Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING: ದಿವ್ಯಾಂಗ ಕೋಟಾದಡಿ ‘MBBS ಸೀಟು’ ಪಡೆಯಲು ತನ್ನ ಕಾಲನ್ನೇ ಕತ್ತರಿಸಿಕೊಂಡ ವಿದ್ಯಾರ್ಥಿ

23/01/2026 3:24 PM

‘ಗ್ರಾಚ್ಯುಟಿ’ ಎಂದರೇನು.? ನಿಮ್ಮ ಸಂಬಳ 30 ಸಾವಿರ ಇದ್ರೆ, ವರ್ಷದಲ್ಲಿ ಎಷ್ಟು ಸಿಗುತ್ತೆ? ಹೀಗೆ ಲೆಕ್ಕ ಹಾಕಿ!

23/01/2026 3:14 PM

ಕೋಲಾರದಿಂದ ಶಬರಿಮಲೆಗೆ ತೆರಳಿದ್ದ ವ್ಯಕ್ತಿ ನಾಪತ್ತೆ

23/01/2026 3:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ನ.20ರಂದು ರಾಜ್ಯಾದ್ಯಂತ ‘ಮದ್ಯ ಮಾರಾಟ ಬಂದ್’ ಫಿಕ್ಸ್ : ಅಧ್ಯಕ್ಷ ಗುರುಸ್ವಾಮಿ ಹೇಳಿಕೆ
KARNATAKA

BREAKING: ನ.20ರಂದು ರಾಜ್ಯಾದ್ಯಂತ ‘ಮದ್ಯ ಮಾರಾಟ ಬಂದ್’ ಫಿಕ್ಸ್ : ಅಧ್ಯಕ್ಷ ಗುರುಸ್ವಾಮಿ ಹೇಳಿಕೆ

By kannadanewsnow0507/11/2024 2:35 PM

ಬೆಂಗಳೂರು : ಅಬಕಾರಿ ಸಚಿವ ಆರ್.ಬಿ ತಿಮ್ಮಪುರ ವಿರುದ್ಧ ಭ್ರಷ್ಟಾಚಾರದ ವಿಚಾರವಾಗಿ ಮದ್ಯ ಮಾರಾಟಗಾರರು ಆರೋಪ‌ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಮಧ್ಯ ಮಾರಾಟಗಾರರ ಜೊತೆ ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್ ಸಭೆ ನಡೆಸಿದರು.

ಸಭೆಯ ಬಳಿಕ ಮದ್ಯಮಾರಾಟಗಾರರ ಅಧಕ್ಷ ಗುರುಸ್ವಾಮಿ ಹೇಳಿಕೆ ನೀಡಿದ್ದು, ನಾವು ಚರ್ಚೆ ಬಳಿಕ ಸಭೆ ಮಾಡಿದ್ದೇವೆ. ಚೀಫ್ ಸೆಕ್ರೆಟರಿ ಜೊತೆಗೆ ಸಭೆ ಮಾಡ್ತೇವೆ ಅಂದಿದ್ದಾರೆ. ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಭ್ರಷ್ಟಾಚಾರ ವಿಚಾರದ ಬಗ್ಗೆ ಚರ್ಚೆ ಆಗಿದೆ. ಸಿಎಂ ಜೊತೆಗೆ ಸಭೆ ಕೂಡ ಮಾಡುತ್ತೇವೆ.ಕೆಲವು ಬದಲಾವಣೆ ವಿಚಾರವಾಗಿಯೂ‌ ಚರ್ಚೆ ಆಗಿದೆ. ನವೆಂಬರ್ 20ರಂದು ಮದ್ಯ ಮಾರಾಟ ಬಂದ್ ನಡೆಯುತ್ತದೆ. ಅದರ ಬಗ್ಗೆ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮದ್ಯ ಮಾರಾಟಗಾರರಲ್ಲೇ ‘ಭಿನ್ನರಾಗ’

ನವೆಂಬರ್ 20 ರಂದು ಬಂದ್ ಗೆ ಕೆಲವರ ವಿರೋಧ ವ್ಯಕ್ತವಾಗಿದೆ. ಮದ್ಯ ಮಾರಾಟಗಾರರಲ್ಲೇ ತೀರ್ವ ಇದೀಗ ವಿರೋಧದ ಕೂಗು ಕೇಳಿಬಂದಿದೆ. ಈ ಕುರಿತು ಪ್ರಧಾನ ಕಾರ್ಯದರ್ಶಿ ಹೊನ್ನಗಿರಿ ಗೌಡ ಹೇಳಿಕೆ ನೀಡಿದ್ದು, ನಾವು ಯಾವುದೇ ಕಾರಣಕ್ಕೆ ಬಂದ್ ಮಾಡಲ್ಲ. ಮೈಸೂರು ಭಾಗದ ಮಾರಾಟಗಾರರ ವಿರೋಧ ವ್ಯಕ್ತವಾಗಿದ್ದು, ಸಭೆಯಲ್ಲೂ ತೀರ್ವ ವಿರೋಧಿಸಿದ್ದಾರೆ. ಮಾರಾಟಕ್ಕೆ ಉತ್ತಮ ವಾತಾವರಣ ನಿರ್ಮಿಸಿಕೊಡಿ. ಒಳ್ಳೆಯ ಅಧಿಕಾರಿಗಳನ್ನ ಹಾಕಿ ಅದನ್ನ ಬಿಟ್ಟು ಬಂದ್ ಮಾಡೋಕೆ ಆಗಲ್ಲ ಎಂದು ಕೆಲವು ಮಾರಾಟಗಾರರು ಅಭಿಪ್ರಾಯ ತಿಳಿಸಿದ್ದಾರೆ.

