Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಹೃದಯಾಘಾತದಿಂದ `BRS’ ಶಾಸಕ `ಮಗಂತಿ ಗೋಪಿನಾಥ್’ ನಿಧನ | Maganti Gopinath passes away

08/06/2025 12:15 PM

SHOCKING : `ಮೊಬೈಲ್ ಚಾರ್ಜ್’ ಹಾಕಿ ಮಾತನಾಡುವವರೇ ಎಚ್ಚರ : `ಫೋನ್ ಬ್ಲ್ಯಾಸ್ಟ್’ ಆಗಿ ಯುವಕ ಸ್ಥಳದಲ್ಲೇ ಸಾವು.!

08/06/2025 11:58 AM

BIG NEWS : `ಪಡಿತರ ಚೀಟಿದಾರರೇ’ ಗಮನಿಸಿ : ಜೂನ್.30ರೊಳಗೆ `ಇ-ಕೆವೈಸಿ’ ಮಾಡದಿದ್ದರೆ ಸಿಗಲ್ಲ ರೇಷನ್ | Ration Card e-KYC

08/06/2025 11:47 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ : ಈ ತಿಂಗಳಿನಿಂದಲೇ ಎಲ್ಲಾ ನೌಕರರಿಗೆ ಒಂದೇ ದಿನ `ವೇತನ’ ರಿಲೀಸ್!
KARNATAKA

BIG NEWS : ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ : ಈ ತಿಂಗಳಿನಿಂದಲೇ ಎಲ್ಲಾ ನೌಕರರಿಗೆ ಒಂದೇ ದಿನ `ವೇತನ’ ರಿಲೀಸ್!

By kannadanewsnow5722/09/2024 7:55 AM

ಬೆಂಗಳೂರು : ಸರ್ಕಾರಿ ಅಧಿಕಾರಿ/ನೌಕರರ ವೇತನ ಮತ್ತು ಭತ್ಯೆಗಳನ್ನು ಡಿಡಿಓರವರು ಸೆಳೆದು ವಿತರಿಸುವ ವ್ಯವಸ್ಥೆಯ ಬದಲು, ಸಂಬಂಧಿಸಿದ ನಿಯಂತ್ರಾಣಾಧಿಕಾರಿಗಳು (CO) ತಮ್ಮ ವ್ಯಾಪ್ತಿಯಲ್ಲಿನ ಡಿಡಿಓರವರ ಹಾಗೂ ಅವರ ವ್ಯಾಪ್ತಿಯಲ್ಲಿನ ಅಧಿಕಾರಿ/ಸಿಬ್ಬಂದಿಗಳ ವೇತನ ಮತ್ತು ಭತ್ಯೆಗಳನ್ನು ಸಂಚಿತವಾಗಿ. ಸೆಳೆದು ವಿತರಿಸುವ ವ್ಯವಸ್ಥೆಯನ್ನು ಖಜಾನೆ ಇಲಾಖೆಯಲ್ಲಿ, ಸೆಪ್ಟೆಂಬರ್ ತಿಂಗಳ ವೇತನದಿಂದ ಪ್ರಾಯೋಗಿಕವಾಗಿ,ಜಾರಿಗೆ ತರಲು ಸರ್ಕಾರವು ಆದೇಶಿಸಿದೆ.

ರಾಜ್ಯಮಟ್ಟದಲ್ಲಿ ಎಲ್ಲಾ ಸರ್ಕಾರಿ ನೌಕರರಿಗೆ ತಿಂಗಳ ಕೊನೆಯ ದಿನ [ಒಂದೇ ದಿನ ]ವೇತನ ಪಾವತಿಸುವ ಬಗ್ಗೆ ಸರ್ಕಾರದಿಂದ ಆದೇಶ ಮೊದಲು ಪ್ರಾಯೋಗಿಕವಾಗಿ ಖಜಾನೆ ಇಲಾಖೆಗೆ ಅನ್ವಯವಾಗುವಂತೆ ಆದೇಶವನ್ನು ಹೊರಡಿಸಲಾಗಿದೆ. ನಿಯಂತ್ರಣಾಧಿಕಾರಿಗಳ (CO) ಹಂತದಲ್ಲಿ ಅಧಿಕಾರಿ, ಸಿಬ್ಬಂದಿಗಳ ವೇತನ ಹಾಗೂ ವೇತನ ಸಂಬಂಧಿತ ಕೈಮುಗಳನ್ನು ಸೆಳೆದು ವಿತರಿಸುವ ಕುರಿತು.. ಆದೇಶವನ್ನು ಹೊರಡಿಸಿದೆ. ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ.

ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ 80 (ಬಿ) ರಲ್ಲಿನ ಸೂಚನೆಗಳಂತೆ, ಮಾರ್ಚಿ ತಿಂಗಳನ್ನು ಹೊರತುಪಡಿಸಿ, ಉಳಿದ ತಿಂಗಳುಗಳ ನರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ಆಯಾ ತಿಂಗಳ ಕೊನೆಯ ಕೆಲಸದ ದಿನಾಂಕದಂದು. ಮಾರ್ಚಿ ತಿಂಗಳ ವೇತನ ಮತ್ತು ಭತ್ಯೆಗಳನ್ನು ಮುಂದಿನ ಏಪ್ರಿಲ್ ತಿಂಗಳಿನಲ್ಲಿ ಕೆಲಸದ ದಿನಾಂಕದಂದು ವಿತರಿಸಬೇಕಾಗಿರುತ್ತದೆ. ಕೆಲವೊಂದು ಡಿಡಿಓರವರು, ಕೆಲವೊಂದು ಕಾರಣಗಳಿಂದಾಗಿ, ನಿಗದಿತ ದಿನಾಂಕದಂದು ವೇತನ ಮತ್ತು ಭತ್ಯೆಗಳನ್ನು ಸೆಳೆದು ವಿತರಿಸುವಲ್ಲಿ ವಿಳಂಬವಾಗುತ್ತಿದ್ದು, ಇದರಿಂದ ಸರ್ಕಾರಿ ನೌಕರರು ನಿಗದಿತ ದಿನಾಂಕದಂದು ವೇತನ ಮತ್ತು ಭತ್ಯೆಗಳನ್ನು ಪಡೆಯಲು ಸಾಧ್ಯವಾಗದಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ನಿಗದಿತ ದಿನಾಂಕದಂದು ವೇತನ ಮತ್ತು ಭತ್ಯೆಗಳನ್ನು ಸೆಳೆಯದೇ ಇರುವುದರಿಂದ ಅನುದಾನದ ನಿರ್ವಹಣೆಯಲ್ಲಿಯು ವ್ಯತ್ಯಯವಾಗುತ್ತಿದೆ.

ಹೆಚ್ಚಿನ ಬಜೆಟ್ ನಿಯಂತ್ರಣ ಮತ್ತು ಲೆಕ್ಕ ಸಮನ್ವಯದ ದೃಷ್ಠಿಯಿಂದ ಹಾಗೂ ಬಿಲ್ಲುಗಳ ಪ್ರಮಾಣವನ್ನು ಕಡಿಮೆ ಮಾಡುವ ದೃಷ್ಠಿಯಿಂದ, ಪ್ರಸ್ತುತ ಡಿಡಿಓರವರು ಅವರ ವ್ಯಾಪ್ತಿಯಲ್ಲಿನ, ಸರ್ಕಾರಿ ಅಧಿಕಾರಿ/ ನೌಕರರ ವೇತನ ಮತ್ತು ಭತ್ಯೆಗಳನ್ನು ಸೆಳೆದು ವಿತರಿಸುವ ವ್ಯವಸ್ಥೆಯ ಬದಲು, ಸಂಬಂದಿಸಿದ ನಿಯಂತ್ರಾಣಾಧಿಕಾರಿಗಳು (CO) ತಮ್ಮ ವ್ಯಾಪ್ತಿಯಲ್ಲಿನ ಡಿಡಿಓರವರ ಹಾಗೂ ಅವರ ವ್ಯಾಪ್ತಿಯಲ್ಲಿನ ಅಧಿಕಾರಿ/ಸಿಬ್ಬಂದಿಗಳ ವೇತನ ಮತ್ತು ಭತ್ಯೆಗಳನ್ನು ಸೆಳೆದು ವಿತರಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರವು ಉದ್ದೇಶಿಸಿದೆ. ಪ್ರಾರಂಭದಲ್ಲಿ ಈ ವ್ಯವಸ್ಥೆಯನ್ನು ಖಜಾನೆ ಇಲಾಖೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದು ನಂತರ ಈ ವ್ಯವಸ್ಥೆಯನ್ನು ಇತರೆ ಎಲ್ಲಾ ಇಲಾಖೆಗಳಿಗೆ ವಿಸ್ತರಿಸಲು ಯೋಜಿಸುವ ಸಲುವಾಗಿ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಅಧಿಕಾರಿ/ನೌಕರರ ವೇತನ ಮತ್ತು ಭತ್ಯೆಗಳನ್ನು ಡಿಡಿಓರವರು ಸೆಳೆದು ವಿತರಿಸುವ ವ್ಯವಸ್ಥೆಯ ಬದಲು, ಸಂಬಂಧಿಸಿದ ನಿಯಂತ್ರಾಣಾಧಿಕಾರಿಗಳು (CO) ತಮ್ಮ ವ್ಯಾಪ್ತಿಯಲ್ಲಿನ ಡಿಡಿಓರವರ ಹಾಗೂ ಅವರ ವ್ಯಾಪ್ತಿಯಲ್ಲಿನ ಅಧಿಕಾರಿ/ಸಿಬ್ಬಂದಿಗಳ ವೇತನ ಮತ್ತು ಭತ್ಯೆಗಳನ್ನು ಸಂಚಿತವಾಗಿ. ಸೆಳೆದು ವಿತರಿಸುವ ವ್ಯವಸ್ಥೆಯನ್ನು ಖಜಾನೆ ಇಲಾಖೆಯಲ್ಲಿ, ಸೆಪ್ಟೆಂಬರ್ ತಿಂಗಳ ವೇತನದಿಂದ ಪ್ರಾಯೋಗಿಕವಾಗಿ,ಜಾರಿಗೆ ತರಲು ಸರ್ಕಾರವು ಆದೇಶಿಸಿದೆ.

