Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾನು ಯಾವಾಗಲೂ ಸಾಮೂಹಿಕ ನಾಯಕತ್ವದ ಮೇಲೆ‌ ನಂಬಿಕೆಯಿಟ್ಟವನು, ವ್ಯಕ್ತಿ ಪೂಜೆ ಅಲ್ಲ : ಡಿಸಿಎಂ ಡಿಕೆ ಶಿವಕುಮಾರ್

26/11/2025 5:12 PM

ಸೂಕ್ತ ಸಮಯದಲ್ಲಿ ನಾನು ಎಲ್ಲಾ ಮಾತನಾಡುತ್ತೇನೆ: ನಿರ್ದೋಷಿ ತೀರ್ಪು ಬಳಿಕ ಮುರುಘಾ ಶ್ರೀ ಮೊದಲ ಪ್ರತಿಕ್ರಿಯೆ

26/11/2025 5:12 PM

ಕೊಂಚ ಕ್ರಿಯೇಟಿವಿಟಿ ಸಾಕು, ಒಂದು ಪೈಸೆಯೂ ಖರ್ಚು ಮಾಡದೇ ಲಕ್ಷ ಲಕ್ಷ ಸಂಪಾದಿಸ್ಬೋದು!

26/11/2025 5:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸೂಕ್ತ ಸಮಯದಲ್ಲಿ ನಾನು ಎಲ್ಲಾ ಮಾತನಾಡುತ್ತೇನೆ: ನಿರ್ದೋಷಿ ತೀರ್ಪು ಬಳಿಕ ಮುರುಘಾ ಶ್ರೀ ಮೊದಲ ಪ್ರತಿಕ್ರಿಯೆ
KARNATAKA

ಸೂಕ್ತ ಸಮಯದಲ್ಲಿ ನಾನು ಎಲ್ಲಾ ಮಾತನಾಡುತ್ತೇನೆ: ನಿರ್ದೋಷಿ ತೀರ್ಪು ಬಳಿಕ ಮುರುಘಾ ಶ್ರೀ ಮೊದಲ ಪ್ರತಿಕ್ರಿಯೆ

By kannadanewsnow0926/11/2025 5:12 PM

ದಾವಣಗೆರೆ: ನ್ಯಾಯಾಲಯದ ತೀರ್ಪಿನ ಬಗ್ಗೆ ನಾನು ಮಾತನಾಡುವುದಿಲ್ಲ. ಸೂಕ್ತ ಸಮಯದಲ್ಲಿ ನಾನು ಎಲ್ಲಾ ಮಾತನಾಡುತ್ತೇನೆ. ನಿಮ್ಮನ್ನು ಕೆರೆದು ಮಾತನಾಡುವುದಾಗಿ ಪೋಕ್ಸೋ ಕೇಸಲ್ಲಿ ನಿರ್ದೋಷಿ ತೀರ್ಪು ಬಂದ ಬಳಿಕ ಮುರುಘಾ ಶರಣರು ಮೊದಲ ಪ್ರತಿಕ್ರಿಯೆ ನೀಡಿದರು.

ಪೋಕ್ಸೋ ಕೇಸಲ್ಲಿ ಶಿವಮೂರ್ತಿ ಮುರುಘಾ ಶರಣರು ನಿರ್ದೋಷಿ: ವಕೀಲ ಕೆಬಿಕೆ ಸ್ವಾಮಿ

ಮೊದಲ ಪೋಕ್ಸೋ ಕೇಸಲ್ಲಿ ಶಿವಮೂರ್ತಿ ಮುರುಘಾ ಶರಣರನ್ನು ಕೋರ್ಟ್ ನಿರ್ದೋಷಿ ಎಂಬುದಾಗಿ ತೀರ್ಪು ನೀಡಿದೆ. ಹೀಗಾಗಿ ಶಿವಮೂರ್ತಿ ಮುರುಘಾ ಶರಣರು ನಿರಾಳರಾಗಿದ್ದಾರೆ ಎಂಬುದಾಗಿ ಮುರುಘಾ ಶ್ರೀ ಪರ ವಕೀಲ ಕೆಬಿಕೆ ಸ್ವಾಮಿ ತಿಳಿಸಿದ್ದಾರೆ.

ಕೋರ್ಟ್ ತೀರ್ಪಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮುರುಘಾ ಶರಣರು, ಮತ್ತಿಬ್ಬರು ಆರೋಪಿಗಳಿಗೆ ಕೋರ್ಟ್ ಪೋಕ್ಸೋ ಕೇಸಲ್ಲಿ ಖುಲಾಸೆಗೊಳಿಸಿದೆ. ಮುಂದಿನ ದಿನಗಳಲ್ಲಿ ಮುರುಘಾ ಮಠಕ್ಕೆ ಒಳ್ಳೆಯದನ್ನು ತರಲಿ. ಮುರುಘಾ ಶ್ರೀಗಳು ಹಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದರು. ನಾಳೆ ಶ್ರೀಗಳಿಗೆ ಮತ್ತೊಂದು ತಪಾಸಣೆ ಇದೆ ಎಂದರು.

ಮುರುಘಾ ಶರಣರಿಗೆ ನಿರ್ಬಂಧ ವಿಚಾರವಾಗಿ ಈಗ ಪ್ರತಿಕ್ರಿಯಿಸಲ್ಲ ಎಂದು ಹೇಳಿದರು.

