Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದಲ್ಲಿ ಮುಂದುವರೆದ ಕೊರೊನ ಅಬ್ಬರ : ಬೆಳಗಾವಿಯಲ್ಲಿ ಸೊಂಕಿಗೆ ವೃದ್ಧ ಬಲಿ | Corona Case

29/05/2025 4:09 PM

BIG NEWS : ಹಣಕ್ಕಾಗಿ ಹೆತ್ತ ಕಂದಮ್ಮನನ್ನೇ ಮಾರಾಟ ಮಾಡಿದ ಪಾಪಿ ತಂದೆ-ತಾಯಿ : ನರ್ಸ್ ಸೇರಿ ಮೂವರು ಅರೆಸ್ಟ್!

29/05/2025 4:03 PM

BIG NEWS : ಕಲಬುರ್ಗಿಯಲ್ಲಿ ಎನ್ ರವಿಕುಮಾರ್ ವಿರುದ್ಧ ಕೇಸ್ : ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ

29/05/2025 3:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಹಣಕ್ಕಾಗಿ ಹೆತ್ತ ಕಂದಮ್ಮನನ್ನೇ ಮಾರಾಟ ಮಾಡಿದ ಪಾಪಿ ತಂದೆ-ತಾಯಿ : ನರ್ಸ್ ಸೇರಿ ಮೂವರು ಅರೆಸ್ಟ್!
KARNATAKA

BIG NEWS : ಹಣಕ್ಕಾಗಿ ಹೆತ್ತ ಕಂದಮ್ಮನನ್ನೇ ಮಾರಾಟ ಮಾಡಿದ ಪಾಪಿ ತಂದೆ-ತಾಯಿ : ನರ್ಸ್ ಸೇರಿ ಮೂವರು ಅರೆಸ್ಟ್!

By kannadanewsnow0529/05/2025 4:03 PM

ಚಿಕ್ಕಮಗಳೂರು : ಕೆಲವು ಬಾರಿ ಪ್ರಪಂಚದಲ್ಲಿ ಇಂತಹ ತಂದೆ ತಾಯಂದಿರು ಇರುತ್ತಾರಾ ಅಂತ ಬೇಸರವಾಗುತ್ತೆ. ಕೇವಲ ಎರಡು ದಿನದ ಹೆಣ್ಣು ಮಗುವನ್ನು 1 ಲಕ್ಷಕ್ಕೆ ಮಾರಾಟ ಮಾಡಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹರಾವರಿ ಗ್ರಾಮದಲ್ಲಿ ನಡೆದಿದೆ. ರತ್ನ ಸದಾನಂದ ಎಂಬ ದಂಪತಿಗಳೇ ಮಗು ಮಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ರತ್ನ ಮತ್ತು ಸದಾನಂದ ದಂಪತಿಗಳೇ ಹಣಕ್ಕಾಗಿ ಇಂತಹ ದುಷ್ಕೃತ್ಯ ಎಸಗಿದ್ದಾರೆ. ತಮ್ಮ 2 ದಿನದ ಮಗುವನ್ನು ಕಾರ್ಕಳದ ರಾಘವೇಂದ್ರ ಎಂಬ ವ್ಯಕ್ತಿಗೆ 1 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿತ್ತು. 45 ವರ್ಷದ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿ, ಕೇವಲ ಎರಡು ದಿನಗಳಲ್ಲಿ ಅದನ್ನು ಹಣಕ್ಕೆ ಬದಲಾಯಿಸುವ ಮನಸ್ಥಿತಿಯು ಆಘಾತಕಾರಿಯಾಗಿದೆ. ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.

