Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಧಾರವಾಡದಲ್ಲಿ ಭೀಕರ ಅಪಘಾತ : ಲಾರಿ ಚಕ್ರದಡಿ ಸಿಲುಕಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು!

29/12/2025 12:00 PM

BIG NEWS :`ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `ಆದಾಯ ತೆರಿಗೆ ಪಾವತಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

29/12/2025 11:56 AM

BIG NEWS : ರಾಜ್ಯದಲ್ಲಿ ಘೋರ ಘಟನೆ : ಬಾರ್ ಗೆ ಕರೆದುಕೊಂಡು ಹೋಗಿ, 3 ವರ್ಷ ಮೊಮ್ಮಗನಿಗೆ ಹೆಂಡ ಕುಡಿಸಿದ ಅಜ್ಜ!

29/12/2025 11:54 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS :`ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `ಆದಾಯ ತೆರಿಗೆ ಪಾವತಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ
KARNATAKA

BIG NEWS :`ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `ಆದಾಯ ತೆರಿಗೆ ಪಾವತಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

By kannadanewsnow5729/12/2025 11:56 AM

ಬೆಂಗಳೂರು :  2025-26ನೇ ಆರ್ಥಿಕ ವರ್ಷದಲ್ಲಿ ಸರ್ಕಾರಿ ನೌಕರರು ವೇತನದ ಆದಾಯದ ಮೇಲೆ ಪಾವತಿಸಬೇಕಾಗುವ ತೆರಿಗೆಯನ್ನು ವೇತನ ಆದಾಯ ಮೂಲದಿಂದ ವಸೂಲು ಮಾಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ದಿನಾಂಕ: 01-04-2020ರಿಂದ ಅನ್ವಯವಾಗುವಂತೆ ವರಮಾನ ತೆರಿಗೆ ಕಾಯಿದೆ ಕಲಂ 115BAC ರಡಿ ಆದಾಯ ತೆರಿಗೆ ದರದಲ್ಲಿ ರಿಯಾಯತಿ ನೀಡಿ ಹೊಸ ತೆರಿಗೆ ವಿಧಾನವನ್ನು ಜಾರಿಗೆ ತರಲಾಗಿರುತ್ತದೆ. ಅದರಂತೆ 2020-21 ನೇ ಆರ್ಥಿಕ ವರ್ಷದಿಂದ ಎರಡು ತೆರಿಗೆ ವಿಧಾನಗಳು ಜಾರಿಯಲ್ಲಿರುತ್ತದೆ. ಒಂದು ನಿಯಮಾನುಸಾರ ಅನ್ವಯವಾಗುವ ಕಡಿತ ಮತ್ತು ವಿನಾಯಿತಿಗಳನ್ನು ಮತ್ತು Finance Act 2020 ರಲ್ಲಿ ವಿಧಿಸಲಾಗಿರುವ ತೆರಿಗೆ ದರಗಳನ್ನು ಒಳಗೊಂಡ ಹಳೆ ಆದಾಯ ತರಿಗೆ ವಿಧಾನ. ಎರಡನೆಯ ವಿಧಾನ ಕಾಯಿದೆ ಕಲಂ 1I5BAC ರಡಿ ನಿರ್ದಿಷ್ಟ ಕಡಿತ ಮತ್ತು ವಿನಾಯಿತಿಗಳನ್ನು ಕೈ ಬಿಟ್ಟು ವಿಧಿಸಲಗಿರುವ ಹೊಸ ತೆರಿಗೆ ದರ.

