Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಕೆಇಎಯಿಂದ ಬಿಪಿಟಿ, ಬಿಪಿಒ, ಎಎಚ್ಎಸ್ ಕೋರ್ಸ್ ಗಳ ರಾಂಕ್ ಪ್ರಕಟ

18/06/2025 9:02 PM

BIG NEWS: ರಾಜ್ಯದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ : `ಹಳೆಯ ಪಿಂಚಣಿ (OPS) ಯೋಜನೆ’ ಜಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

18/06/2025 9:02 PM

BREAKING : ರಾಜ್ಯ ಸರ್ಕಾರದಿಂದ `ಬಿಸಿಯೂಟ ಅಡುಗೆಯವರು, ಸಹಾಯಕಿಯರಿಗೆ ‘ಗುಡ್ ನ್ಯೂಸ್ : `ಗೌರವಧನ’ 1 ಸಾವಿರ ರೂ. ಹೆಚ್ಚಳ ಮಾಡಿ ಆದೇಶ.!

18/06/2025 8:54 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯ ಸರ್ಕಾರದಿಂದ `ಬಿಸಿಯೂಟ ಅಡುಗೆಯವರು, ಸಹಾಯಕಿಯರಿಗೆ ‘ಗುಡ್ ನ್ಯೂಸ್ : `ಗೌರವಧನ’ 1 ಸಾವಿರ ರೂ. ಹೆಚ್ಚಳ ಮಾಡಿ ಆದೇಶ.!
KARNATAKA

BREAKING : ರಾಜ್ಯ ಸರ್ಕಾರದಿಂದ `ಬಿಸಿಯೂಟ ಅಡುಗೆಯವರು, ಸಹಾಯಕಿಯರಿಗೆ ‘ಗುಡ್ ನ್ಯೂಸ್ : `ಗೌರವಧನ’ 1 ಸಾವಿರ ರೂ. ಹೆಚ್ಚಳ ಮಾಡಿ ಆದೇಶ.!

By kannadanewsnow5718/06/2025 8:54 PM

ಬೆಂಗಳೂರು : 2025-26 ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-109ರ ಘೋಷಣೆಯಂತೆ ಮಧ್ಯಾಹ್ನ ಉಪಹಾರ ಯೋಜನೆಯಡಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರಿಗೆ ಮತ್ತು ಸಹಾಯಕ ಅಡುಗೆಯವರಿಗೆ ನೀಡಲಾಗುತ್ತಿರುವ ಮಾಸಿಕ ಗೌರವ ಸಂಭಾವನೆಯನ್ನು ರೂ.1000/- ಗಳಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2025-26 ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-109 ರಲ್ಲಿನ ಘೋಷಣೆಯಂತೆ ಮಧ್ಯಾಹ್ನ ಉಪಹಾರ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಡುಗೆಯವರಿಗೆ ಮತ್ತು ಸಹಾಯಕ ಅಡುಗೆಯವರಿಗೆ ನೀಡಲಾಗುತ್ತಿರುವ ಮಾಸಿಕ ಗೌರವ ಸಂಭಾವನೆಯನ್ನು ರೂ.1000/- ಗಳಷ್ಟು ಹೆಚ್ಚಿಸುವ ಕುರಿತು ಉಲ್ಲೇಖದ ಸರ್ಕಾರದ ಆದೇಶ ಸಂಖ್ಯೆ:ಇಪಿ.57.ಎಂಎಂಎಸ್.2025. ಬೆಂಗಳೂರು. ದಿನಾಂಕ:26.05.2025ರಲ್ಲಿ ಕೆಳಕಂಡಂತೆ ಆದೇಶಿರುತ್ತಾರೆ (ಉಲ್ಲೇಖ-2ರ ಸರ್ಕಾರದ ಆದೇಶವನ್ನು ಅಡಕವಿರಿಸಿದೆ).