 

 

all employees will get their salaries on the same day. BIG NEWS : ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ : ʻNOCʼ ಪಡೆಯುವ ಕುರಿತು ಇಲ್ಲಿದೆ ಮಾಹಿತಿ BIG NEWS: State government employees notice: From this month onwards
Share. Facebook Twitter LinkedIn WhatsApp Email

Related Posts

BIG NEWS : `ಪಡಿತರ ಚೀಟಿದಾರರೇ’ ಗಮನಿಸಿ : ಜೂನ್.30ರೊಳಗೆ `ಇ-ಕೆವೈಸಿ’ ಮಾಡದಿದ್ದರೆ ಸಿಗಲ್ಲ ರೇಷನ್ | Ration Card e-KYC

08/06/2025 11:47 AM2 Mins Read

SHOCKING : ಚಿತ್ರದುರ್ಗದಲ್ಲಿ 2ನೇ ಮದುವೆಗೆ ಸಿದ್ಧವಾಗಿದ್ದ ಪತಿಗೆ ಚಪ್ಪಲಿ ಏಟು ಕೊಟ್ಟ ಪತ್ನಿ.!

08/06/2025 11:38 AM1 Min Read

BIG NEWS : `ಪ್ಯಾನ್ ಕಾರ್ಡ್’ ಹೊಂದಿರುವವರೇ ಗಮನಿಸಿ : ಈ ತಪ್ಪು ಮಾಡಿದ್ರೆ 10 ಸಾವಿರ ರೂ. ದಂಡ ಫಿಕ್ಸ್.!

08/06/2025 11:20 AM2 Mins Read
Recent News

BREAKING : ಹೃದಯಾಘಾತದಿಂದ `BRS’ ಶಾಸಕ `ಮಗಂತಿ ಗೋಪಿನಾಥ್’ ನಿಧನ | Maganti Gopinath passes away

08/06/2025 12:15 PM

SHOCKING : `ಮೊಬೈಲ್ ಚಾರ್ಜ್’ ಹಾಕಿ ಮಾತನಾಡುವವರೇ ಎಚ್ಚರ : `ಫೋನ್ ಬ್ಲ್ಯಾಸ್ಟ್’ ಆಗಿ ಯುವಕ ಸ್ಥಳದಲ್ಲೇ ಸಾವು.!

08/06/2025 11:58 AM

BIG NEWS : `ಪಡಿತರ ಚೀಟಿದಾರರೇ’ ಗಮನಿಸಿ : ಜೂನ್.30ರೊಳಗೆ `ಇ-ಕೆವೈಸಿ’ ಮಾಡದಿದ್ದರೆ ಸಿಗಲ್ಲ ರೇಷನ್ | Ration Card e-KYC

08/06/2025 11:47 AM

SHOCKING : ಚಿತ್ರದುರ್ಗದಲ್ಲಿ 2ನೇ ಮದುವೆಗೆ ಸಿದ್ಧವಾಗಿದ್ದ ಪತಿಗೆ ಚಪ್ಪಲಿ ಏಟು ಕೊಟ್ಟ ಪತ್ನಿ.!

08/06/2025 11:38 AM
State News
KARNATAKA

BIG NEWS : `ಪಡಿತರ ಚೀಟಿದಾರರೇ’ ಗಮನಿಸಿ : ಜೂನ್.30ರೊಳಗೆ `ಇ-ಕೆವೈಸಿ’ ಮಾಡದಿದ್ದರೆ ಸಿಗಲ್ಲ ರೇಷನ್ | Ration Card e-KYC

By kannadanewsnow5708/06/2025 11:47 AM KARNATAKA 2 Mins Read

ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿ ಹಂತದಲ್ಲಿ ಆಧಾರ್ ದೃಢೀಕರಣ (ಇ-ಕೆವೈಸಿ) ಯನ್ನು ಉಚಿತವಾಗಿ ಮಾಡಲು ಜೂನ್ 30ರವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.…

SHOCKING : ಚಿತ್ರದುರ್ಗದಲ್ಲಿ 2ನೇ ಮದುವೆಗೆ ಸಿದ್ಧವಾಗಿದ್ದ ಪತಿಗೆ ಚಪ್ಪಲಿ ಏಟು ಕೊಟ್ಟ ಪತ್ನಿ.!

08/06/2025 11:38 AM

BIG NEWS : `ಪ್ಯಾನ್ ಕಾರ್ಡ್’ ಹೊಂದಿರುವವರೇ ಗಮನಿಸಿ : ಈ ತಪ್ಪು ಮಾಡಿದ್ರೆ 10 ಸಾವಿರ ರೂ. ದಂಡ ಫಿಕ್ಸ್.!

08/06/2025 11:20 AM

BREAKING : ಬೆಂಗಳೂರು ಕಾಲ್ತುಳಿತ ದುರಂತ ಕೇಸ್ : ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿಯಿಂದ ಪ್ರತಿಭಟನೆ.!

08/06/2025 11:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.