2023-24 ನೇ ಆರ್ಥಿಕ ವರ್ಷದಿಂದ ವರಮಾನ ತೆರಿಗೆ ಕಾಯಿದೆ ಕಲಂ 115BAC ರಡಿ ಉಪನಿಯಮ (IA) ಸೇರಿಸಲಾಗಿದ್ದು ಅದರನ್ವಯ ಹೊಸ ತೆರಿಗೆ ವಿಧಾನ ಪೂರ್ವ ನಿಯೋಜಿತ (DEFAULT) ಆದಾಯ ತೆರಿಗೆ ವಿಧಾನವಾಗಿರುತ್ತದೆ ಹಾಗೂ ಇಚ್ಛಿಸಿದಲ್ಲಿ ಹಳೆ ಆದಾಯ ತೆರಿಗೆ ವಿಧಾನವನ್ನು ಆಯ್ಕೆ ಮಾಡಿಕೊಳ್ಳಲು ವರಮಾನ ತೆರಿಗೆ ಕಾಯಿದೆ ಕಲಂ 115BAC(1) ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದಾಯ ತೆರಿಗೆ ಕಕ್ಷೆಗೆ ಒಳಪಡುವ ಎಲ್ಲಾ ಸರ್ಕಾರಿ ನೌಕರರು ಹಳೆ ಆದಾಯ ತೆರಿಗೆ ದರ ವಿಧಾನವನ್ನು ಆಯ್ಕೆ ಮಾಡಿ ಕೊಳ್ಳಲು ಇಚ್ಛಿಸಿದಲ್ಲಿ ಲಿಖಿತವಾಗಿ ಅವರ ವೇತನ ತೆಗೆಯುವ ಹಾಗೂ ವಿತರಿಸುವ ಅಧಿಕಾರಿಗಳಿಗೆ ದಿನಾಂಕ: 25-11-2025 ರೊಳಗೆ ನೀಡತಕ್ಕದ್ದು. ಆದಾಯದ ಮೇಲೆ ಪಾವತಿಸಬೇಕಾಗುವ ಹಳೇ ಮತ್ತು ಹೊಸ ಆದಾಯ ತೆರಿಗೆ ದರ ಹಾಗೂ ಇತರೆ ಅವಶ್ಯಕ ವಿವರಗಳನ್ನು ಅನುಬಂಧ-III ರಲ್ಲಿ ನೀಡಿದೆ.

ಕಾಯಿದೆ ಕಲಂ 115BAC ರಡಿ ವಿಧಿಸಲಾಗಿರುವ ಹೊಸ ಆದಾಯ ತೆರಿಗೆ ದರ ವಿಧಾನವನ್ನು ಆಯ್ಕೆ ಮಾಡಿಕೊಂಡಿರುವ ನೌಕರರಿಗೆ ಈ ಕೆಳಕಂಡ ಕಡಿತ ಮತ್ತು ವಿನಾಯಿತಿಗಳು ಅನ್ವಯವಾಗುವುದಿಲ್ಲ.

ವೃತ್ತಿ ತೆರಿಗೆ

ಮನೆ ಬಾಡಿಗೆ ಭತ್ಯೆ

ಇತರ ವಿಶೇಷ ಭತ್ಯೆಗಳು [ಕಲೆ 10(14)]

ಸ್ವಂತ ವಾಸಕ್ಕಾಗಿ ಮನೆ ಕಟ್ಟಲು / ಖರೀದಿಸಲು ತೆಗೆದುಕೊಂಡ ಸಾಲದ ಮೇಲಿನ ಬಡ್ಡಿ (ಕಲಂ 24)

ಚ್ಯಾಪ್ಟರ್ VIA ವಿನಾಯಿತಿಗಳು [ಕಲಂ 80CCD(2) ಮತ್ತು 80JJAA ಹೊರತು ಪಡಿಸಿ]

2023-24ನೇ ಆರ್ಥಿಕ ವರ್ಷದಿಂದ ಸ್ಟಾಂಡರ್ಡ್ ಡಿಡಕ್ಷನ್ ಸೌಲಭ್ಯ ಹೊಸ ಆದಾಯ ತೆರಿಗೆ ದರ ವಿಧಾನಕ್ಕೆ ವಿಸ್ತರಿಸಲಾಗಿದೆ.

(ಸ್ಟಾಂಡರ್ಡ್ ಡಿಡಕ್ಷನ್ ಆದಾಯದ ಮೇಲೆ ಪಾವತಿಸಬೇಕಾಗುವ ಆದಾಯ ತೆರಿಗೆ ದರ ಹಾಗೂ ಇತರೆ ಅವಶ್ಯಕ ವಿವರಗಳನ್ನು ಅನುಬಂಧ-III ರಲ್ಲಿ ನೀಡಿದೆ.)

ಹಳೆ ಆದಾಯ ತರಿಗೆ ವಿಧಾನದಲ್ಲಿ ಮುಂದುವರೆಯಲು ಇಚ್ಚಿಸುವ ನೌಕರರು ಅವರ ಉಳಿತಾಯದ ಮಾಹಿತಿಗಳನ್ನು (ವೇತನದಿಂದ ಆಗುವ ಕಡಿತಗಳನ್ನು ಹೊರತು ಪಡಿಸಿ) ನಮೂನೆ 12BB ರಲ್ಲಿ ಅಗತ್ಯ ದಾಖಲೆಗಳೊಂದಿಗೆ ನೀಡ ತಕ್ಕದ್ದು.

