Author: kannadanewsnow05

ಕಲಬುರಗಿ: ಪ್ರೀತಿಯನ್ನು ಒಪ್ಪದಿದ್ದಕ್ಕೆ ಸರ್ಕಾರಿ ಬಸ್‌ನಲ್ಲಿ ಶಾಲೆಗೆ ತೆರಳುತ್ತಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಗೆ ಬಸ್‌ನಿಂದ ಇಳಿಸಿ 9ನೇ ತರಗತಿ ವಿದ್ಯಾರ್ಥಿಗಳಿಬ್ಬರು ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿದು ತೀವ್ರ ಹಲ್ಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಬೆಳಮಗಿ ಹಾಗೂ ಅಟ್ಟೂರ್‌ಕ್ರಾಸ್ ಬಳಿ ಗುರುವಾರ ನಡೆದಿದೆ. https://kannadanewsnow.com/kannada/breaking-woman-commits-suicide-after-being-harassed-by-loan-lender-in-mysuru/ ಘಟನೆಗೆ ಕಾರಣರಾದ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. 9ನೇ ಕ್ಲಾಸ್ ಬಾಲಕ ತನ್ನೂರಿನ 10ನೇ ಕ್ಲಾಸ್ ಬಾಲಕಿಯನ್ನು ಪ್ರೀತಿಸುತ್ತಿದ್ದ. ತಿಂಗಳ ಹಿಂದೆ ಈ ಬಗ್ಗೆ ಹೇಳಿದಾಗ ಬಾಲಕಿ, ನಾವಿನ್ನೂ ಚಿಕ್ಕವರು, ಓದುವಾಗ ಇವೆಲ್ಲ ಬೇಡ ಎಂದು ಆತನಿಗೆ ಬುದ್ದಿವಾದ ಹೇಳಿದ್ದಳು. https://kannadanewsnow.com/kannada/belagavi-woman-marries-another-man-private-photo-goes-viral-lover-commits-heinous-act/ ಆದರೂ ಕೂಡ ಬಾಲಕ ಬುದ್ಧಿ ಕಲಿತಿರಲಿಲ್ಲ ಬಾಲಕಿ ಪ್ರೀತಿ ನಿರಾಕರಿಸಿದಕ್ಕೆ ಕೋಪಗೊಂಡಿದ್ದ ಬಾಲಕ ತನ್ನ ಗೆಳೆಯರ ಸಹಾಯದಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಬಾಲಕಿಗೆ ಚಾಕು ಹಾಕಿದ್ದ ಬಾಲಕರು ಶಾಲೆಗೆ ಹೋಗಿ ತರಗತಿಯಲ್ಲಿ ಕುಳಿತಿದ್ದರು. ಅಲ್ಲಿಗೆ ಹೋಗಿ ಪೊಲೀಸರು ಬಂಧಿಸಿದ್ದಾರೆ. https://kannadanewsnow.com/kannada/denied-entry-to-nightclub-in-illinois-indian-origin-student-dies-of-extreme-cold/

