲರ್ಗಳನ್ನು ತಯಾರಿಸಿದ್ದಾರೆ. ವಿದೇಶಿ ವಿಡಿಯೋ ಕಾಲರ್ ವೆಚ್ಚ 5 ರಿಂದ 6 ಲಕ್ಷ ರೂಪಾಯಿ ಆಗುತ್ತಿತ್ತು. ಇದೀಗ ನಾವೇ ತಯಾರಿಸ್ತಾ ರೇಡಿಯೋ ಕೋಲಾರ್ಗೆ ಕೇವಲ ಒಂದುವರೆ ಲಕ್ಷ ರೂಪಾಯಿ ಆಗಿದೆ ಪರಿಸರಕ್ಕೆ ಹಾನಿಯಾಗದ ರೀತಿ ರೇಡಿಯೋ ಕಾಲರ್‌ಗಳನ್ನು ತಯಾರಿಸಿದ್ದೇವೆ. ಕೇಶವ ರೇಡಿಯೋ ಕೋಲಾರ್ 7 ಕೆ.ಜಿ ಎಷ್ಟು ತೂಕ ಇರುತ್ತದೆ ಎಂದು ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ರಾಜ್ಯದಲ್ಲಿ 6,395 ಆನೆಗಳಿವೆ. ಪ್ರತಿ ವರ್ಷ ಆನೆಗಳ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕನುಗುಣವಾಗಿ ಅರಣ್ಯ ಪ್ರದೇಶ ವಿಸ್ತರಣೆಯಾಗುತ್ತಿಲ್ಲ. ಹೀಗಾಗಿ ಆನೆ-ಮಾನವ ಸಂಘರ್ಷ ಹೆಚ್ಚುವಂತಾಗಿದೆ. ಕೆಲವೊಮ್ಮೆ ಪ್ರಾಣಹಾನಿಗಳಾಗುತ್ತಿದೆ. ಅದನ್ನು ತಡೆಯಲು ಆನೆಗಳಿಗೆ ರೇಡಿಯೋ ಕಾಲ‌ರ್ ಅಳವಡಿಸಿ ಮೇಲೆ ನಿಗಾವಹಿಸುವ ಕೆಲಸ ಮಾಡಲಾ ಗುವುದು ಎಂದರು.

Share. Facebook Twitter LinkedIn WhatsApp Email

Related Posts

SHOCKING : ಬೆಂಗಳೂರಿನಲ್ಲಿ `ಬೆಚ್ಚಿ ಬೀಳಿಸೋ ಕೃತ್ಯ’ : ಮಗು ಕೊಂದು ಶವ ಚರಂಡಿಗೆ ಎಸೆದಿದ್ದ ಆರೋಪಿ ಅರೆಸ್ಟ್.!

08/01/2026 8:15 AM1 Min Read

BIG NEWS : ರಾಜ್ಯದ ‘ಗ್ರಾಮ ಪಂಚಾಯತ್’ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : ‘ಭವಿಷ್ಯ ನಿಧಿ’(PF) ಸೌಲಭ್ಯ ಜಾರಿಗೊಳಿಸಿ ಸರ್ಕಾರ ಆದೇಶ

08/01/2026 7:44 AM1 Min Read

ರಾಜ್ಯದ ಪಡಿತರ ಚೀಟಿದಾರರೇ ಗಮನಿಸಿ : ರದ್ದಾದ `BPL’ ಕಾರ್ಡ್ ಮರು ಪಡೆಯಲು ತಕ್ಷಣವೇ ಈ ಕೆಲಸ ಮಾಡಿ.!

08/01/2026 7:40 AM2 Mins Read
Recent News

‘ಇಬ್ಬರೂ ಕೆಲಸ ಮಾಡುವಾಗ ಹೆಂಡತಿ ಗಂಡನಿಗೆ ಅಡುಗೆ ಮಾಡದಿರುವುದು ಕ್ರೌರ್ಯಕ್ಕೆ ಸಮಾನವಲ್ಲ’ : ಹೈಕೋರ್ಟ್

08/01/2026 8:20 AM

SHOCKING : ಬೆಂಗಳೂರಿನಲ್ಲಿ `ಬೆಚ್ಚಿ ಬೀಳಿಸೋ ಕೃತ್ಯ’ : ಮಗು ಕೊಂದು ಶವ ಚರಂಡಿಗೆ ಎಸೆದಿದ್ದ ಆರೋಪಿ ಅರೆಸ್ಟ್.!

08/01/2026 8:15 AM

BIG NEWS : ದೇಶಾದ್ಯಂತ ಏ.1ರಿಂದ `ಹೊಸ ಆದಾಯ ತೆರಿಗೆ ನಿಯಮಗಳು’ ಜಾರಿ | New Income Tax Rules

08/01/2026 7:58 AM

ವಿಶ್ವಸಂಸ್ಥೆಯ 66 ಸಂಸ್ಥೆಗಳಿಗೆ ಅಮೇರಿಕಾ ‘ಗುಡ್‌ಬೈ’: ಭಾರತದ ಸೌರ ಒಕ್ಕೂಟಕ್ಕೂ ಟ್ರಂಪ್ ಶಾಕ್!

08/01/2026 7:57 AM
State News
KARNATAKA

SHOCKING : ಬೆಂಗಳೂರಿನಲ್ಲಿ `ಬೆಚ್ಚಿ ಬೀಳಿಸೋ ಕೃತ್ಯ’ : ಮಗು ಕೊಂದು ಶವ ಚರಂಡಿಗೆ ಎಸೆದಿದ್ದ ಆರೋಪಿ ಅರೆಸ್ಟ್.!

By kannadanewsnow5708/01/2026 8:15 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ತಾಯಿಯ ಮೇಲಿನ ದ್ವೇಷಕ್ಕೆ ಆಕೆಯ 6 ವರ್ಷದ ಮುಗ್ಧ ಮಗಳನ್ನು…

BIG NEWS : ರಾಜ್ಯದ ‘ಗ್ರಾಮ ಪಂಚಾಯತ್’ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : ‘ಭವಿಷ್ಯ ನಿಧಿ’(PF) ಸೌಲಭ್ಯ ಜಾರಿಗೊಳಿಸಿ ಸರ್ಕಾರ ಆದೇಶ

08/01/2026 7:44 AM

ರಾಜ್ಯದ ಪಡಿತರ ಚೀಟಿದಾರರೇ ಗಮನಿಸಿ : ರದ್ದಾದ `BPL’ ಕಾರ್ಡ್ ಮರು ಪಡೆಯಲು ತಕ್ಷಣವೇ ಈ ಕೆಲಸ ಮಾಡಿ.!

08/01/2026 7:40 AM

BREAKING : ಇಂದು `ರಾಕಿಂಗ್ ಸ್ಟಾರ್ ಯಶ್’ರ 40ನೇ ಹುಟ್ಟುಹಬ್ಬದ ಸಂಭ್ರಮ : ಅಭಿಮಾನಿಗಳಿಗೆ ಮುಖ್ಯ ಸಂದೇಶ.!

08/01/2026 7:34 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.