Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Oerstion Sindoor: ಆಪರೇಷನ್ ಸಿಂಧೂರಿನಲ್ಲಿ 100ಕ್ಕೂ ಹೆಚ್ಚು ಪಾಕ್ ಸೈನಿಕರ ಹತ್ಯೆ : ಲೆಫ್ಟಿನೆಂಟ್ ರಾಜೀವ್ ಘಾಯ್

15/10/2025 9:05 AM

BREAKING : ಹೊಸ ಕಾರು ಖರೀದಿ ಖುಷಿಗೆ, ಡಿಡಿಪಿಐ ಕಚೇರಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ ಸಿಬ್ಬಂದಿಗಳು : ವಿಡಿಯೋ ವೈರಲ್

15/10/2025 9:04 AM

ಸೂಪರ್ ವುಡ್ ಎಂದರೇನು? ಸ್ಟೀಲ್ ಗಿಂತ 10x ಪ್ರಬಲ ಮತ್ತು 6x ಹಗುರ ಇದು !

15/10/2025 8:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘BBMP’ ಗೇಟ್ ಬಿದ್ದು ಬಾಲಕ ಸಾವು ಕೇಸ್ : ಕುಟುಂಬಕ್ಕೆ 10 ಲಕ್ಷ ಪರಿಹಾರದ ಚೆಕ್ ವಿತರಿಸಿದ ಡಿಸಿಎಂ ಡಿಕೆ ಶಿವಕುಮಾರ್
KARNATAKA

‘BBMP’ ಗೇಟ್ ಬಿದ್ದು ಬಾಲಕ ಸಾವು ಕೇಸ್ : ಕುಟುಂಬಕ್ಕೆ 10 ಲಕ್ಷ ಪರಿಹಾರದ ಚೆಕ್ ವಿತರಿಸಿದ ಡಿಸಿಎಂ ಡಿಕೆ ಶಿವಕುಮಾರ್

By kannadanewsnow0525/09/2024 7:33 PM

ಬೆಂಗಳೂರು : ಮಲ್ಲೇಶ್ವರಂನ ಆಟದ ಮೈದಾನದಲ್ಲಿ ಗೇಟ್ ಬಿದ್ದು ದುರಂತದಲ್ಲಿ ಸಾವಿಗಿಡಾದ ನಿರಂಜನ್ ಪೊಷಕರಿಗೆ ಇಂದು ಒಟ್ಟು 10 ಲಕ್ಷ ಪರಿಹಾರದ ಚೆಕ್ ವಿತರಿಸಲಾಯಿತು.. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಜೊತೆಗೂಡಿ ಬಾಲಕನ ಮನೆಗೆ ಭೇಟಿ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್ ನಿರಂಜನ್ ತಂದೆ ತಾಯಿಗೆ ಸಾಂತ್ವಾನ ಹೇಳಿ ಪರಿಹಾರದ ಚೆಕ್ ವಿತರಿಸಿದರು.