Read More

ಮೈಸೂರು : ವಿವಿಧ ಸಂಘಗಳಲ್ಲಿ ಸಾಲವನ್ನು ಪಡೆದಿದ್ದ ಮಹಿಳೆಗೆ ಸಂಘದ ಸಿಬ್ಬಂದಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಇದೀಗ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಮಂಡಿ ಎಂಬಲ್ಲಿ ನಡೆದಿದೆ. https://kannadanewsnow.com/kannada/belagavi-woman-marries-another-man-private-photo-goes-viral-lover-commits-heinous-act/ ಮನೆಯಲ್ಲಿ ಯಾರು ಇಲ್ಲದ ವೇಳೆ ಶಹನಾ ಶರೀಫ್ (25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ಸಂಘಗಳಲ್ಲಿ ಶಹನಾ ತಲಾ 50,000 ಸಾಲವನ್ನು ಪಡೆದಿದ್ದರು. ಪತಿಗೆ ಗೂಡ್ಸ್ ವಾಹನ ಕೊಡಿಸುವ ಸಲುವಾಗಿ ಸಾಲ ಪಡೆದಿದ್ದರು ಎಂದು ಹೇಳಲಾಗುತ್ತಿದೆ. https://kannadanewsnow.com/kannada/shocking-8-people-including-a-constable-arrested-for-helping-thieves/ ಈ ರೀತಿ ವಿವಿಧ ಸಂಘಗಳಲ್ಲಿ ಸಾಲವನ್ನು ಪಡೆದಿದ್ದರು.ಮೂರು ತಿಂಗಳ ಹಿಂದೆ ಪಡೆದಿದ್ದ ಸಾಲಕ್ಕೆ 50,000 ಬಡ್ಡಿಯನ್ನು ಕೂಡ ಕಟ್ಟಿದ್ದರು ಬಡ್ಡಿ ಹಣ ಕಟ್ಟಿದ್ದರು ಕೂಡ ಸಂಘದ ಮೂವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಎರಡು ದಿನಗಳ ಹಿಂದೆ ಮೂವರು ಮನೆಗೆ ನುಗ್ಗಿ ಮೊಬೈಲ್ ಕಿತ್ತುಕೊಂಡು ಹೋಗಿದ್ದರು. https://kannadanewsnow.com/kannada/shocking-8-people-including-a-constable-arrested-for-helping-thieves/ ಇದರಿಂದ ಬೇಸತ್ತು ಗ್ರಹಿಣಿ ಶಹಣ ಶರೀಫ್ (25) ಇದೀಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸ್ಥಳಕ್ಕೆ ಬಂಡಿ…

Read More

ಬೆಳಗಾವಿ : ಪ್ರೀತಿಸಿದ ಹುಡುಗಿ ಬೇರೊಬ್ಬನ ಮದುವೆ ಆಗಿದ್ದಕ್ಕೆ ಪ್ರಿಯಕರನೊಬ್ಬ ದುಷ್ಕೃತ್ಯ ಎಸಗಿದ್ದಾನೆ. ಯುವತಿಯೊಂದಿಗೆ ಇದ್ದ ಖಾಸಗಿ ಫೋಟೋಗಳನ್ನು ವರನ ಅಣ್ಣನಿಗೆ ಕಳುಹಿಸಿ ಕೃತ್ಯ ಎಸಗಿದ್ದಾನೆ. ಇದರಿಂದ ಪತಿಯ ಮನೆಯವರು ಯುವತಿಯನ್ನು ಮನೆಯಿಂದ ಹೊರಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಈ ದುಷ್ಕೃತ್ಯ ನಡೆದಿದೆ ಎನ್ನಲಾಗುತ್ತಿದೆ. https://kannadanewsnow.com/kannada/shocking-8-people-including-a-constable-arrested-for-helping-thieves/ ಮದುವೆಯಾದ ಮಾರನೇ ದಿನವೇ ಪ್ರಿಯಕರ ಮುತ್ತುರಾಜ್ ಯುವತಿಯ ಜೀವನ ಹಾಳು ಮಾಡಿದ್ದಾನೆ. ಇಬ್ಬರೂ ಜೊತೆಗಿರುವ ಖಾಸಗಿ ಫೋಟೋ ವರನ ಅಣ್ಣನಿಗೆ ಬಿಟ್ಟು ದುಷ್ಕೃತ್ಯ ಎಸಗಿದ್ದಾನೆ. ವರನ ಅಣ್ಣನ ಫೋನಿಗೆ ಫೋಟೋಗಳನ್ನು ಬಿಟ್ಟು ನೀಚವಾದಂತ ಕೃತ್ಯ ಎಸಗಿದ್ದಾನೆ. https://kannadanewsnow.com/kannada/lok-sabha-elections-2024-contest-from-kharge-familys-radhakrishna-gulbarga/ ಸೋಮವಾರಪೇಟೆ ನಿವಾಸಿ ಮುತ್ತುರಾಜ್ ನಿಂದ ಈ ನೀಚ ಕೃತ್ಯ ನಡೆದಿದೆ ಆರು ವರ್ಷದಿಂದ ಮುತ್ತುರಾಜ್ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಮದುವೆಯಾಗುವುದಾಗಿ ನಂಬಿಸಿ ಮುತ್ತುರಾಜ್ ಯುವತಿಯೊಂದಿಗೆ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದ ಆದರೆ ಯುವತಿ ಮನೆಯವರು ಬೇರೆಯೊಬ್ಬನ ಜೊತೆ ಮದುವೆ ಮಾಡಿದ್ದಾರೆ. https://kannadanewsnow.com/kannada/breaking-brs-mla-lasya-nandita-dies-in-road-accident/ ಫೆಬ್ರವರಿ 14ರಂದು ಯುವತಿಯ ಮದುವೆ ಅತ್ಯಂತ…

