Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

’26/11 ಮಾನವೀಯತೆಯ ಮೇಲಿನ ದಾಳಿ’: ಮುಂಬೈ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಗೌರವ ನಮನ ಸಲ್ಲಿಸಿದ ಇಸ್ರೇಲ್ ರಾಯಭಾರಿ

26/11/2025 11:16 AM

BREAKING : ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 700 ಅಂಕ ಏರಿಕೆ, 26,100 ರ ಗಡಿ ದಾಟಿದ ‘ನಿಫ್ಟಿ’ |Share Market

26/11/2025 11:14 AM

BREAKING : ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ಕರ್ಮಕಾಂಡ ಬಯಲು : ಜೈಲಲ್ಲೇ ತಯಾರಾಗ್ತಿದೆ ಕಳ್ಳಭಟ್ಟಿ!

26/11/2025 11:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ‘ಆನ್ ಲೈನ್‌ ಟ್ರೇಡಿಂಗ್‌ನಲ್ಲಿ’ ಹಣ ಹೂಡಿಕೆ ಮಾಡುವವರೆ ಹುಷಾರ್ : 4.5 ಕೋಟಿ ಕಳೆದುಕೊಂಡ ಲೆಕ್ಕಾಧಿಕಾರಿ!
KARNATAKA

ALERT : ‘ಆನ್ ಲೈನ್‌ ಟ್ರೇಡಿಂಗ್‌ನಲ್ಲಿ’ ಹಣ ಹೂಡಿಕೆ ಮಾಡುವವರೆ ಹುಷಾರ್ : 4.5 ಕೋಟಿ ಕಳೆದುಕೊಂಡ ಲೆಕ್ಕಾಧಿಕಾರಿ!

By kannadanewsnow0531/10/2024 6:43 AM

ಬೆಂಗಳೂರು : ಹಣ ಡಬಲ್ ಮಾಡಿಕೊಳ್ಳುವ ಆಸೆಗೆ ಬಿದ್ದು ಅದೆಷ್ಟೋ ಜನರು ಲಕ್ಷಾಂತರ ಕೋಟ್ಯಾಂತರ ಹಣ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇದೀಗದುಪ್ಪಟ್ಟು ಆದಾಯಗಳಿಸುವ ಆಮಿಷವೊಡ್ಡಿ ಆನ್ ಲೈನ್‌ ಟ್ರೇಡಿಂಗ್‌ನಲ್ಲಿ ಖಾಸಗಿ ಕಂಪನಿಯ ಲೆಕ್ಕಧಿಕಾರಿಯೊಬ್ಬರಿಂದ ಸೈಬರ್‌ವಂಚಕರು ಬರೋಬ್ಬರಿ 4.5 ಕೋಟಿ ಪಡೆದು ವಂಚನೆ ಎಸಗಿರುವ ಘಟನೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರಿನ ಉತ್ತರಹಳ್ಳಿಯ ಪೂರ್ಣಪ್ರಜ್ಞಾ ಲೇಔಟ್ ನಿವಾಸಿ ಕೆ.ಎಂ.ಮಧುಕುಮಾರ್ ವಂಚನೆಗೆ ಒಳಗಾಗಿದ್ದು, ಇವರು ನೀಡಿದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ದಕ್ಷಿಣ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ ದಿನಗಳ ಹಿಂದೆ ಸಂಜೀವ್ ಸಿಂಗ್ ಎಂಬಾತ ಪರಿಚಯ ಮಾಡಿಕೊಂಡು ಮಧುಗೆ ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ನನ್ನ ಮೊಬೈಲ್‌ಗೆ ಸೆ.2ರಂದು ಸಂಜೀವ್ ಸಿಂಗ್ ಎಂಬಾತ ಈ ಸ್ಟಾಕ್ ಮಾರ್ಕೆಟ್ ವಿನ್ನರ್ ವಿಐಪಿ 1 ಎಂಬ ವಾಟ್ ಪ್ಸ್ ಆ್ಯಪ್ ಗ್ರೂಪ್‌ ಗೆ ಸೇರುವಂತೆ ಸಂದೇಶ ಕಳುಹಿಸಿದ್ದ. ಅದರಲ್ಲಿ ಸ್ಟಾಕ್ ಮಾರ್ಕೆಟಿಂಗ್ ಬಗ್ಗೆ ತರಬೇತಿ ಹಾಗೂ ಅದರ ಮಾಹಿತಿಯನ್ನು ನೀಡುವುದಾಗಿ ತಿಳಿಸಿದ್ದ. ಅದರಂತೆ ಆ ಗ್ರೂಪ್‌ಗೆ ನಾನು ಸೇರಿದೆ. ಆ ಗ್ರೂಪ್‌ನಲ್ಲಿ 129 ಸದಸ್ಯರಿದ್ದ ಕಾರಣ ನನಗೆ ವಿಶ್ವಾಸ ಮೂಡಿತು ಎಂದು ಮಧು ದೂರಿನಲ್ಲಿ ವಿವರಿಸಿದ್ದಾರೆ.

