Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಇರಾನ್‌’ನಲ್ಲಿ ನಾಪತ್ತೆಯಾದ ಮೂವರು ಭಾರತೀಯರು ಪತ್ತೆ, ಸುರಕ್ಷಿತ : ರಾಯಭಾರ ಕಚೇರಿ

04/06/2025 2:46 PM

ಶಿವಮೊಗ್ಗ: ನಾಳೆ ‘ಸೊರಬ ಸಾರ್ವಜನಿಕ ಆಸ್ಪತ್ರೆ’ಯಲ್ಲಿ ‘ಬೃಹತ್ ರಕ್ತದಾನ ಶಿಬಿರ’ ಆಯೋಜನೆ

04/06/2025 2:44 PM

BREAKING: ಬೆಂಗಳೂರಿನ ‘HAL ಏರ್ ಪೋರ್ಟ್’ಗೆ ಬಂದಿಳಿದ RCB ಆಟಾಗರರು: ಅದ್ಧೂರಿ ಸ್ವಾಗತ

04/06/2025 2:33 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಿಬಿಎಂಪಿ ನೌಕರರ ಸಹಕಾರ ಸಂಘದಿಂದ ಸಂಸ್ಥಾಪನಾ ದಿನ ಆಚರಣೆ, ಪ್ರತಿಭಾ ಪುರಸ್ಕಾರ
KARNATAKA

ಬಿಬಿಎಂಪಿ ನೌಕರರ ಸಹಕಾರ ಸಂಘದಿಂದ ಸಂಸ್ಥಾಪನಾ ದಿನ ಆಚರಣೆ, ಪ್ರತಿಭಾ ಪುರಸ್ಕಾರ

By kannadanewsnow0903/01/2025 8:41 PM

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಸಹಕಾರ ಸಂಘ ನಿಯಮಿತದ ವತಿಯಿಂದ 111ನೇ ಸಂಸ್ಥಾಪನಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಹ ಕಾರ್ಯಕ್ರಮ.

ವಿಶೇಷ ಆಯುಕ್ತರಾದ ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಆಯುಕ್ತರಾದ ಸ್ನೇಹಲ್ ಆರ್ ಮತ್ತು ಹಿರಿಯ ಚಲನಚಿತ್ರ ನಟ ಶ್ರೀನಾಥ್, ಹಿರಿಯ ಚಲನಚಿತ್ರ ನಟಿ  ವಿನಯ ಪ್ರಸಾದ್, ಆಡಳಿತ ಮಂಡಳಿ ಅಧ್ಯಕ್ಷರಾದ ಎ. ಅಮೃತ್‌ರಾಜ್ ರವರು, ಉಪಾಧ್ಯಕ್ಷರಾದ ರವಿ ಕೆ.ಜಿ ಅವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಪ್ರಣಯರಾಜ ನಟ ಶ್ರೀನಾಥ್ ರವರು ಮಾತನಾಡಿ ನಮ್ಮ ನೀತಿ ಬದುಕು ಆದರ್ಶವಾಗಿರಬೇಕು. ವಿಶ್ವಾಸ ಪ್ರೀತಿ ಬೆಳಸಿಕೊಳ್ಳಬೇಕು. ಯುವ ಸಮುದಾಯ ಒಂದೇ ಗುರಿ ಇಟ್ಟುಕೊಳ್ಳಿ, ಏನಾಗಬೇಕು ಎಂದು ನಿರ್ಧಾರ ಮಾಡಿದರೆ ಯಶ್ವಸಿಯಾಗಲು ಸಾಧ್ಯ. ನಾನು ಶಾಲೆಯಲ್ಲಿ ಶೇಕಡ 90ರಷ್ಟು ಗೈರುಹಾಜರಿಯಾಗಿದ್ದೆ, ನಾನು ಶಿಕ್ಷಣ ಪಡೆದಿದ್ದರೆ ಉನ್ನತ ಅಧಿಕಾರಿಯಾಗಬಹುದಿತ್ತು. ಮಕ್ಕಳು ಗಮನಿಸಬೇಕು ತಂದೆ, ತಾಯಿ ನಿಮ್ಮ ಮೇಲೆ ಬಹಳ ಆಸೆಯಿಟ್ಟುಕೊಂಡಿರುತ್ತಾರೆ ಅದನ್ನ ಪೂರ್ಣಗೊಳಿಸಿ, ಜೀವನದಲ್ಲಿ ಮುಂದೆ ಬನ್ನಿ ಎಂದು ಹೇಳಿದರು.

