Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಕ್ಷಕನೇ ಭಕ್ಷಕ: ದಾಳಿ ನೆಪದಲ್ಲಿ ಮನೆಗೆ ನುಗ್ಗಿ ಚಿನ್ನ ಕದ್ದ ಇಂದೋರ್ ಪೊಲೀಸರು; ಖದರ್ ತೋರಿಸಿದ ಸಿಸಿಟಿವಿ ಕ್ಯಾಮೆರಾ | Watch video

21/04/2026 8:11 PM

Big Updates: ಕೇರಳದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 13 ಬಲಿ, ಹಲವರ ಸ್ಥಿತಿ ಗಂಭೀರ | Watch video

21/04/2026 8:02 PM

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: DA ಏರಿಕೆಯಿಂದ ನಿಮ್ಮ ಸಂಬಳ ಎಷ್ಟು ಹೆಚ್ಚಾಗಲಿದೆ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ ಮತ್ತು ಅರಿಯರ್ಸ್ ಮಾಹಿತಿ

21/04/2026 7:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಬಾತ್ ರೂಂ’ನಲ್ಲಿ ಕೂತು ‘ಮೊಬೈಲ್’ ನೋಡುವವರೇ ಎಚ್ಚರ : ಈ ಗಂಭೀರ ಕಾಯಿಲೆಗಳು ಬರಬಹುದು.!
KARNATAKA

‘ಬಾತ್ ರೂಂ’ನಲ್ಲಿ ಕೂತು ‘ಮೊಬೈಲ್’ ನೋಡುವವರೇ ಎಚ್ಚರ : ಈ ಗಂಭೀರ ಕಾಯಿಲೆಗಳು ಬರಬಹುದು.!

By kannadanewsnow5726/02/2025 7:45 AM

ಸದ್ಯ ಫೋನ್ ನಮ್ಮ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಮೊದಲೆಲ್ಲಾ ನಾವು ಅಗತ್ಯವಿದ್ರೆ ಮಾತ್ರ ಫೋನ್ ಬಳಸುತ್ತಿದ್ದೆವು. ಆದ್ರೆ, ಈಗ ಹಾಗಿಲ್ಲ. ಮೊಬೈಲ್ ಅಗತ್ಯವಿರಲಿ ಅಥವಾ ಇಲ್ಲದಿರಲಿ ಬಳಸ್ತಾನೆ ಇರ್ತೇವೆ. ನಮ್ಮ ಕೆಲಸದ ಸಮಯದಲ್ಲಿ ಸ್ವಲ್ಪ ವಿಶ್ರಾಂತಿ ಪಡೆದ್ರೂ ಸಹ ನಾವು ನಮ್ಮ ಸ್ವಲ್ಪ ಸಮಯವನ್ನ ಫೋನ್’ನೊಂದಿಗೆ ಕಳೆಯುತ್ತೇವೆ.

ಇನ್ನು ಹೇಳಬೇಕು ಅಂದ್ರೆ ಬಹಳಷ್ಟು ಜನ ಎಚ್ಚರವಾಗುತ್ತಿದ್ದಂತೆ ಸೆಲ್ ಫೋನ್ ನೋಡ್ತಾರೆ. ಇನ್ನು ಇತ್ತಿಚಿಗೆ ಸಣ್ಣ ಮಕ್ಕಳು ಸಹ ಈ ಫೋನ್’ಗಳಿಗೆ ವ್ಯಸನಿಗಳಾಗುತ್ತಿದ್ದಾರೆ. ತಿನ್ನಲು, ಮಲಗಲು ಅಷ್ಟೇ ಯಾಕೆ ನಿಮ್ಮ ಮಾತು ಕೇಳಲು ಕೂಡ ಫೋನ್ ತೋರಿಸುವ ಅಮಿಷ ಹೊಡ್ಡಬೇಕು. ಇನ್ನು ಕೆಲವೊಂದಿಷ್ಟು ಜ ಒಂದು ಹೆಜ್ಜೆ ಮುಂದೆ ಹೋಗಿ ಮೊಬೈಲ್ ಫೋನ್ ಶೌಚಾಲಯಕ್ಕೆ ಒಯ್ಯುತ್ತಿದ್ದಾರೆ.