ಅಡುಗೆ ಸಿಬ್ಬಂದಿ ವಿವರ

ಮಾಸಿಕ ಸಂಭಾವನೆ | (0) 60%)

ಮಾಸಿಕ ಸಂಭಾವನೆ ( 40%)

ರಾಜ್ಯ ಸರ್ಕಾರದಿಂದ ನೀಡಲಾಗುತ್ತಿರುವ ಹೆಚ್ಚುವರಿ ៩ (TOP UP) ಸಂಭಾವನೆಯ ಮೊತ್ತ

ಅಡುಗೆ ಸಿಬ್ಬಂದಿಗಳಿಗೆ ಪಾವತಿಸಬೇಕಾಗಿರುವ ಒಟ್ಟಾರೆ ಮಾಸಿಕ ಸಂಭಾವನೆಯ ಮೊತ್ತ

ಮುಖ್ಯ  ಅಡುಗೆಯವರು

600/-

400/-

3700/-

4700/-

ಸಹಾಯಕ ಅಡುಗೆಯವರು

600/-

400/-

3600/-

4600/-

ರಾಜ್ಯದ ಎಲ್ಲಾ 31 ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲ್ಲೂಕು ‘ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಸರ್ಕಾರದ ಆದೇಶದಲ್ಲಿ ಸೂಚಿಸಲಾಗಿರುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಶೈಕ್ಷಣಿಕ ಜಿಲ್ಲೆಗಳು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಸದರಿ ಆದೇಶವನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿದೆ.

ಈ ಆದೇಶದಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರು ಹಾಗೂ ಸಹಾಯಕ ಅಡುಗೆಯವರಿಗೆ ಹೆಚ್ಚಿಸಲಾಗಿರುವ ರೂ.1000/-ಗಳ ಮಾಸಿಕ ಸಂಭಾವನೆ ಮೊತ್ತವನ್ನು ಪಾವತಿಸಲು ಅಗತ್ಯವಿರುವ ಅನುದಾನವನ್ನು ರಾಜ್ಯ ಯೋಜನೆ ಕ್ಷೀರಭಾಗ್ಯ ಲೆಕ್ಕ ಶೀರ್ಷಿಕೆ:2202-00-101-0-18 (2202-01-196-1-02) ಯ ಉಪ ಶೀರ್ಷಿಕೆ: 324 ರಡಿ ನಿಗದಿಯಾಗಿರುವ ಅನುದಾನದಿಂದ ಪಾವತಿಸುವಂತೆ ಸೂಚಿಸಿದೆ.

ಗೌರವ ಸಂಭಾವನೆಯನ್ನು ನೇರ ನಗದು ವರ್ಗಾವಣೆ ವೇದಿಕೆ (Direct Benefit Transfer) ಮೂಲಕವೇ ಪಾವತಿಸಲು ಕ್ರಮ ವಹಿಸಲು ತಿಳಿಸಿದೆ.

BREAKING: State government issues order to increase ``Good News'' for hot meal makers and helpers: ``Govuravadhan'' by Rs. 1000!
Share. Facebook Twitter LinkedIn WhatsApp Email

Related Posts

BREAKING: ಕೆಇಎಯಿಂದ ಬಿಪಿಟಿ, ಬಿಪಿಒ, ಎಎಚ್ಎಸ್ ಕೋರ್ಸ್ ಗಳ ರಾಂಕ್ ಪ್ರಕಟ

18/06/2025 9:02 PM1 Min Read

BIG NEWS: ರಾಜ್ಯದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ : `ಹಳೆಯ ಪಿಂಚಣಿ (OPS) ಯೋಜನೆ’ ಜಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

18/06/2025 9:02 PM2 Mins Read

GOOD NEWS: ರಾಜ್ಯದ ಮಧ್ಯಾಹ್ನ ಉಪಹಾರ ಯೋಜನೆ ಅಡುಗೆಯವರಿಗೆ ಗುಡ್ ನ್ಯೂಸ್: 1000 ಗೌರವ ಸಂಭಾವನೆ ಹೆಚ್ಚಿಸಿ ಸರ್ಕಾರ ಆದೇಶ