ಕೆಲ ದಿನಗಳ ಬಳಿಕ ಖಾತೆ ತೆರೆಯುವಂತೆ ಸಂಜೀವ್ ಸಿಂಗ್ ಸೂಚಿಸಿದ್ದ. ಅದರಂತೆ ಟ್ರೇಡಿಂಗ್ ಪ್ಯಾಟಾಮರ್ ಭಾಗವಾಗಿದೆ. ಬಳಿಕ ತಾನು ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡ ಅವಿನಾಶ್ ಕುಮಾ‌ರ್, ಪೋಲೆನ್‌ ವ್ಯವಹಾರಗಳಸತ್ಯಾಸತ್ಯತೆಯನ್ನು ಪೊಲೀಸ್ ವಿಚಕ್ಷಣಾ ಇಲಾಖೆಯ ಸಂಪರ್ಕ ಬಳಸಿಕೊಂಡು ಪರಿಶೀಲಿಸಿದ್ದೇನೆ.

ಇವುಗಳ ವ್ಯವಹಾರ ಕಾನೂನು ಪ್ರಕಾರ ನಡೆದಿದೆ. ನಾನು ಇವರ ಮಾತುಗಳನ್ನು ನಂಬಿದೆ ಎಂದು ಮಧು ಆರೋಪಿಸಿದ್ದಾರೆ. ಬಳಿಕ ಯುಎಸ್, ಭಾರತ ಮತ್ತು ಎಚ್.ಕೆ ಸ್ಟಾಕ್ ಮಾರುಕಟ್ಟೆಗಳ ಬೆಲೆಗಳನ್ನು ತೋರಿಸಿದರು. ಅಪರಿಚಿತರು ಒದಗಿಸುವ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಬೇಕು ಎಂದರು. ಅಂತೆಯೇ ನಾನು ಹಂತ ಹಂತವಾಗಿ ಹಣ ಹೂಡಿಕೆ ಮಾಡಿದೆ. ಬಳಿಕ ಪೂರ್ವನಿಗದಿತ ಹಣ ಮರಳಿಸದಂತೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING : ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ಕರ್ಮಕಾಂಡ ಬಯಲು : ಜೈಲಲ್ಲೇ ತಯಾರಾಗ್ತಿದೆ ಕಳ್ಳಭಟ್ಟಿ!

26/11/2025 11:10 AM1 Min Read

BREAKING : ಪತಿಯ ಕಿರುಕುಳಕ್ಕೆ ಬೇಸತ್ತ ನವವಿವಾಹಿತೆ : ಡೆತ್ ನೋಟ್ ಬರೆದಿಟ್ಟು, ಭದ್ರಾ ಕಾಲುವೆಗೆ ಹಾರಿ ಆತ್ಮಹತ್ಯೆ!