ಹೌದು, ಸಾಕಷ್ಟು ಜನ ತಮ್ಮ ಮೊಬೈಲ್ ಫೋನ್ ಶೌಚಾಲಯಕ್ಕೆ ಒಯ್ಯುತ್ತಿದ್ದಾರೆ. ಹೀಗಾಗಿ ಅಲ್ಲಿಯೇ ಹೆಚ್ಚು ಸಮಯವನ್ನ ಕಳೆಯಲು ಇದು ಮುಖ್ಯ ಕಾರಣವಾಗಿದೆ. ಆದ್ರೆ, ಈ ರೀತಿಯಾಗಿ ಶೌಚಾಲಯಗಳಿಗೆ ಮೊಬೈಲ್ ಒಯ್ಯುವುದು ಮತ್ತು ಅಲ್ಲಿ ಹೆಚ್ಚು ಸಮಯವನ್ನ ಕಳೆಯುವುದು ತಮ್ಮ ಆರೋಗ್ಯಕ್ಕೆ ಅಪಾಯಕಾರಿ ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಹಾಗಿದ್ರೆ, ಇದ್ರಿಂದೇನು ಅಪಾಯ.? ಮುಂದೆ ಓದಿ.

ಶೌಚಾಲಯಗಳು ಎಲ್ಲಾ ಸಮಯದಲ್ಲೂ ನಮ್ಮ ಆರೋಗ್ಯಕ್ಕೆ ಹಾನಿಕಾರಕವಾದ ಬ್ಯಾಕ್ಟೀರಿಯಾಗಳನ್ನ ಹೊಂದಿರುತ್ತವೆ. ಶೌಚಾಲಯವನ್ನ ಬಳಸಿದ ನಂತ್ರ ಕೈಗಳನ್ನ ತೊಳೆಯುವುದು ಬಹಳ ಮುಖ್ಯ. ನೀವು ಫೋನ್ ಅಲ್ಲಿಗೆ ತೆಗೆದುಕೊಂಡು ಹೋಗಬೇಕು ಮತ್ತು ಹೊರಗೆ ಬಂದ ನಂತರ ಅದನ್ನು ಸ್ಯಾನಿಟೈಸ್ ಮಾಡಬೇಕು. ಹಾಗೆ ಮಾಡದೆ ಬಳಸಿದ್ರೆ, ಅದು ಸೋಂಕಿಗೆ ಕಾರಣವಾಗಬಹುದು. ಇದು ಆರೋಗ್ಯಕ್ಕೆ ಮಾತ್ರವಲ್ಲದೇ ಚರ್ಮದ ಕಾಯಿಲೆಗಳಿಗೂ ಕಾರಣವಾಗುತ್ತದೆ.

ಇನ್ನು ಶೌಚಾಲಯದಲ್ಲಿ ಫೋನ್ ಬಳಸುವುದರಿಂದ ಮೂಲವ್ಯಾಧಿ ರೋಗದ ಅಪಾಯವನ್ನ ಹೆಚ್ಚಿಸಬಹುದು ಎಂದು ತಜ್ಞರು ಹೇಳುತ್ತಾರೆ. ಅನೇಕ ಜನರು ಫೋನ್ ಬಳಸಿ ಶೌಚಾಲಯದಲ್ಲಿ ದೀರ್ಘಕಾಲ ಉಳಿಯುತ್ತಾರೆ. ಹಾಗೆ ಮಾಡುವುದರಿಂದ ಅವರ ಪಾದಗಳು ಮರಗಟ್ಟಲು ಪ್ರಾರಂಭಿಸುತ್ತವೆ. ತಜ್ಞರ ಪ್ರಕಾರ, ಇದು ಗುದನಾಳದ ಮೇಲೆ ಒತ್ತಡವನ್ನ ಹಾಕುತ್ತದೆ. ಈ ತಪ್ಪನ್ನ ನಿರಂತರವಾಗಿ ಪುನರಾವರ್ತಿಸುವುದು ಮೂಲವ್ಯಾಧಿ ಕಾಯಿಲೆಗೆ ಕಾರಣವಾಗಬಹುದು.

ಫೋನ್’ನೊಂದಿಗೆ ಸಮಯ ಕಳೆಯುವುದು ಅತಿಸಾರಕ್ಕೂ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇನ್ನೀದು ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ಈ ರೋಗವು ವಾಂತಿ ಮತ್ತು ಅತಿಸಾರಕ್ಕೆ ಕಾರಣವಾಗುತ್ತದೆ. ಫೋನ್ ಪರದೆಯ ಮೂಲಕ ನಮ್ಮ ದೇಹವನ್ನ ಪ್ರವೇಶಿಸುವ ಕೆಟ್ಟ ಬ್ಯಾಕ್ಟೀರಿಯಾಗಳು ಇದಕ್ಕೆ ಮುಖ್ಯ ಕಾರಣ. ಅದಕ್ಕಾಗಿಯೇ ನೆನಪಿಡಿ, ವಿನೋದಕ್ಕಿಂತ ಆರೋಗ್ಯ ಜೀವನವು ಹೆಚ್ಚು ಮುಖ್ಯ.