Read More

ಮಂಡ್ಯ : ಕಳ್ಳತನ ಮಾಡುವವರನ್ನು ಬಂಧಿಸ ಬೇಕಾಗಿರುವುದು ಪೊಲೀಸರು ಆದರೆ ಇನ್ನೊಬ್ಬ ಪೊಲೀಸ್ ಪೇದೆ ಕಳ್ಳರಿಗೆ ಕಳ್ಳತನ ಮಾಡಲು ಸಾಥ್ ನೀಡುತ್ತಿದ್ದ ಹಿನ್ನೆಲೆಯಲ್ಲಿ ಆತನೊಂದಿಗೆ ಎಂಟು ಜನರನ್ನು ಇದೀಗ ಮಂಡ್ಯ ಜಿಲ್ಲೆಯ ಮದ್ದೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಳೆದ ತಿಂಗಳು ವೈದ್ಯ ಚಂದ್ರು ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಒಂದು ಕೆಜಿ ಚಿನ್ನಾಭರಣ, 8 ಲಕ್ಷ ರೂಪಾಯಿ ನಗದು ದೋಚಿದ್ದರು. ಬಂಧಿತ 8 ಆರೋಪಿಗಳಿಂದ 5 ಮನೆಗಳ್ಳತನ ಪ್ರಕರಣಗಳು ಬಯಲಿಗೆ ಬಂದಿದೆ. ಆರೋಪಿಗಳಿಗೆ ಪಿಸಿ ಕೆಂಡಗಣ್ಣಯ್ಯ ಸಾಥ್ ನೀಡುತ್ತಿದ್ದ. ಆರೋಪಿಗಳು ಕದ್ದ ಚಿನ್ನಾಭರಣವನ್ನು ಅಡವಿಟ್ಟು ಕೊಡುತ್ತಿದ್ದ ಎನ್ನಲಾಗಿದೆ. ಮದ್ದೂರು ತಾಲೂಕಿನ ಕೊಪ್ಪ ಠಾಣೆಯ ಕಾನ್ ಸ್ಟೆಬಲ್ ಕೆಂಡಗಣ್ಣಯ್ಯ, ಡಾಲಿ, ಭುವನ್, ಸಾಧನ್, ಅಯೂಬ್, ಮುನ್ನ, ಪ್ರಸಾದ್ ಸೇರಿ 8 ಮಂದಿ ಬಂಧಿಸಲಾಗಿದೆ.ಬಂಧಿತರಿಂದ 1 ಕೆಜಿ 486 ಗ್ರಾಂ ಚಿನ್ನಾಭರಣ, 1.70 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ.

