Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೈಲು ಪ್ರಯಾಣಿಕರ ಗಮನಕ್ಕೆ: ಏ.24ರಿಂದ ಚಿಕ್ಕಮಗಳೂರು-ಯಶವಂತಪುರ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ

16/04/2026 5:54 PM

ಭಾರತಕ್ಕೆ ಕಾದಿದೆ ಬೆಂಕಿಯ ಮಳೆ: ಮುಂದಿನ ಎರಡು ವಾರ ವಿಶ್ವದ ‘ಅತ್ಯಂತ ಬಿಸಿಲು’ ಪೀಡಿತ ಪ್ರದೇಶವಾಗಲಿದೆ ಇಂಡಿಯಾ!

16/04/2026 5:44 PM

ಇನ್ಮುಂದೆ ‘ಮೆಜೆಸ್ಟಿಕ್‌’ನಲ್ಲಿ ಪಾರ್ಕಿಂಗ್ ಕಿರಿಕಿರಿ ಇರಲ್ಲ: 3.29 ಕೋಟಿ ವೆಚ್ಚದಲ್ಲಿ ‘ಹೈಟೆಕ್ ಪಾರ್ಕಿಂಗ್‌’ ವ್ಯವಸ್ಥೆಗೆ ರಾಮಲಿಂಗಾರೆಡ್ಡಿ ಚಾಲನೆ!

16/04/2026 5:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಸಮ್ಮಿಶ್ರ ಸರ್ಕಾರ ಪತನವಾದಾಗಲು ‘ಹನಿಟ್ರ್ಯಾಪ್’ ವಿಷಯ ಕೇಳಿ ಬಂದಿತ್ತು : ಸಚಿವ ದಿನೇಶ ಗುಂಡೂರಾವ್
KARNATAKA

BIG NEWS : ಸಮ್ಮಿಶ್ರ ಸರ್ಕಾರ ಪತನವಾದಾಗಲು ‘ಹನಿಟ್ರ್ಯಾಪ್’ ವಿಷಯ ಕೇಳಿ ಬಂದಿತ್ತು : ಸಚಿವ ದಿನೇಶ ಗುಂಡೂರಾವ್

By kannadanewsnow0523/03/2025 5:58 PM

ಬೆಳಗಾವಿ : ಸದ್ಯ ರಾಜ್ಯದಲ್ಲಿ ಹನಿ ಟ್ರ್ಯಾಪ್ ವಿಷಯ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರ ಮೇಲೆ ಹನಿ ಟ್ರ್ಯಾಪ್ ಗೆ ಯತ್ನ ನಡೆದಿತ್ತು ಎನ್ನಲಾಗಿದೆ. ಇನ್ನು ಇದೇ ವಿಚಾರವಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಇದೇನು ಹೊಸ ವಿಷಯವೇನಲ್ಲ ಹಿಂದೆಯೂ ಹಲವು ಬಾರಿ ಹನಿ ಟ್ರ್ಯಾಪ್ ನಡೆದಿದ್ದವು.ಸಮ್ಮಿಶ್ರ ಸರ್ಕಾರ ಪತನವಾಗಲು ಕೂಡ ಹನಿ ಟ್ರ್ಯಾಕ್ ವಿಷಯ ಕೇಳಿಬಂದಿತ್ತು ಎಂದು ತಿಳಿಸಿದರು.

ಇದೊಂದು ಗಂಭೀರ ವಿಷಯ ಈ ಹಿಂದೆಯೂ ಇಂತಹ ಘಟನೆ ನಡೆದಿವೆ. ಸಾರ್ವಜನಿಕ ಜೀವನದಲ್ಲಿರುವವರಿಗೆ ಉದ್ದೇಶಪೂರ್ವಕವಾಗಿ ಸಿಲುಕಿಸುವ ಯತ್ನ ಆಗಿದೆ. ಹನಿ ಟ್ರ್ಯಾಪ್ ಅನ್ನೋದು ಹೊಸ ವಿಷಯವೇನೆಲ್ಲ. ಬೆಳಗಾವಿ ಜಿಲ್ಲೆ ಸೇರಿ ಬೇರೆ ಕಡೆಗಳಲ್ಲೂ ಇಂತಹ ಪ್ರಕರಣಗಳು ನಡೆದಿದೆ.ಸಮ್ಮಿಶ್ರ ಸರ್ಕಾರ ಪತ್ರವಾದಾಗಲು ಹನಿ ಟ್ರ್ಯಪ್ ವಿಷಯ ಕೇಳಿ ಬಂದಿತ್ತು ಎಂದು ದಿನೇಶ ಗುಂಡೂರಾವ್ ತಿಳಿಸಿದರು.