Beware of those who sit in the bathroom and watch 'mobile': These serious diseases can come.
Share. Facebook Twitter LinkedIn WhatsApp Email

Related Posts

ಗುರುಗಳು ಹೇಳಿದ ಆ ಮಾತೇ ಆ ಯುವಕನ ಬದುಕು ಬದಲಿಸಿತು. ಅದೇನು ಅಂತ ಈ ಸುದ್ದಿ ಓದಿ!

21/04/2026 7:36 PM3 Mins Read

ಬಸವಾದಿ ಶರಣರ ತತ್ವಗಳು ಸಮಾಜದ ಪ್ರಗತಿಗೆ ಪೂರಕ: ಶಾಸಕ ಗೋಪಾಲಕೃಷ್ಣ ಬೇಳೂರು

21/04/2026 7:32 PM2 Mins Read

ಸಾಗರ ಪಟ್ಟಣದ ಅಭಿವೃದ್ಧಿಗೆ ₹7 ಕೋಟಿ ಮೀಸಲು: ಶಾಸಕ ಗೋಪಾಲಕೃಷ್ಣ ಬೇಳೂರು ಭರವಸೆ

21/04/2026 7:22 PM1 Min Read
Recent News

ರಕ್ಷಕನೇ ಭಕ್ಷಕ: ದಾಳಿ ನೆಪದಲ್ಲಿ ಮನೆಗೆ ನುಗ್ಗಿ ಚಿನ್ನ ಕದ್ದ ಇಂದೋರ್ ಪೊಲೀಸರು; ಖದರ್ ತೋರಿಸಿದ ಸಿಸಿಟಿವಿ ಕ್ಯಾಮೆರಾ | Watch video

21/04/2026 8:11 PM

Big Updates: ಕೇರಳದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 13 ಬಲಿ, ಹಲವರ ಸ್ಥಿತಿ ಗಂಭೀರ | Watch video

21/04/2026 8:02 PM

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: DA ಏರಿಕೆಯಿಂದ ನಿಮ್ಮ ಸಂಬಳ ಎಷ್ಟು ಹೆಚ್ಚಾಗಲಿದೆ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ ಮತ್ತು ಅರಿಯರ್ಸ್ ಮಾಹಿತಿ

21/04/2026 7:56 PM

ವಿಮಾ ಗ್ರಾಹಕರಿಗೆ ಬಿಗ್ ರಿಲೀಫ್: ಒಂಬುಡ್ಸ್‌ಮನ್ ಮುಂದೆ ವಕೀಲರ ಮೂಲಕ ವಾದ ಮಂಡಿಸಲು ಹೈಕೋರ್ಟ್ ಅನುಮತಿ

21/04/2026 7:39 PM
State News
KARNATAKA

ಗುರುಗಳು ಹೇಳಿದ ಆ ಮಾತೇ ಆ ಯುವಕನ ಬದುಕು ಬದಲಿಸಿತು. ಅದೇನು ಅಂತ ಈ ಸುದ್ದಿ ಓದಿ!

By kannadanewsnow0921/04/2026 7:36 PM KARNATAKA 3 Mins Read

ಒಬ್ಬ ಯುವಕನಿಗೆ ಬದುಕೇ ಬೇಸರವಾಗಿತ್ತು. ಯಾವುದರಲ್ಲೂ ಆಸಕ್ತಿಇಲ್ಲ. ಒಂಥರಾ ಖಿನ್ನತೆ. ಮನೆಯಲ್ಲಿ ಒಬ್ಬನೇ ಕುಳಿತಿರುತ್ತಿದ್ದ. ಸ್ನೇಹಿತರ ಜತೆಗೆ ಬೆರೆಯುವುದು ಕೂಡಾ…

ಬಸವಾದಿ ಶರಣರ ತತ್ವಗಳು ಸಮಾಜದ ಪ್ರಗತಿಗೆ ಪೂರಕ: ಶಾಸಕ ಗೋಪಾಲಕೃಷ್ಣ ಬೇಳೂರು

21/04/2026 7:32 PM

ಸಾಗರ ಪಟ್ಟಣದ ಅಭಿವೃದ್ಧಿಗೆ ₹7 ಕೋಟಿ ಮೀಸಲು: ಶಾಸಕ ಗೋಪಾಲಕೃಷ್ಣ ಬೇಳೂರು ಭರವಸೆ

21/04/2026 7:22 PM

ಮದ್ದೂರು ಉದ್ಯೋಗ ಮೇಳ : ಗ್ರಾಮೀಣ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ – ಮನ್ ಮುಲ್ ನಿರ್ದೇಶಕ ಎಸ್‌.ಪಿ.ಸ್ವಾಮಿ

21/04/2026 7:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.