Read More

ಹೈದ್ರಾಬಾದ್ : ರಸ್ತೆ ಅಪಘಾತ ಒಂದರಲ್ಲಿ ಬಿ ಆರ್ ಎಸ್ ಶಾಸಕಿ ಲಸ್ಯ ನಂದಿತ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.ಕಾರು ಡಿವೈಡರ್ ಗೆ ಡಿಕ್ಕಿಯಾಗಿ ಶಾಸಕಿ ಲಸ್ಯ ನಂದಿತ ದಾರುಣವಾಗಿ ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ. https://kannadanewsnow.com/kannada/trouble-for-mla-harris-high-court-to-hear-election-dispute-petition/ ಈ ಒಂದು ಆಘಾತಕಾರಿ ಘಟನೆಯೊಂದರಲ್ಲಿ, ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕಿ ಜಿ ಲಾಸ್ಯ ನಂದಿತಾ (38) ಶುಕ್ರವಾರ ಮುಂಜಾನೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.ಲಾಸ್ಯ ನಂದಿತಾ ಅವರ ಕಾರು ನಿಯಂತ್ರಣ ತಪ್ಪಿ ಪತಂಚೆರುವು ಬಳಿಯ ಒಆರ್‌ಆರ್‌ಗೆ ಢಿಕ್ಕಿ ಹೊಡೆದಿದೆ. ಆಕೆ ಸ್ಥಳದಲ್ಲೇ ಮೃತಪಟ್ಟರೆ, ವಾಹನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. https://kannadanewsnow.com/kannada/vijayanagar-a-train-carrying-ayodhya-pilgrims-has-been-threatened-with-set-on-fire-by-youths-from-other-communities/ ನಂದಿತಾ ದಿವಂಗತ ಶಾಸಕ ಜಿ ಸಾಯಣ್ಣ ಅವರ ಪುತ್ರಿ. 2023 ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಆರ್‌ಎಸ್ ಅವರನ್ನು ಸಿಕಂದರಾಬಾದ್‌ನಿಂದ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿತು. ಅವರು ಬಿಜೆಪಿ ಅಭ್ಯರ್ಥಿಯನ್ನು 17,169 ಮತಗಳಿಂದ ಸೋಲಿಸಿದರು.ಈ ಬಗ್ಗೆ ಹಲವಾರು ಮುಖಂಡರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

Read More

ವಿಜಯನಗರ : ಅಯೋಧ್ಯೆಯ ಶ್ರೀ ರಾಮನ ದರ್ಶನ ಪಡೆದು ತಮ್ಮೂರಿನತ್ತ ವಾಪಸ್ಸು ತೆರಳುತ್ತಿರುವ ಸಂದರ್ಭದಲ್ಲಿ ಅವರಿದ್ದ ಬೋಗಿಗೆ ಅನ್ಯ ಕೋಮುವಿನ ಕೆಲವು ಯುವಕರು ಆಗಮಿಸಿದ್ದಾರೆ. ಈ ವೇಳೆ ಯುವಕರ ಹಾಗೂ ಯಾತ್ರಿಕರ ನಡುವೆ ವಾಗ್ವಾದ ನಡೆದಿದ್ದು, ಯುವಕರು ಭೋಗಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ರೈಲು ನಿಲ್ದಾಣದಲ್ಲಿ ನಡೆದಿದೆ. https://kannadanewsnow.com/kannada/breaking-us-spacecraft-odysseus-makes-historic-landing-on-moon-odysseus/ ಅಯೋಧ್ಯೆ ಪ್ರಭು ಶ್ರೀರಾಮರ ದರ್ಶನ ಪಡೆದು ಸುಮಾರು 14,00 ಕ್ಕೂ ಹೆಚ್ಚು ಯಾತ್ರಿಕರು ಮೈಸೂರು- ಅಯೋಧ್ಯೆ ದಾಮಾ ರೈಲಿನಲ್ಲಿ ತಮ್ಮೂರಿಗೆ ಮರಳುತ್ತಿದ್ದರು. ಮಾರ್ಗ ಮಧ್ಯೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಿಲ್ದಾಣದಲ್ಲಿ ರೈಲು ನಿಂತಿದೆ. ಈ ವೇಳೆ ಅನ್ಯಕೋಮಿನ ಮೂವರು ಯುವಕರು ಬೋಗಿ ನಂ 2 ಅಯೋಧ್ಯೆ ಯಾತ್ರಿಕರಿಗೆ ಮೀಸಲು ಇರುವ ಬೋಗಿಯನ್ನ ಹತ್ತಲು ಮುಂದಾಗಿದ್ದಾರೆ. ಯಾತ್ರಿಕರು ಯುವಕರನ್ನ ತಡೆದು ಇದು ಅಯೋಧ್ಯೆ ಯಾತ್ರಿಕರಿಗೆ ಮೀಸಲು ಇರುವ ಬೋಗಿ ಇದರಲ್ಲಿ ತಾವು ಹತ್ತುವ ಹಾಗಿಲ್ಲ ಎಂದು ತಿಳಿ ಹೇಳಿದ್ದಾರೆ. https://kannadanewsnow.com/kannada/big-news-foeticide-case-cid-arrests-two-for-supplying-scanning-machines/ ಆದರೆ ಆ ಯುವಕರು ಯಾತ್ರಿಕರ…