ಬೇರೆ ಉದ್ಯಮದಲ್ಲಿ ಇರುವವರಿಗೆ ಟ್ರ್ಯಪ್ ಮಾಡುವಂಥದ್ದು ನೋಡಿದ್ದೇವೆ. ಹಾಗಾಗಿ ಇದು ಗಂಭೀರ ಪ್ರಕರಣವಾಗಿದೆ. ಸಚಿವ ರಾಜಣ್ಣ ಅವರು ಏನು ದೂರು ನೀಡುತ್ತಾರೋ ಅದರ ಮೇಲೆ ಸರ್ಕಾರದಿಂದ ತನಿಖೆ ನಡೆಯುತ್ತದೆ. ಬಿಜೆಪಿಯವರು ಈ ಬಗ್ಗೆ ಸುಖ-ಸುಮನೆ ಆರೋಪ ಮಾಡುತ್ತಿದ್ದಾರೆ. ಹನಿ ಡ್ರಾಪ್ ಅನ್ನೋದು ಕೇವಲ ಒಂದು ಪಕ್ಷಕ್ಕೆ ಸೀಮಿತ ಆಗಬಾರದು. ಇದಕ್ಕೆ ಹಲವರು ಸಿಲುಕಿ ಸಂಕಷ್ಟಕ್ಕೆ ಒಳಗಾದವರು ಇದ್ದಾರೆ. ಇದನ್ನ ಯಾರು ಮಾಡಿಸಿದ್ದಾರೆ ಎಂದು ಪತ್ತೆ ಹಚ್ಚಬೇಕಿದೆ.

ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದ ವಿಚಾರವಾಗಿ, ಸದನದಲ್ಲಿ ಬಿಜೆಪಿಯವರು ಅತ್ಯಂತ ಕೆಟ್ಟ ರೀತಿಯಲ್ಲಿ ವರ್ತನೆ ತೋರಿದ್ದಾರೆ. ಈ ಹಿಂದೆ ಹಲವು ಘಟನೆಗಳು ಆಗಿವೆ ಅಂದೆ ಸ್ಪೀಕರ್ ಕ್ರಮ ಕೈಗೊಳ್ಳಬೇಕಿತ್ತು. ಸ್ಪೀಕರ್ ಬಳಿ ಹೋಗಿ ಅವರ ಮೇಲೆ ದಾಳಿ ಮಾಡಲು ಮುಂದಾಗಿದ್ದರು. ಉದ್ದೇಶಪೂರ್ವಕವಾಗಿ ಬಿಜೆಪಿಯವರು ಸದನದಲ್ಲಿ ಈ ರೀತಿ ವರ್ತಿಸಿದ್ದಾರೆ. ಇಂತಹ ದುರ್ವರ್ತನೆ ಖಂಡಿತಾ ಸಹಿಸುವುದಕ್ಕೆ ಆಗಲ್ಲ. ಸಿದ್ದರಾಮಯ್ಯ ಸದನದ ಬಾಗಿಲು ಒದ್ದಿದ್ದರು ಎಂಬ ಬಿಜೆಪಿ ಹೇಳಿಕೆ ವಿಚಾರವಾಗಿ ಸದನದ ಬಾಗಿಲಿಗೆ ಕಮಿಷನರನ್ನು ನಿಲ್ಲಿಸಿ ಒಳಗೆ ಬಾರದಂತೆ ತಡೆದಿದ್ದರು ಆ ಸಂದರ್ಭ ಭಾವನಾತ್ಮಕವಾಗಿತ್ತು. ಆದರೆ ಇದೇ ಬೇರೆ ಬಜೆಟ್ ಮೇಲಿನ ಚರ್ಚೆಗೆ ಸಿಎಂ ಉತ್ತರ ನೀಡಬಾರದೆಂದು ಹೀಗೆ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.

Share. Facebook Twitter LinkedIn WhatsApp Email

Related Posts

ರೈಲು ಪ್ರಯಾಣಿಕರ ಗಮನಕ್ಕೆ: ಏ.24ರಿಂದ ಚಿಕ್ಕಮಗಳೂರು-ಯಶವಂತಪುರ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ

16/04/2026 5:54 PM1 Min Read

ಇನ್ಮುಂದೆ ‘ಮೆಜೆಸ್ಟಿಕ್‌’ನಲ್ಲಿ ಪಾರ್ಕಿಂಗ್ ಕಿರಿಕಿರಿ ಇರಲ್ಲ: 3.29 ಕೋಟಿ ವೆಚ್ಚದಲ್ಲಿ ‘ಹೈಟೆಕ್ ಪಾರ್ಕಿಂಗ್‌’ ವ್ಯವಸ್ಥೆಗೆ ರಾಮಲಿಂಗಾರೆಡ್ಡಿ ಚಾಲನೆ!