ರತ್ನ ಮತ್ತು ಸದಾನಂದ ದಂಪತಿಗೆ ಈಗಾಗಲೇ ಮೂವರು ಮಕ್ಕಳಿದ್ದು, ಆಶ್ಚರ್ಯಕರವಾಗಿ ಇಬ್ಬರನ್ನು ಈ ಹಿಂದೆಯೇ ಮಾರಾಟ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಘಟನೆಯಲ್ಲಿ ಸಹಕರಿಸಿದ ಕೊಪ್ಪ ತಾಲೂಕಿನ ಆಸ್ಪತ್ರೆಯ ನಿವೃತ್ತ ನರ್ಸ್ ಕುಸುಮ ಕೂಡ ಪೊಲೀಸರ ವಶಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ಕುಸುಮ, ಈ ವ್ಯಾಪಾರದಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ಮುಂದುವರೆದ ಕೊರೊನ ಅಬ್ಬರ : ಬೆಳಗಾವಿಯಲ್ಲಿ ಸೊಂಕಿಗೆ ವೃದ್ಧ ಬಲಿ | Corona Case

29/05/2025 4:09 PM1 Min Read

BIG NEWS : ಕಲಬುರ್ಗಿಯಲ್ಲಿ ಎನ್ ರವಿಕುಮಾರ್ ವಿರುದ್ಧ ಕೇಸ್ : ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ

29/05/2025 3:39 PM1 Min Read

BREAKING: MLC ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು

29/05/2025 3:35 PM2 Mins Read
Recent News

BREAKING : ರಾಜ್ಯದಲ್ಲಿ ಮುಂದುವರೆದ ಕೊರೊನ ಅಬ್ಬರ : ಬೆಳಗಾವಿಯಲ್ಲಿ ಸೊಂಕಿಗೆ ವೃದ್ಧ ಬಲಿ | Corona Case

29/05/2025 4:09 PM

BIG NEWS : ಹಣಕ್ಕಾಗಿ ಹೆತ್ತ ಕಂದಮ್ಮನನ್ನೇ ಮಾರಾಟ ಮಾಡಿದ ಪಾಪಿ ತಂದೆ-ತಾಯಿ : ನರ್ಸ್ ಸೇರಿ ಮೂವರು ಅರೆಸ್ಟ್!

29/05/2025 4:03 PM

BIG NEWS : ಕಲಬುರ್ಗಿಯಲ್ಲಿ ಎನ್ ರವಿಕುಮಾರ್ ವಿರುದ್ಧ ಕೇಸ್ : ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ

29/05/2025 3:39 PM

BREAKING: MLC ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು

29/05/2025 3:35 PM
State News
KARNATAKA

BREAKING : ರಾಜ್ಯದಲ್ಲಿ ಮುಂದುವರೆದ ಕೊರೊನ ಅಬ್ಬರ : ಬೆಳಗಾವಿಯಲ್ಲಿ ಸೊಂಕಿಗೆ ವೃದ್ಧ ಬಲಿ | Corona Case

By kannadanewsnow0529/05/2025 4:09 PM KARNATAKA 1 Min Read

ಬೆಳಗಾವಿ : ರಾಜ್ಯಕ್ಕೆ ಕೊರೋನ ರೂಪಾಂತರೀಯ ಹೊಸ ತಳಿ ಎಂಟ್ರಿ ಕೊಟ್ಟಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಒಂದೇ ಕಡೆ ಕರೋನ ಪ್ರಕರಣಗಳ…

BIG NEWS : ಹಣಕ್ಕಾಗಿ ಹೆತ್ತ ಕಂದಮ್ಮನನ್ನೇ ಮಾರಾಟ ಮಾಡಿದ ಪಾಪಿ ತಂದೆ-ತಾಯಿ : ನರ್ಸ್ ಸೇರಿ ಮೂವರು ಅರೆಸ್ಟ್!

29/05/2025 4:03 PM

BIG NEWS : ಕಲಬುರ್ಗಿಯಲ್ಲಿ ಎನ್ ರವಿಕುಮಾರ್ ವಿರುದ್ಧ ಕೇಸ್ : ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ

29/05/2025 3:39 PM

BREAKING: MLC ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು

29/05/2025 3:35 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.