ನಟಿ ವಿನಯ ಪ್ರಸಾದ್ ಮಾತನಾಡಿ ಎಲ್ಲದಕ್ಕೂ ಪ್ರಚಾರ ಸಿಗುವ ಕಾಲವಾಗಿದೆ. ನನ್ನ ಕೆಲಸ ಮುಖ್ಯ ಎಂದು ಶ್ರದ್ದೆ ಭಕ್ತಿಯಿಂದ ಕೆಲಸ ಮಾಡಿದರೆ ಸಾಕು ಅಧಿಕಾರ ಕೀರ್ತಿ ತಾನಗೆ ಹುಡುಕಿಕೊಂಡು ಬರುತ್ತದೆ. ಗುರಿಯಿಟ್ಟುಕೊಂಡು ಕೆಲಸ ಮಾಡಬೇಕು, ಇಂದಿನ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡವಿದೆ, ಅದರೆ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಒತ್ತಡವಾಗಲಿ, ಶಿಕ್ಷೆ ಕೊಡಲು ಬರುವುದಿಲ್ಲ ಇಂದಿನ ದಿನಗಳಲ್ಲಿ. ಗುರು, ಹಿರಿಯರು ಮತ್ತು ತಂದೆ,ತಾಯಿಯ ಮಾತನ್ನು ವಿದ್ಯಾರ್ಥಿಗಳು ಹೇಳಬೇಕು. ಯುವಕ, ಯುವತಿಯರಿಗೆ ಶಿಕ್ಷಣದ ಜೊತೆಯಲ್ಲಿ ವಿಧೇಯತೆ ಬೆಳಸಿಕೊಳ್ಳಿ, ಸೌಹರ್ದತೆಯಿಂದ ಎಲ್ಲರು ಬದುಕು ಸಾಗಿಸಬೇಕು ಎಂದು ಹೇಳಿದರು.

ಎ.ಅಮೃತ್ ರಾಜ್ ಅವರು ಮಾತನಾಡಿ ಬಿಬಿಎಂಪಿಯಲ್ಲಿ ಅಧಿಕಾರಿ ಮತ್ತು ನೌಕರರ ಮಕ್ಕಳು ಐ.ಎ.ಎಸ್.ಮತ್ತು ಇಂಜನಿಯರ್, ವೈದ್ಯರು, ಸಮಾಜದ ಉನ್ನತಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ .ಈ ಸಾಧನೆಗೆಲ್ಲ ಕಾರಣ ಬಿಬಿಎಂಪಿ ಎಂದು ಹೇಳಬಹುದು. ಒಂದು ಸಂಘ 111ವರ್ಷವಾಗಿದೆ ಎಂದರೆ ಇದರೆ ಹಿಂದೆ ಹಲವಾರು ಮಹನೀಯರುಗಳು ಶ್ರಮವಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಿಸಿ, ಸನ್ಮಾನಿಸುವ ಮೂಲಕ ಅವರು ಇನ್ನು ಹೆಚ್ಚು ಉತ್ತಮ ಸ್ಥಾನಗಳಿಸಲಿ ಎಂದು ಪ್ರೋತ್ಸಹಿಸುವ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಹಾಗೂ ಮಾಸ್ಟರ್ ಪದವಿಯಲ್ಲಿ ಪ್ರತಿಭಾವಂತ 172 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಭಾಗ್ಯಶ್ರೀ ಗೌಡರವರಿಂದ ಸಂಗೀತ ಸಂಜೆ ಮತ್ತು ಮಿಮಿಕ್ರಿ ಗೋಪಿರವರಿಂದ ಹಾಸ್ಯಸಂಜೆ ಹಾಗೂ ಶುಭಲಕ್ಷ್ಮಿರವರಿಂದ ಸ್ಯಾಕ್ಸ್ ಪೋನ್ ವಾದನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಗೌರವ ಸಲಹೆಗಾರರಾದ ಸಾಯಿಶಂಕರ್, ಎ.ಜೆ.ಬಾಬಣ್ಣ, ಸಮಿತಿ ಸದಸ್ಯರುಗಳಾದ ಗಂಗಾಧರ್ (ಲಾಲಿ), ವಿನಯ್‌ಕುಮಾರ್ ಕೆ.ಎನ್. ಮಹೇಶ್ ಎಂ., ಹರೀಶ್ ಕುಮಾರ್ ಎನ್.ಸಿ.ಎಂ. ಮುನಿರಾಜು ಮಂಜುನಾಥ್ ಎಲ್.ಆರ್, ಆರ್.ಪಿ. ವಾಣಿ, ಅಕ್ಕಮಹಾದೇವಿ ಎನ್., ಮಹಾದೇವಿ ಸಂಗಪ್ಪಗಾಣಿಗೇರ, ರಾಜಶೇಖರ್ ಡಿ., ಮಂಜುನಾಥ್ ಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇಂದು KSRTC ಕೇಂದ್ರ ಕಚೇರಿಗೆ ಆಂಧ್ರಪ್ರದೇಶದ ಸಚಿವರ ದಂಡೇ ಭೇಟಿ: ‘ಶಕ್ತಿ ಯೋಜನೆ’ ಬಗ್ಗೆ ಮಾಹಿತಿ ಪಡೆ ಟೀಂ

BREAKING : ರಾಮನಗರದಲ್ಲಿ ಭೀಕರ ಕೊಲೆ : ‘ನ್ಯೂ ಇಯರ್’ ಪಾರ್ಟಿ ವೇಳೆ ವ್ಯಕ್ತಿಯನ್ನು ಕೊಂದು ಬಾವಿಗೆ ಎಸೆದ ದುರುಳರು!