ಬಿಬಿಎಂಪಿ ವತಿಯಿಂದ 5 ಲಕ್ಷ ಪರಿಹಾರ ಹಾಗೂ ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ 5 ಲಕ್ಷ ಸೇರಿದಂತೆ ಒಟ್ಟು 10 ಲಕ್ಷ ಪರಿಹಾರದ ಚೆಕ್ ವಿತರಿಸಲಾಯಿತು.ಪೊಷಕರಿಗೆ ಸಾಂತ್ವಾನ ಹೇಳಿದ ಸಚಿವ ದಿನೇಶ್ ಗುಂಡೂರಾವ್ ಬಾಲಕನ ಸಹೋದರಿಯ ವಿದ್ಯಾಭ್ಯಾಸದ ಸಂಪೂರ್ಣ ಹೊಣೆಯನ್ನ ಆರ್. ಗುಂಡೂರಾವ್ ಫೌಂಡೇಶನ್ ವಹಿಸಿಕೊಳ್ಳಲಿದೆ ಎಂದು ಇದೇ ವೇಳೆ ತಿಳಿಸಿದರು.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಕರಣ ಕುರಿತು ಈಗಾಗಲೇ ಎಂಜಿನಿಯರ್ ಶ್ರೀನಿವಾಸ್ ಅವರನ್ನ ಅಮಾನತ್ತು ಮಾಡಲಾಗಿದೆ. ಘಟನೆ ಆದ ತಕ್ಷಣ ಸ್ಥಳಕ್ಕೆ ಶಾಸಕರು ಭೇಟಿ‌ ನೀಡಿ ಸ್ಪಂದಿಸಿದ್ದಾರೆ.‌ಇಂದು ನಾನು ಮತ್ತು ದಿನೇಶ್ ಗುಂಡೂರಾವ್ ಅವರು ಕುಟುಂಬಕ್ಕೆ ಸಾಂತ್ವನ ಹೇಳಲು ಬಾಲಕನ ಮನೆಗೆ ಭೇಟಿ ನೀಡಿದ್ವಿ.

ಪಾಲಿಕೆಯಿಂದ 5 ಲಕ್ಷ ಹಾಗೂ ಬ್ಲಾಕ್‌ ಕಾಂಗ್ರೆಸ್ ನಿಂದ 5 ಲಕ್ಷ ಒಟ್ಟು 10 ಲಕ್ಷ ಪರಿಹಾರ ಚೆಕ್ ವಿತರಿಸಿದ್ದೇವೆ. ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗಿದೆ. ಮೃತ ಬಾಲಕನ ಕುಟುಂಬಸ್ಥರು ಸಮಾಜಕ್ಕೆ ಒಳ್ಳೆದಾಗಲಿ ಅಂತಾ ಕಣ್ಣು ದಾನ ಮಾಡಿದ್ದಾರೆ. ನಿಜಕ್ಕೂ ಇದು ಮೆಚ್ಚುವಂತಂದ್ದು.‌. ಬಾಲಕನ ತಂಗಿಯ ವಿದ್ಯಾಭ್ಯಾಸವನ್ನ ಆರ್. ಗುಂಡೂರಾವ್ ಪೌಂಡೇಷನ್‌ನಿಂದ ನೀಡಲು ನಿರ್ಧರಿಸಲಾಗಿದೆ. ಈ ರೀತಿಯ ಪ್ರಕರಣಗಳು ಮರುಕಳುಸದಂತೆ ಎಚ್ಚರಿಕೆ ವಹಿಸಲು ಬೆಂಗಳೂರಿನಲ್ಲಿರುವ ಎಲ್ಲಾ ಪಾರ್ಕ್ ಚೆಕ್ ಮಾಡಲು ತಿಳಿಸಿದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.

Share. Facebook Twitter LinkedIn WhatsApp Email

Related Posts

BREAKING : ಹೊಸ ಕಾರು ಖರೀದಿ ಖುಷಿಗೆ, ಡಿಡಿಪಿಐ ಕಚೇರಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ ಸಿಬ್ಬಂದಿಗಳು : ವಿಡಿಯೋ ವೈರಲ್

15/10/2025 9:04 AM1 Min Read

ಪವರ್ ಫುಲ್ ಸ್ತೋತ್ರ ಪಠಿಸಿದ ಡಿಸಿಎಂ ಡಿಕೆ ಶಿವಕುಮಾರ್ : ಡಿಕೆ ಪ್ರಾರ್ಥನೆಗೆ ಹೂ ನೀಡೋ ಮೂಲಕ ವರ ನೀಡಿದ ಹಾಸನಾಂಬೆ!