ಗುರುಸ್ವಾಮಿ ಏಕಾಏಕಿ ನಿರ್ಧಾರ ಮಾಡಿದ್ಧಾರೆ ನ.20 ರಂದು ಬಂದ್ ಮಾಡ್ತೇವೆ ಅಂದಿದ್ದಾರೆ.ಚರ್ಚೆ ನಡೆಸದೆ ಮಾಧ್ಯಮ‌ ಹೇಳಿಕೆ ನೀಡಿದ್ದಾರೆ. ನಮ್ಮ ಜೊತೆ ಯಾವುದೇ ಸಭೆ ನಡೆಸಿಲ್ಲ.ಜಿಲ್ಲಾ ಸಂಘಗಗಳನ್ನ ವಿಶ್ವಾಸಕ್ಕೆ ಪಡೆದಿಲ್ಲ. ಮದ್ಯದಂಗಡಿಗಳ‌ಬಂದ್‌ಗೆ ನಾವು ಸಹಕಾರ ನೀಡಲ್ಲ. ಎಂದು ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಹೊನ್ನಗಿರಿಗೌಡ ಹೇಳಿಕೆ ನೀಡಿದರು.

Share. Facebook Twitter LinkedIn WhatsApp Email

Related Posts

ಕೋಲಾರದಿಂದ ಶಬರಿಮಲೆಗೆ ತೆರಳಿದ್ದ ವ್ಯಕ್ತಿ ನಾಪತ್ತೆ

23/01/2026 3:12 PM1 Min Read

ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಅರ್ಧ ಕೇಜಿಯಷ್ಟು ತೂಕದ ಲೋಹದ ವಸ್ತು ಪತ್ತೆ

23/01/2026 3:05 PM1 Min Read

BIG NEWS: ಮಹಿಳೆ ಮೇಲಿನ ಅತ್ಯಾಚಾರ, ವ್ಯಕ್ತಿ ಕೊಲೆ ಒಂದು ಸಣ್ಣ ಘಟನೆ: ಸಂಸದ ರಾಜಶೇಖರ್ ಹಿಟ್ನಾಳ್ ವಿವಾದಾತ್ಮಕ ಹೇಳಿಕೆ

23/01/2026 2:58 PM1 Min Read
Recent News

SHOCKING: ದಿವ್ಯಾಂಗ ಕೋಟಾದಡಿ ‘MBBS ಸೀಟು’ ಪಡೆಯಲು ತನ್ನ ಕಾಲನ್ನೇ ಕತ್ತರಿಸಿಕೊಂಡ ವಿದ್ಯಾರ್ಥಿ

23/01/2026 3:24 PM

‘ಗ್ರಾಚ್ಯುಟಿ’ ಎಂದರೇನು.? ನಿಮ್ಮ ಸಂಬಳ 30 ಸಾವಿರ ಇದ್ರೆ, ವರ್ಷದಲ್ಲಿ ಎಷ್ಟು ಸಿಗುತ್ತೆ? ಹೀಗೆ ಲೆಕ್ಕ ಹಾಕಿ!

23/01/2026 3:14 PM

ಕೋಲಾರದಿಂದ ಶಬರಿಮಲೆಗೆ ತೆರಳಿದ್ದ ವ್ಯಕ್ತಿ ನಾಪತ್ತೆ

23/01/2026 3:12 PM

ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಅರ್ಧ ಕೇಜಿಯಷ್ಟು ತೂಕದ ಲೋಹದ ವಸ್ತು ಪತ್ತೆ

23/01/2026 3:05 PM
State News
KARNATAKA

ಕೋಲಾರದಿಂದ ಶಬರಿಮಲೆಗೆ ತೆರಳಿದ್ದ ವ್ಯಕ್ತಿ ನಾಪತ್ತೆ

By kannadanewsnow0923/01/2026 3:12 PM KARNATAKA 1 Min Read

ಕೋಲಾರ: ಜಿಲ್ಲೆಯಿಂದ ಶಬರಿಮಲೆಗೆಂದು ಪ್ರವಾಸಕ್ಕೆ ತೆರಳಿದ್ದಂತ ವ್ಯಕ್ತಿಯೊಬ್ಬ ನಾಪತ್ತೆಯಾಗಿರುವಂತ ಘಟನೆ ಕೋಲಾರದಲ್ಲಿ ಬೆಳಕಿಗೆ ಬಂದಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ…

ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಅರ್ಧ ಕೇಜಿಯಷ್ಟು ತೂಕದ ಲೋಹದ ವಸ್ತು ಪತ್ತೆ

23/01/2026 3:05 PM

BIG NEWS: ಮಹಿಳೆ ಮೇಲಿನ ಅತ್ಯಾಚಾರ, ವ್ಯಕ್ತಿ ಕೊಲೆ ಒಂದು ಸಣ್ಣ ಘಟನೆ: ಸಂಸದ ರಾಜಶೇಖರ್ ಹಿಟ್ನಾಳ್ ವಿವಾದಾತ್ಮಕ ಹೇಳಿಕೆ

23/01/2026 2:58 PM

BREAKING: ಇನ್ಮುಂದೆ ಮಲೆ ಮಹದೇಶ್ವರ ಬೆಟ್ಟಕ್ಕೆ ರಾತ್ರಿ ವೇಳೆ ಪಾದಯಾತ್ರೆ ಬಂದ್

23/01/2026 2:46 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.