Read More

ಬೆಂಗಳೂರು : ಕಳೆದ ವರ್ಷ ಇಡೀ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ, ಹೆಣ್ಣು ಭ್ರೂಣ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯಕ್ಕೆ ಸ್ಕ್ಯಾನಿಂಗ್ ಮಷಿನ್‌ಗಳನ್ನು ಪೂರೈಸಿದ್ದ ಇಬ್ಬರನ್ನು ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಬಂಧಿಸಿದೆ. https://kannadanewsnow.com/kannada/court-directs-wife-to-pay-rs-5000-as-alimony-to-unemployed-husband-every-month/ ಮಂಗಳೂರಿನ ಎಂ.ಲಕ್ಷ್ಮಣ್ ಗೌಡ ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂ ಕಿನ ಸಿದ್ದೇಶ್ ಬಂಧಿತರಾಗಿದ್ದು, ಆರೋಪಿಗಳಿಂದ ಸ್ಕ್ಯಾನಿಂಗ್ ಮಷಿನ್‌ಗಳನ್ನು ಜಪ್ತಿ ಮಾಡಲಾಗಿದೆ. ಈ ಜಾಲದ ಬೆನ್ನತ್ತಿದ್ದ ಎಸ್ಪಿ ಸಾರಾ ಫಾತಿಮಾ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಇಬ್ಬರು ಸ್ಕ್ಯಾನಿಂಗ್ ಪೂರೈಕೆದಾರರನ್ನು ಬಂಧಿಸಿದೆ. https://kannadanewsnow.com/kannada/breaking-maharashtra-ex-cm-manohar-joshi-dies/ ಬಂಧಿತ ಆರೋಪಿಗಳ ವಿಚಾರಣೆ ವೇಳೆ ಸ್ಕ್ಯಾನಿಂಗ್ ಪೂರೈಕೆದಾರರ ಲಭ್ಯವಾದ ಮಾಹಿತಿ ಮೇರೆಗೆ ಸಿಐಡಿ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಕೆಲ ದಿನಗಳ ಹಿಂದೆ ಮಂಡ್ಯ, ಮೈಸೂರು ಹಾಗೂ ಬೆಂಗಳೂರು ವ್ಯಾಪ್ತಿಯಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಹಚ್ಚಿ ಕೊಲ್ಲುವ ದುಷ್ಟರ ಜಾಲವನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀ ಸರು ಪತ್ತೆ ಹಚ್ಚಿದ್ದರು. ಸಾರ್ವಜನಿಕ ವಲಯ ದಲ್ಲಿ ತೀವ್ರ ಚರ್ಚೆಗೆ ಒಳಗಾದ…