26/11/2025 10:44 AM1 Min Read

SHOCKING : ಮದುವೆಯಾದ 6 ತಿಂಗಳಿಗೆ ‘ಡೆತ್ ನೋಟ್’ ಬರೆದಿಟ್ಟು ಭದ್ರಾ ಕಾಲುವೆಗೆ ಹಾರಿ ನವವಿವಾಹಿತೆ ಆತ್ಮಹತ್ಯೆ.!

26/11/2025 10:42 AM1 Min Read
Recent News

’26/11 ಮಾನವೀಯತೆಯ ಮೇಲಿನ ದಾಳಿ’: ಮುಂಬೈ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಗೌರವ ನಮನ ಸಲ್ಲಿಸಿದ ಇಸ್ರೇಲ್ ರಾಯಭಾರಿ

26/11/2025 11:16 AM

BREAKING : ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 700 ಅಂಕ ಏರಿಕೆ, 26,100 ರ ಗಡಿ ದಾಟಿದ ‘ನಿಫ್ಟಿ’ |Share Market

26/11/2025 11:14 AM

BREAKING : ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ಕರ್ಮಕಾಂಡ ಬಯಲು : ಜೈಲಲ್ಲೇ ತಯಾರಾಗ್ತಿದೆ ಕಳ್ಳಭಟ್ಟಿ!

26/11/2025 11:10 AM

ಸಂವಿಧಾನವನ್ನು ‘ಪವಿತ್ರ ದಾಖಲೆ’ ಎಂದು ಶ್ಲಾಘಿಸಿದ ಪ್ರಧಾನಿ ಮೋದಿ, ರಾಷ್ಟ್ರೀಯ ಗುರಿಗಳನ್ನು ಮುಂದುವರಿಸಲು ಕರೆ !

26/11/2025 11:03 AM
State News
KARNATAKA

BREAKING : ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ಕರ್ಮಕಾಂಡ ಬಯಲು : ಜೈಲಲ್ಲೇ ತಯಾರಾಗ್ತಿದೆ ಕಳ್ಳಭಟ್ಟಿ!

By kannadanewsnow0526/11/2025 11:10 AM KARNATAKA 1 Min Read

ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೊಂದು ಕರ್ಮಕಾಂಡ ಬಯಲಾಗಿದ್ದು, ಇದೀಗ ಜೈಲಿನಲ್ಲಿಯೇ ಕೈದಿಗಳಿಗೆ ಮತ್ತು ಏರಿಸುವ ಮದ್ಯ…

BREAKING : ಪತಿಯ ಕಿರುಕುಳಕ್ಕೆ ಬೇಸತ್ತ ನವವಿವಾಹಿತೆ : ಡೆತ್ ನೋಟ್ ಬರೆದಿಟ್ಟು, ಭದ್ರಾ ಕಾಲುವೆಗೆ ಹಾರಿ ಆತ್ಮಹತ್ಯೆ!

26/11/2025 10:44 AM

SHOCKING : ಮದುವೆಯಾದ 6 ತಿಂಗಳಿಗೆ ‘ಡೆತ್ ನೋಟ್’ ಬರೆದಿಟ್ಟು ಭದ್ರಾ ಕಾಲುವೆಗೆ ಹಾರಿ ನವವಿವಾಹಿತೆ ಆತ್ಮಹತ್ಯೆ.!

26/11/2025 10:42 AM

GOOD NEWS : ರಾಜ್ಯ ಸರ್ಕಾರದಿಂದ ‘ಗರ್ಭಿಣಿ ಮಹಿಳೆಯರಿಗೆ’ ಗುಡ್ ನ್ಯೂಸ್ : `ಹೆರಿಗೆ’ ಸಹಾಯಧನಕ್ಕೆ ಅರ್ಜಿ ಆಹ್ವಾನ.!

26/11/2025 10:31 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.