Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾನ್ ಮೇಲೆ ಅಮೆರಿಕದ ‘ಮಹಾ ದಾಳಿ’: ಪ್ರಮುಖ ಸೇನಾ ನಾಯಕರು ಹತ; ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ರಣರಂಗವಾದ ಟೆಹ್ರಾನ್!

05/04/2026 7:35 AM

ಭಾರತದ ಟಾಪ್ 10 ಅತಿ ಹೆಚ್ಚು ವೇತನ ಪಡೆಯುವ ಸರ್ಕಾರಿ ಉದ್ಯೋಗಗಳಿವು: ಸಂಪೂರ್ಣ ವಿವರ ಇಲ್ಲಿದೆ!

05/04/2026 7:35 AM

ಪೋಷಕರೇ ಗಮನಿಸಿ : ಮಕ್ಕಳ ಸದೃಢ ಬೆಳವಣಿಗೆಗೆ ಪ್ರತಿದಿನ ಈ 7 ಆಹಾರಗಳು ಅತ್ಯಗತ್ಯ!

05/04/2026 7:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಗೃಹಜ್ಯೋತಿ ಫಲಾನುಭವಿಗಳಿಗೆ `ಕರೆಂಟ್ ಶಾಕ್’ : 200 ಯೂನಿಟ್‌‌ ‌ಗಿಂತ ಜಾಸ್ತಿ ವಿದ್ಯುತ್‌ ಬಳಸಿದ್ರೆ ಕಟ್ಟಬೇಕು `ಫುಲ್ ಬಿಲ್’.!
KARNATAKA

BIG NEWS : ಗೃಹಜ್ಯೋತಿ ಫಲಾನುಭವಿಗಳಿಗೆ `ಕರೆಂಟ್ ಶಾಕ್’ : 200 ಯೂನಿಟ್‌‌ ‌ಗಿಂತ ಜಾಸ್ತಿ ವಿದ್ಯುತ್‌ ಬಳಸಿದ್ರೆ ಕಟ್ಟಬೇಕು `ಫುಲ್ ಬಿಲ್’.!

By kannadanewsnow5720/03/2025 10:58 AM

ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್, ಏಪ್ರಿಲ್ 1 ರಿಂದ ರಾಜ್ಯದಲ್ಲಿ ವಿದ್ಯುತ್ ದರ ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಳ ಮಾಡಿ ಕೆಇಆರ್ ಸಿ ಆದೇಶ ಹೊರಡಿಸಿದೆ.

ಹೌದು, ಪ್ರತಿ ಯೂನಿಟ್ ಗೆ 36 ಪೈಸೆಯಂತೆ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ವಿದ್ಯುತ್ ಪ್ರಸರಣ ಮತ್ತು ಎಸ್ಕಾಂ ಸಿಬ್ಬಂದಿ ಪಿಂಚಣಿ ಗ್ರ್ಯಾಚುಟಿ ಹಣವನ್ನು ಗ್ರಾಹಕರಿಂದ ವಸೂಲಿಗೆ ಮುಂದಾಗಿರುವ ಕೆಇಆರ್ ಸಿ, ವಿದ್ಯುತ್ ದರ 36 ಪೈಸೆ ಹೆಚ್ಚಿಸಿದೆ.ಏಪ್ರಿಲ್ 1ರಿಂದಲೇ ಕೆಇಆರ್ ಸಿ ಹೊಸ ದರ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ), ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್), ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ), ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಜೆಸ್ಕಾಂ). ಈ ವಿಭಾಗಗಳ ವಿದ್ಯುತ್ ಬೆಲೆ ಹೆಚ್ಚಳವಾಗಲಿದೆ.

ಈ ಕುರಿತು ಸಚಿವ ಶರಣಪ್ರಕಾಶ್‌ ಪಾಟೀಲ ಸ್ಪಷ್ಟನೆ ನೀಡಿದ್ದು, ವಿದ್ಯುತ್ ದರ ಏರಿಕೆಯಿಂದ ಸಾಮಾನ್ಯ ಜನರಿಗೆ ತೊಂದರೆ ಆಗುವುದಿಲ್ಲ. ಗೃಹಜ್ಯೋತಿ ಯೋಜನೆಯಿಂದಾಗಿ ನಷ್ಟ ಆಗಿಲ್ಲ. ಗೃಹಜ್ಯೋತಿ ನಷ್ಟದಿಂದ ವಿದ್ಯುತ್ ದರ ಏರಿಕೆ ಮಾಡಲಾಗಿಲ್ಲ. ನಾವು 200 ಯೂನಿಟ್ ವಿದ್ಯುತ್ ಉಚಿತ ಕೊಟ್ಟಿದ್ದೇವೆ. 200 ಯೂನಿಟ್ ಮೇಲೆ ಬಳಸಿದವರಿಗೆ ದರ ಏರಿಕೆ ಅನ್ವಯವಾಗುತ್ತದೆ

BIG NEWS: `Current shock' for Grihajyothi beneficiaries: If electricity is used more than 200 units `full bill' must be paid.!
Share. Facebook Twitter LinkedIn WhatsApp Email

Related Posts

ಪೋಷಕರೇ ಗಮನಿಸಿ : ಮಕ್ಕಳ ಸದೃಢ ಬೆಳವಣಿಗೆಗೆ ಪ್ರತಿದಿನ ಈ 7 ಆಹಾರಗಳು ಅತ್ಯಗತ್ಯ!