ಅಂದಹಾಗೇ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಮೊದಲ ಪೋಕ್ಸೋ ಕೇಸಲ್ಲಿ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಖುಲಾಸೆಗೊಳಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.

Share. Facebook Twitter LinkedIn WhatsApp Email

Related Posts

ನಾನು ಯಾವಾಗಲೂ ಸಾಮೂಹಿಕ ನಾಯಕತ್ವದ ಮೇಲೆ‌ ನಂಬಿಕೆಯಿಟ್ಟವನು, ವ್ಯಕ್ತಿ ಪೂಜೆ ಅಲ್ಲ : ಡಿಸಿಎಂ ಡಿಕೆ ಶಿವಕುಮಾರ್

26/11/2025 5:12 PM1 Min Read

ತಗಡೂರು ಕೆರೆಗೆ ಹರಿದ ಹೇಮೆ ನೀರು: ಗ್ರಾಮಸ್ಥರೊಂದಿಗೆ ಶಿವಾನಂದ ತಗಡೂರು ಬಾಗೀನ ಅರ್ಪಣೆ

26/11/2025 5:00 PM2 Mins Read

ಸೂಕ್ತ ಸಮಯದಲ್ಲಿ ಎಲ್ಲ ಮಾತನಾಡುತ್ತೇನೆ ಈಗ ಸಂದರ್ಭ ಕಡಿಮೆಯಿದೆ : ಮುರುಘಾ ಶ್ರೀ ಫಸ್ಟ್ ರಿಯಾಕ್ಷನ್

26/11/2025 4:58 PM1 Min Read
Recent News

ನಾನು ಯಾವಾಗಲೂ ಸಾಮೂಹಿಕ ನಾಯಕತ್ವದ ಮೇಲೆ‌ ನಂಬಿಕೆಯಿಟ್ಟವನು, ವ್ಯಕ್ತಿ ಪೂಜೆ ಅಲ್ಲ : ಡಿಸಿಎಂ ಡಿಕೆ ಶಿವಕುಮಾರ್

26/11/2025 5:12 PM

ಸೂಕ್ತ ಸಮಯದಲ್ಲಿ ನಾನು ಎಲ್ಲಾ ಮಾತನಾಡುತ್ತೇನೆ: ನಿರ್ದೋಷಿ ತೀರ್ಪು ಬಳಿಕ ಮುರುಘಾ ಶ್ರೀ ಮೊದಲ ಪ್ರತಿಕ್ರಿಯೆ

26/11/2025 5:12 PM

ಕೊಂಚ ಕ್ರಿಯೇಟಿವಿಟಿ ಸಾಕು, ಒಂದು ಪೈಸೆಯೂ ಖರ್ಚು ಮಾಡದೇ ಲಕ್ಷ ಲಕ್ಷ ಸಂಪಾದಿಸ್ಬೋದು!

26/11/2025 5:06 PM

ತಗಡೂರು ಕೆರೆಗೆ ಹರಿದ ಹೇಮೆ ನೀರು: ಗ್ರಾಮಸ್ಥರೊಂದಿಗೆ ಶಿವಾನಂದ ತಗಡೂರು ಬಾಗೀನ ಅರ್ಪಣೆ

26/11/2025 5:00 PM
State News
KARNATAKA

ನಾನು ಯಾವಾಗಲೂ ಸಾಮೂಹಿಕ ನಾಯಕತ್ವದ ಮೇಲೆ‌ ನಂಬಿಕೆಯಿಟ್ಟವನು, ವ್ಯಕ್ತಿ ಪೂಜೆ ಅಲ್ಲ : ಡಿಸಿಎಂ ಡಿಕೆ ಶಿವಕುಮಾರ್

By kannadanewsnow0526/11/2025 5:12 PM KARNATAKA 1 Min Read

ಬೆಂಗಳೂರು : ನಾನು ಯಾವಾಗಲೂ ಸಾಮೂಹಿಕ ನಾಯಕತ್ವದ ಮೇಲೆ‌ ನಂಬಿಕೆಯಿಟ್ಟವನು. ಯಾವ ವ್ಯಕ್ತಿ ಪೂಜೆ ಇಲ್ಲ. ನನ್ನದೇನಿದ್ರೂ ಪಕ್ಷ ಪೂಜೆ…

ಸೂಕ್ತ ಸಮಯದಲ್ಲಿ ನಾನು ಎಲ್ಲಾ ಮಾತನಾಡುತ್ತೇನೆ: ನಿರ್ದೋಷಿ ತೀರ್ಪು ಬಳಿಕ ಮುರುಘಾ ಶ್ರೀ ಮೊದಲ ಪ್ರತಿಕ್ರಿಯೆ

26/11/2025 5:12 PM

ತಗಡೂರು ಕೆರೆಗೆ ಹರಿದ ಹೇಮೆ ನೀರು: ಗ್ರಾಮಸ್ಥರೊಂದಿಗೆ ಶಿವಾನಂದ ತಗಡೂರು ಬಾಗೀನ ಅರ್ಪಣೆ

26/11/2025 5:00 PM

ಸೂಕ್ತ ಸಮಯದಲ್ಲಿ ಎಲ್ಲ ಮಾತನಾಡುತ್ತೇನೆ ಈಗ ಸಂದರ್ಭ ಕಡಿಮೆಯಿದೆ : ಮುರುಘಾ ಶ್ರೀ ಫಸ್ಟ್ ರಿಯಾಕ್ಷನ್

26/11/2025 4:58 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.