Read More

ಮುಂಬೈ : ಲೋಕಸಭೆಯ ಮಾಜಿ ಸ್ಪೀಕರ್ ಮತ್ತು ಮಾಜಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ ಜೋಶಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಮನೋಹರ್ ಜೋಶಿ (87) ನಿಧನರಾಗಿದ್ದಾರೆ. https://kannadanewsnow.com/kannada/breaking-woman-commits-suicide-by-hanging-herself-after-being-harassed-by-boyfriend/ ಶಿವಸೇನೆಯ ಹಿರಿಯ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಿಎಂ ಮನೋಹರ್ ಜೋಶಿ ವಿಧಿವಶರಾಗಿದ್ದಾರೆ. ಅವರು ನಸುಕಿನ ಜಾವ 3.02 ಗಂಟೆಗೆ ಹಿಂದೂಜಾ ಆಸ್ಪತ್ರೆಯಲ್ಲಿ ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾದರು.ಫೆಬ್ರವರಿ 21 ರಂದು, 86 ವರ್ಷದ ಮನೋಹರ್ ಜೋಶಿ ಅವರ ಆರೋಗ್ಯವು ಹದಗೆಡಲು ಪ್ರಾರಂಭಿಸಿದಾಗ, ಅವರ ಕುಟುಂಬವು ತಕ್ಷಣವೇ ಅವರನ್ನು ಹಿಂದೂಜಾ ಆಸ್ಪತ್ರೆಗೆ ಕರೆದೊಯ್ದರು. ಐಸಿಯುನಲ್ಲಿ ವೈದ್ಯರ ತಂಡ ನಿರಂತರವಾಗಿ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ. ಶುಕ್ರವಾರ ಬೆಳಗಿನ ಜಾವ 3.02ಕ್ಕೆ ನಿಧನರಾದರು. https://kannadanewsnow.com/kannada/central-bank-of-india-invites-applications-for-3000-apprentice-posts/ ಅವರ ಪಾರ್ಥಿವ ಶರೀರವನ್ನು ಮಾಟುಂಗಾ ಪಶ್ಚಿಮದ ರೂಪರೆಲ್ ಕಾಲೇಜಿನಲ್ಲಿರುವ ಅವರ ಪ್ರಸ್ತುತ ನಿವಾಸದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಅಂತಿಮ ದರ್ಶನಕ್ಕಾಗಿ ಇಡಲಾಗುವುದು. ಮಧ್ಯಾಹ್ನ 2 ಗಂಟೆಗೆ ಅವರ…