15/10/2025 8:44 AM2 Mins Read

BIG NEWS : ಬೆಂಗಳೂರಲ್ಲಿ ‘ಜಾತಿಗಣತಿ’ ವೇಳೆ ಕರ್ತವ್ಯಲೋಪ ಎಸಗಿದ 13 ಗಣತಿದಾರರಿಗೆ ನೋಟಿಸ್ ಜಾರಿ

15/10/2025 8:34 AM1 Min Read
Recent News

Oerstion Sindoor: ಆಪರೇಷನ್ ಸಿಂಧೂರಿನಲ್ಲಿ 100ಕ್ಕೂ ಹೆಚ್ಚು ಪಾಕ್ ಸೈನಿಕರ ಹತ್ಯೆ : ಲೆಫ್ಟಿನೆಂಟ್ ರಾಜೀವ್ ಘಾಯ್

15/10/2025 9:05 AM

BREAKING : ಹೊಸ ಕಾರು ಖರೀದಿ ಖುಷಿಗೆ, ಡಿಡಿಪಿಐ ಕಚೇರಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ ಸಿಬ್ಬಂದಿಗಳು : ವಿಡಿಯೋ ವೈರಲ್

15/10/2025 9:04 AM

ಸೂಪರ್ ವುಡ್ ಎಂದರೇನು? ಸ್ಟೀಲ್ ಗಿಂತ 10x ಪ್ರಬಲ ಮತ್ತು 6x ಹಗುರ ಇದು !

15/10/2025 8:58 AM

ಪವರ್ ಫುಲ್ ಸ್ತೋತ್ರ ಪಠಿಸಿದ ಡಿಸಿಎಂ ಡಿಕೆ ಶಿವಕುಮಾರ್ : ಡಿಕೆ ಪ್ರಾರ್ಥನೆಗೆ ಹೂ ನೀಡೋ ಮೂಲಕ ವರ ನೀಡಿದ ಹಾಸನಾಂಬೆ!

15/10/2025 8:44 AM
State News
KARNATAKA

BREAKING : ಹೊಸ ಕಾರು ಖರೀದಿ ಖುಷಿಗೆ, ಡಿಡಿಪಿಐ ಕಚೇರಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ ಸಿಬ್ಬಂದಿಗಳು : ವಿಡಿಯೋ ವೈರಲ್

By kannadanewsnow0515/10/2025 9:04 AM KARNATAKA 1 Min Read

ಚಿತ್ರದುರ್ಗ : ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲಿ ಸಿಬ್ಬಂದಿಯಿಂದ ಎಣ್ಣೆ ಪಾರ್ಟಿ ಮಾಡಿದ್ದಾರೆ. ಡಿಡಿಪಿಐ ಕಚೇರಿಯಲ್ಲಿ ಸಿಬ್ಬಂದಿಗಳು ಎಣ್ಣೆ ಪಾರ್ಟಿ ಮಾಡಿದ…

ಪವರ್ ಫುಲ್ ಸ್ತೋತ್ರ ಪಠಿಸಿದ ಡಿಸಿಎಂ ಡಿಕೆ ಶಿವಕುಮಾರ್ : ಡಿಕೆ ಪ್ರಾರ್ಥನೆಗೆ ಹೂ ನೀಡೋ ಮೂಲಕ ವರ ನೀಡಿದ ಹಾಸನಾಂಬೆ!

15/10/2025 8:44 AM

BIG NEWS : ಬೆಂಗಳೂರಲ್ಲಿ ‘ಜಾತಿಗಣತಿ’ ವೇಳೆ ಕರ್ತವ್ಯಲೋಪ ಎಸಗಿದ 13 ಗಣತಿದಾರರಿಗೆ ನೋಟಿಸ್ ಜಾರಿ

15/10/2025 8:34 AM

ಕಲಬುರ್ಗಿ : ತಿಪ್ಪೆಗುಂಡಿಯಲ್ಲಿ 1 ನಾಡಪಿಸ್ತುಲ್, 3 ಗುಂಡುಗಳು ಪತ್ತೆ : ಭಾರಿ ಸ್ಫೋಟಕ್ಕೆ ಬೆಚ್ಚಿ ಬಿದ್ದ ಜನತೆ!

15/10/2025 8:29 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.