18/06/2025 8:54 PM1 Min Read
Recent News

BREAKING: ಕೆಇಎಯಿಂದ ಬಿಪಿಟಿ, ಬಿಪಿಒ, ಎಎಚ್ಎಸ್ ಕೋರ್ಸ್ ಗಳ ರಾಂಕ್ ಪ್ರಕಟ

18/06/2025 9:02 PM

BIG NEWS: ರಾಜ್ಯದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ : `ಹಳೆಯ ಪಿಂಚಣಿ (OPS) ಯೋಜನೆ’ ಜಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

18/06/2025 9:02 PM

BREAKING : ರಾಜ್ಯ ಸರ್ಕಾರದಿಂದ `ಬಿಸಿಯೂಟ ಅಡುಗೆಯವರು, ಸಹಾಯಕಿಯರಿಗೆ ‘ಗುಡ್ ನ್ಯೂಸ್ : `ಗೌರವಧನ’ 1 ಸಾವಿರ ರೂ. ಹೆಚ್ಚಳ ಮಾಡಿ ಆದೇಶ.!

18/06/2025 8:54 PM

GOOD NEWS: ರಾಜ್ಯದ ಮಧ್ಯಾಹ್ನ ಉಪಹಾರ ಯೋಜನೆ ಅಡುಗೆಯವರಿಗೆ ಗುಡ್ ನ್ಯೂಸ್: 1000 ಗೌರವ ಸಂಭಾವನೆ ಹೆಚ್ಚಿಸಿ ಸರ್ಕಾರ ಆದೇಶ

18/06/2025 8:54 PM
State News
KARNATAKA

BREAKING: ಕೆಇಎಯಿಂದ ಬಿಪಿಟಿ, ಬಿಪಿಒ, ಎಎಚ್ಎಸ್ ಕೋರ್ಸ್ ಗಳ ರಾಂಕ್ ಪ್ರಕಟ

By kannadanewsnow0918/06/2025 9:02 PM KARNATAKA 1 Min Read

ಬೆಂಗಳೂರು: ಬಿಪಿಟಿ, ಬಿಪಿಒ, ಎಎಚ್ಎಸ್ ಕೋರ್ಸ್ ಗಳ ಪ್ರವೇಶಕ್ಕೆ ಅಭ್ಯರ್ಥಿಗಳ ದ್ವಿತೀಯ ಪಿಯುಸಿ ಅಂಕಗಳ ಆಧಾರದ ಮೇಲೆ ಕರ್ನಾಟಕ ಪರೀಕ್ಷಾ…

BIG NEWS: ರಾಜ್ಯದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ : `ಹಳೆಯ ಪಿಂಚಣಿ (OPS) ಯೋಜನೆ’ ಜಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

18/06/2025 9:02 PM

BREAKING : ರಾಜ್ಯ ಸರ್ಕಾರದಿಂದ `ಬಿಸಿಯೂಟ ಅಡುಗೆಯವರು, ಸಹಾಯಕಿಯರಿಗೆ ‘ಗುಡ್ ನ್ಯೂಸ್ : `ಗೌರವಧನ’ 1 ಸಾವಿರ ರೂ. ಹೆಚ್ಚಳ ಮಾಡಿ ಆದೇಶ.!

18/06/2025 8:54 PM

GOOD NEWS: ರಾಜ್ಯದ ಮಧ್ಯಾಹ್ನ ಉಪಹಾರ ಯೋಜನೆ ಅಡುಗೆಯವರಿಗೆ ಗುಡ್ ನ್ಯೂಸ್: 1000 ಗೌರವ ಸಂಭಾವನೆ ಹೆಚ್ಚಿಸಿ ಸರ್ಕಾರ ಆದೇಶ

18/06/2025 8:54 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.