16/04/2026 5:09 PM2 Mins Read

BREAKING : ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ ಗಜಾನನ ಭಟ್ ವರ್ಗಾವಣೆ 

16/04/2026 4:50 PM1 Min Read
Recent News

ರೈಲು ಪ್ರಯಾಣಿಕರ ಗಮನಕ್ಕೆ: ಏ.24ರಿಂದ ಚಿಕ್ಕಮಗಳೂರು-ಯಶವಂತಪುರ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ

16/04/2026 5:54 PM

ಭಾರತಕ್ಕೆ ಕಾದಿದೆ ಬೆಂಕಿಯ ಮಳೆ: ಮುಂದಿನ ಎರಡು ವಾರ ವಿಶ್ವದ ‘ಅತ್ಯಂತ ಬಿಸಿಲು’ ಪೀಡಿತ ಪ್ರದೇಶವಾಗಲಿದೆ ಇಂಡಿಯಾ!

16/04/2026 5:44 PM

ಇನ್ಮುಂದೆ ‘ಮೆಜೆಸ್ಟಿಕ್‌’ನಲ್ಲಿ ಪಾರ್ಕಿಂಗ್ ಕಿರಿಕಿರಿ ಇರಲ್ಲ: 3.29 ಕೋಟಿ ವೆಚ್ಚದಲ್ಲಿ ‘ಹೈಟೆಕ್ ಪಾರ್ಕಿಂಗ್‌’ ವ್ಯವಸ್ಥೆಗೆ ರಾಮಲಿಂಗಾರೆಡ್ಡಿ ಚಾಲನೆ!

16/04/2026 5:09 PM

ಬೇಸಿಗೆಯ ಬೆಂಕಿ ಬಿಸಿಲಿಗೆ ‘ವಾಟರ್ ಡಯಟ್’: ದೇಹವನ್ನು ಹೈಡ್ರೇಟೆಡ್ ಆಗಿರಿಸಲು ಇಲ್ಲಿವೆ ಅತ್ಯುತ್ತಮ ಆಹಾರಗಳು!

16/04/2026 4:54 PM
State News
KARNATAKA

ರೈಲು ಪ್ರಯಾಣಿಕರ ಗಮನಕ್ಕೆ: ಏ.24ರಿಂದ ಚಿಕ್ಕಮಗಳೂರು-ಯಶವಂತಪುರ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ

By kannadanewsnow0916/04/2026 5:54 PM KARNATAKA 1 Min Read

ಬೆಂಗಳೂರು: ಕಾರ್ಯಾಚರಣೆಯ ಕಾರಣಗಳಿಂದಾಗಿ ಚಿಕ್ಕಮಗಳೂರು ಮತ್ತು ಯಶವಂತಪುರ ನಡುವೆ ಸಂಚರಿಸುವ ದೈನಂದಿನ ಎಕ್ಸ್‌ಪ್ರೆಸ್ ಹಾಗೂ ಶಿವಮೊಗ್ಗ-ಚಿಕ್ಕಮಗಳೂರು ಪ್ಯಾಸೆಂಜರ್ ರೈಲುಗಳ ವೇಳಾಪಟ್ಟಿಯನ್ನು…

ಇನ್ಮುಂದೆ ‘ಮೆಜೆಸ್ಟಿಕ್‌’ನಲ್ಲಿ ಪಾರ್ಕಿಂಗ್ ಕಿರಿಕಿರಿ ಇರಲ್ಲ: 3.29 ಕೋಟಿ ವೆಚ್ಚದಲ್ಲಿ ‘ಹೈಟೆಕ್ ಪಾರ್ಕಿಂಗ್‌’ ವ್ಯವಸ್ಥೆಗೆ ರಾಮಲಿಂಗಾರೆಡ್ಡಿ ಚಾಲನೆ!

16/04/2026 5:09 PM

BREAKING : ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ ಗಜಾನನ ಭಟ್ ವರ್ಗಾವಣೆ 

16/04/2026 4:50 PM

BREAKING: ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್ ವರ್ಗಾವಣೆ

16/04/2026 4:46 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.