KARNATAKA BIG NEWS : ರಾಜ್ಯ ಸರ್ಕಾರದಿಂದ `ಬಿಸಿಯೂಟ ಅಡುಗೆಯವರು, ಸಹಾಯಕಿಯರಿಗೆ ‘ಗುಡ್ ನ್ಯೂಸ್ : `ಗೌರವಧನ’ 1 ಸಾವಿರ ರೂ. ಹೆಚ್ಚಳ ಮಾಡಿ ಆದೇಶ.!By kannadanewsnow57 KARNATAKA 1 Min Read ಬೆಂಗಳೂರು : 2025-26 ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-109ರ ಘೋಷಣೆಯಂತೆ ಮಧ್ಯಾಹ್ನ ಉಪಹಾರ ಯೋಜನೆಯಡಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರಿಗೆ ಮತ್ತು ಸಹಾಯಕ ಅಡುಗೆಯವರಿಗೆ ನೀಡಲಾಗುತ್ತಿರುವ…