05/04/2026 7:30 AM1 Min Read

`ಗೃಹ ಜ್ಯೋತಿ’ ಸೌಲಭ್ಯ ಸಿಗುತ್ತಿಲ್ಲವೇ? ವಿದ್ಯುತ್ ಬಿಲ್‌ ನಲ್ಲಿ ಹೆಸರು ಬದಲಾಯಿಸಲು ಇಲ್ಲಿದೆ ಸರಳ ಹಂತಗಳು!

05/04/2026 7:18 AM2 Mins Read

ಬೆಳ್ಳಂಬೆಳಗ್ಗೆ ಕೋಳಿಗಳು ಕೂಗುವುದೇಕೆ? ಬಯಲಾಯಿತು ವರ್ಷಗಳ ಹಿಂದಿನ ರಹಸ್ಯ!

05/04/2026 7:09 AM1 Min Read
Recent News

ಇರಾನ್ ಮೇಲೆ ಅಮೆರಿಕದ ‘ಮಹಾ ದಾಳಿ’: ಪ್ರಮುಖ ಸೇನಾ ನಾಯಕರು ಹತ; ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ರಣರಂಗವಾದ ಟೆಹ್ರಾನ್!

05/04/2026 7:35 AM

ಭಾರತದ ಟಾಪ್ 10 ಅತಿ ಹೆಚ್ಚು ವೇತನ ಪಡೆಯುವ ಸರ್ಕಾರಿ ಉದ್ಯೋಗಗಳಿವು: ಸಂಪೂರ್ಣ ವಿವರ ಇಲ್ಲಿದೆ!

05/04/2026 7:35 AM

ಪೋಷಕರೇ ಗಮನಿಸಿ : ಮಕ್ಕಳ ಸದೃಢ ಬೆಳವಣಿಗೆಗೆ ಪ್ರತಿದಿನ ಈ 7 ಆಹಾರಗಳು ಅತ್ಯಗತ್ಯ!

05/04/2026 7:30 AM

ಟ್ರಂಪ್ ಗಡುವಿಗೆ ಇರಾನ್ ಕ್ಯಾರೆ ಎಂದಿಲ್ಲ: ಅಮೆರಿಕದ ಎಚ್ಚರಿಕೆ ‘ಅಸಹಾಯಕತೆ’ ಮತ್ತು ‘ಅಸಮತೋಲನ’ದ ಪರಮಾವಧಿ ಎಂದು ಟೆಹ್ರಾನ್ ಲೇವಡಿ!

05/04/2026 7:19 AM
State News
KARNATAKA

ಪೋಷಕರೇ ಗಮನಿಸಿ : ಮಕ್ಕಳ ಸದೃಢ ಬೆಳವಣಿಗೆಗೆ ಪ್ರತಿದಿನ ಈ 7 ಆಹಾರಗಳು ಅತ್ಯಗತ್ಯ!

By kannadanewsnow5705/04/2026 7:30 AM KARNATAKA 1 Min Read

ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಪೌಷ್ಟಿಕಾಹಾರ ಪ್ರಮುಖ ಪಾತ್ರ ವಹಿಸುತ್ತದೆ. ಬೆಳೆಯುತ್ತಿರುವ ಮಕ್ಕಳಿಗೆ ಕೇವಲ ಹೊಟ್ಟೆ ತುಂಬುವುದು ಮುಖ್ಯವಲ್ಲ,…

`ಗೃಹ ಜ್ಯೋತಿ’ ಸೌಲಭ್ಯ ಸಿಗುತ್ತಿಲ್ಲವೇ? ವಿದ್ಯುತ್ ಬಿಲ್‌ ನಲ್ಲಿ ಹೆಸರು ಬದಲಾಯಿಸಲು ಇಲ್ಲಿದೆ ಸರಳ ಹಂತಗಳು!

05/04/2026 7:18 AM

ಬೆಳ್ಳಂಬೆಳಗ್ಗೆ ಕೋಳಿಗಳು ಕೂಗುವುದೇಕೆ? ಬಯಲಾಯಿತು ವರ್ಷಗಳ ಹಿಂದಿನ ರಹಸ್ಯ!

05/04/2026 7:09 AM

ಹೊಟ್ಟೆಯ ಕೊಬ್ಬನ್ನು ನೈಸರ್ಗಿಕವಾಗಿ ಕರಗಿಸಲು ಇಲ್ಲಿವೆ 7 ಆರೋಗ್ಯಕರ ಉಪಹಾರದ ಐಡಿಯಾಗಳು!

05/04/2026 7:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.