Read More

ಬೆಂಗಳೂರು : ಯುವತಿಯೊಬ್ಬಳು ಪಕ್ಕದ ಮನೆಯ ಹುಡುಗನನ್ನು ಪ್ರೀತಿಸಿದಳು ಈ ವೇಳೆ ಮದುವೆಯಾಗುವಂತೆ ಪ್ರಿಯಕರ ಒತ್ತಾಯಿಸಿದಾಗ ಮನೆಯವರು ಬೇರೆ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿದ್ದಾರೆ.. ಇದರಿಂದ ಪ್ರಿಯಕರ ಯುವತಿಗೆ ಕಿರುಕುಳ ನೀಡಿದ್ದಾನೆ.ಯುವಕನ ಕಿರುಕುಳಕ್ಕೆ ಒಳಗಾಗಿ ನೇಣಿಗೆ ಶರಣಾದ ಘಟನೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. https://kannadanewsnow.com/kannada/5th-rajya-sabha-candidate-kupendra-reddy-booked-for-horse-trading-of-mlas/ ಬೆಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಗೊಟ್ಟಿಗೆರೆ ಗ್ರಾಮದಲ್ಲಿ ವಾಸವಿದ್ದ ಚಂದ್ರಕಲಾ (19) ನೇಣು ಬಿಗಿದುಕೊಂಡ ಯುವತಿ. ಪಿಯುಸಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿಯೇ ಇದ್ದ ಮೃತಳು, ಪಕ್ಕದ ಮನೆಯ ಅರುಣ್ ಕುಮಾರ್‌ಎಂಬಾತನ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಹುಡುಗಿಯ ಮನೆಯವರಿಗೆ ಪ್ರೀತಿಯ ವಿಷಯ ಗೊತ್ತಾಗಿ ಹುಡುಗಿಗೆ ಬುದ್ದಿವಾದ ಹೇಳಿದ್ದರು. https://kannadanewsnow.com/kannada/central-bank-of-india-invites-applications-for-3000-apprentice-posts/ ಜೈಲಿಗೆ ಹೋಗಿ ಬಂದಿರುವ ಹುಡುಗನ ವ್ಯಕ್ತಿತ್ವ ಸರಿ ಇಲ್ಲ, ಮದುವೆ ಆಗಬೇಡ ಎಂದು ಹುಡುಗಿಯ ಮನವೊಲಿಸಿ ಕನಕಪುರದ ಪರಿಚಿತರ ಸಂಬಂಧದಲ್ಲಿ ಹುಡುಗನನ್ನು ನೋಡಿ ಇತ್ತೀಚೆಗಷ್ಟೇ ಚಂದ್ರಕಲಾಗೆ ನಿಶ್ಚಿತಾರ್ಥ ಮಾಡಿದ್ದರು. ಜಿಗಣೆ ಬಳಿಯ ನಂಜಾಪುರದ ನೆಂಟರ ಮನೆಗೆ ಹೋಗಿದ್ದ ಚಂದ್ರಕಲಾ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. https://kannadanewsnow.com/kannada/big-shock-for-government-employees-who-pass-computer-literacy-test-no-protsaha-dhan-for-them/…

Read More

ಬೆಂಗಳೂರು : ಫೆ.26 ರಂದು ರಾಜ್ಯ ವಿಧಾನಸಭೆಯಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. ಆದರೆ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ಸೆಳೆಯಲು ‘ಕುದುರೆ ವ್ಯಾಪಾರ’ಕ್ಕಿಳಿದಿದ್ದಾರೆ ಎಂಬ ಆರೋಪದ ಮೇರೆಗೆ ವಿರೋಧ ಪಕ್ಷಗಳ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೇರಿದಂತೆ ನಾಲ್ವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/big-shock-for-government-employees-who-pass-computer-literacy-test-no-protsaha-dhan-for-them/ ಈ ಸಂಬಂಧ ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿ ಕುಮಾರ್ ದೂರು ನೀಡಿದ್ದು, ಅದರನ್ವಯ ಮೈತ್ರಿ ಹುರಿಯಾಳು ಕುಪೇಂದ್ರ ರೆಡ್ಡಿ, ಪಕ್ಷೇತರ ಶಾಸಕಿಯೊಬ್ಬರ ಭಾವ ಡಾ.ಮಹಾಂತೇಶ್, 37 ಕ್ರೆಸೆಂಟ್ ಹೋಟೆಲ್ ಮಾಲಿಕ ರವಿ ಹಾಗೂ ಹರಿಹರದ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮೇಲೆ ಐಪಿಸಿ 506 ಹಾಗೂ ಐಪಿಸಿ 171 ಸೇರಿದಂತೆ ಇತರೆ ಪರಿಚ್ಛೇದಗಳಡಿ ಎಫ್‌ಐಆ‌ರ್ ದಾಖಲಿಸಿ ಕೈಗೆತ್ತಿಕೊಂಡಿದ್ದಾರೆ. https://kannadanewsnow.com/kannada/hc-directs-govt-to-reopen-28-veterinary-centres-soon/ ಪೊಲೀಸರು ತನಿಖೆ ‎‫ಎರಡು ದಿನಗಳ ಹಿಂದೆ ರಾಜ್ಯ ಸಭೆ ಚುನಾವಣೆಯಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಆರೋಪಿಸಿ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರನ್ನು ಭೇಟಿಯಾಗಿ ಶಾಸಕ ರವಿ ಗಣಿಗ…

Read More