Share. Facebook Twitter LinkedIn WhatsApp Email

Related Posts

ಶಿವಮೊಗ್ಗ: ನಾಳೆ ‘ಸೊರಬ ಸಾರ್ವಜನಿಕ ಆಸ್ಪತ್ರೆ’ಯಲ್ಲಿ ‘ಬೃಹತ್ ರಕ್ತದಾನ ಶಿಬಿರ’ ಆಯೋಜನೆ

04/06/2025 2:44 PM1 Min Read

BREAKING: ಬೆಂಗಳೂರಿನ ‘HAL ಏರ್ ಪೋರ್ಟ್’ಗೆ ಬಂದಿಳಿದ RCB ಆಟಾಗರರು: ಅದ್ಧೂರಿ ಸ್ವಾಗತ

04/06/2025 2:33 PM1 Min Read

BREAKING : ವಿಶೇಷ ವಿಮಾನದ ಮೂಲಕ ಬೆಂಗಳೂರಿನ `HAL’ ಏರ್ ಪೋರ್ಟ್ ಗೆ ಬಂದಿಳಿದ RCB ಆಟಗಾರರು : ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ.!

04/06/2025 2:23 PM1 Min Read
Recent News

BREAKING : ಇರಾನ್‌’ನಲ್ಲಿ ನಾಪತ್ತೆಯಾದ ಮೂವರು ಭಾರತೀಯರು ಪತ್ತೆ, ಸುರಕ್ಷಿತ : ರಾಯಭಾರ ಕಚೇರಿ

04/06/2025 2:46 PM

ಶಿವಮೊಗ್ಗ: ನಾಳೆ ‘ಸೊರಬ ಸಾರ್ವಜನಿಕ ಆಸ್ಪತ್ರೆ’ಯಲ್ಲಿ ‘ಬೃಹತ್ ರಕ್ತದಾನ ಶಿಬಿರ’ ಆಯೋಜನೆ

04/06/2025 2:44 PM

BREAKING: ಬೆಂಗಳೂರಿನ ‘HAL ಏರ್ ಪೋರ್ಟ್’ಗೆ ಬಂದಿಳಿದ RCB ಆಟಾಗರರು: ಅದ್ಧೂರಿ ಸ್ವಾಗತ

04/06/2025 2:33 PM

ಏನಿದು ‘ಕೃಷಿ ಭಯೋತ್ಪಾದನೆ’.? ಇದೆಷ್ಟು ಅಪಾಯಕಾರಿ ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ!

04/06/2025 2:30 PM
State News
KARNATAKA

ಶಿವಮೊಗ್ಗ: ನಾಳೆ ‘ಸೊರಬ ಸಾರ್ವಜನಿಕ ಆಸ್ಪತ್ರೆ’ಯಲ್ಲಿ ‘ಬೃಹತ್ ರಕ್ತದಾನ ಶಿಬಿರ’ ಆಯೋಜನೆ

By kannadanewsnow0904/06/2025 2:44 PM KARNATAKA 1 Min Read

ಶಿವಮೊಗ್ಗ: ಜಿಲ್ಲೆಯ ಸೊರಬದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಳೆ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ರಕ್ತದಾನ…

BREAKING: ಬೆಂಗಳೂರಿನ ‘HAL ಏರ್ ಪೋರ್ಟ್’ಗೆ ಬಂದಿಳಿದ RCB ಆಟಾಗರರು: ಅದ್ಧೂರಿ ಸ್ವಾಗತ

04/06/2025 2:33 PM

BREAKING : ವಿಶೇಷ ವಿಮಾನದ ಮೂಲಕ ಬೆಂಗಳೂರಿನ `HAL’ ಏರ್ ಪೋರ್ಟ್ ಗೆ ಬಂದಿಳಿದ RCB ಆಟಗಾರರು : ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ.!

04/06/2025 2:23 PM

GOOD NEWS : ರಾಜ್ಯದ ಪಿಯು ಕಾಲೇಜುಗಳಿಗೆ 4689 `ಅತಿಥಿ ಉಪನ್ಯಾಸಕರ’ ನೇಮಕ : ಮಾಸಿಕ 14,000 ರೂ. ವೇತನ.!

04/06/2025 2:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.