BIG NEWS: ``State Government Employees'' Take Note: Important Order from the Government Regarding ``Income Tax Payment''
Share. Facebook Twitter LinkedIn WhatsApp Email

Related Posts

BREAKING : ಧಾರವಾಡದಲ್ಲಿ ಭೀಕರ ಅಪಘಾತ : ಲಾರಿ ಚಕ್ರದಡಿ ಸಿಲುಕಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು!

29/12/2025 12:00 PM1 Min Read

BIG NEWS : ರಾಜ್ಯದಲ್ಲಿ ಘೋರ ಘಟನೆ : ಬಾರ್ ಗೆ ಕರೆದುಕೊಂಡು ಹೋಗಿ, 3 ವರ್ಷ ಮೊಮ್ಮಗನಿಗೆ ಹೆಂಡ ಕುಡಿಸಿದ ಅಜ್ಜ!

29/12/2025 11:54 AM1 Min Read

BREAKING : ಬಿಜೆಪಿ ಶಾಸಕ ಶರಣು ಸಲಗರಗೆ ಸಂಕಷ್ಟ : ಚೆಕ್ ಬೌನ್ಸ್ ಕೇಸ್ ನಲ್ಲಿ ‘FIR’ ದಾಖಲು!

29/12/2025 11:45 AM1 Min Read
Recent News

BREAKING : ಧಾರವಾಡದಲ್ಲಿ ಭೀಕರ ಅಪಘಾತ : ಲಾರಿ ಚಕ್ರದಡಿ ಸಿಲುಕಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು!

29/12/2025 12:00 PM

BIG NEWS :`ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `ಆದಾಯ ತೆರಿಗೆ ಪಾವತಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

29/12/2025 11:56 AM

BIG NEWS : ರಾಜ್ಯದಲ್ಲಿ ಘೋರ ಘಟನೆ : ಬಾರ್ ಗೆ ಕರೆದುಕೊಂಡು ಹೋಗಿ, 3 ವರ್ಷ ಮೊಮ್ಮಗನಿಗೆ ಹೆಂಡ ಕುಡಿಸಿದ ಅಜ್ಜ!

29/12/2025 11:54 AM

ಉದ್ಯೋಗವಾರ್ತೆ : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಭಾರತೀಯ ಅಂಚೆ ಇಲಾಖೆಯಲ್ಲಿ 30,000 ಹುದ್ದೆಗಳಿಗೆ ನೇಮಕಾತಿ.!

29/12/2025 11:49 AM
State News
KARNATAKA

BREAKING : ಧಾರವಾಡದಲ್ಲಿ ಭೀಕರ ಅಪಘಾತ : ಲಾರಿ ಚಕ್ರದಡಿ ಸಿಲುಕಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು!

By kannadanewsnow0529/12/2025 12:00 PM KARNATAKA 1 Min Read

ಧಾರವಾಡ : ಧಾರವಾಡದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಬೈಕ್ ನಲ್ಲಿ ಚಲಿಸುತ್ತೀದ್ದ ಲಾರಿಯ ಚಕ್ರದ ಅಡಿಗೆ ಸಿಲುಕಿ ಇಬ್ಬರು ಯುವಕರು…

BIG NEWS :`ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `ಆದಾಯ ತೆರಿಗೆ ಪಾವತಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

29/12/2025 11:56 AM

BIG NEWS : ರಾಜ್ಯದಲ್ಲಿ ಘೋರ ಘಟನೆ : ಬಾರ್ ಗೆ ಕರೆದುಕೊಂಡು ಹೋಗಿ, 3 ವರ್ಷ ಮೊಮ್ಮಗನಿಗೆ ಹೆಂಡ ಕುಡಿಸಿದ ಅಜ್ಜ!

29/12/2025 11:54 AM

BREAKING : ಬಿಜೆಪಿ ಶಾಸಕ ಶರಣು ಸಲಗರಗೆ ಸಂಕಷ್ಟ : ಚೆಕ್ ಬೌನ್ಸ್ ಕೇಸ್ ನಲ್ಲಿ ‘FIR’ ದಾಖಲು!

29/12/2025 11:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.