Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಿಜೆಐ ಗವಾಯಿ ಮೇಲೆ ಶೂ ಎಸೆದ ಘಟನೆ ‘ನೈಸರ್ಗಿಕ ಅಂತ್ಯ’ ಕಾಣಲಿ: ಸುಪ್ರೀಂ ಕೋರ್ಟ್

16/10/2025 11:50 AM

ನಾನು ಕೈಗಾರಿಕಾ ಮಂತ್ರಿ ಅಷ್ಟೆ ಕೈಗಾರಿಕಾ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ : ಕೇಂದ್ರ ಸಚಿವ HD ಕುಮಾರಸ್ವಾಮಿ

16/10/2025 11:48 AM

BIG NEWS : ಕರ್ತವ್ಯಲೋಪ ಆರೋಪ ಹಿನ್ನೆಲೆ : ಹಾವೇರಿಯ ಇಬ್ಬರು ‘PDO’ ಅಧಿಕಾರಿಗಳು ಸಸ್ಪೆಂಡ್

16/10/2025 11:42 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾನು ಕೈಗಾರಿಕಾ ಮಂತ್ರಿ ಅಷ್ಟೆ ಕೈಗಾರಿಕಾ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ : ಕೇಂದ್ರ ಸಚಿವ HD ಕುಮಾರಸ್ವಾಮಿ
KARNATAKA

ನಾನು ಕೈಗಾರಿಕಾ ಮಂತ್ರಿ ಅಷ್ಟೆ ಕೈಗಾರಿಕಾ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ : ಕೇಂದ್ರ ಸಚಿವ HD ಕುಮಾರಸ್ವಾಮಿ

By kannadanewsnow0516/10/2025 11:48 AM

ಮಂಡ್ಯ : ನಾನು ಕೈಗಾರಿಕಾ ಮಂತ್ರಿ ಅಷ್ಟೆ ಕೈಗಾರಿಕಾ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಎಂದು ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು. ಕಾರಣಾಂತರಗಳಿಂದ ಮಂಡ್ಯಕ್ಕೆ ಭೇಟಿ ಕೊಡಲು ಆಗಿಲ್ಲ. ಪ್ರತಿನಿತ್ಯ ಜಿಲ್ಲೆಯ ಮಾಹಿತಿ ಪಡೆಯುತ್ತಿದ್ದೆ. ಮಾರುಕಟ್ಟೆ ಮಳಿಗೆ ನಿರ್ಮಾಣವಾಗಿದೆ. ಇಂದು ಉದ್ಘಾಟನೆ ಆಗಿದೆ. ಕೆಲಸದ ಒತ್ತಡದಲ್ಲೂ ಜಿಲ್ಲೆಗೆ ಸ್ವಲ್ಪ ಬರಲು ತಿರ್ಮಾನ ಮಾಡಿದ್ದೇನೆ. ಜಿಲ್ಲೆಯ ಜೊತೆಗೆ ರಾಜ್ಯ ಪ್ರವಾಸ ಮಾಡ್ತೇನೆ. ಹಲವು ಯೋಜನೆಗೆ ಚಾಲನೆ ಕೊಟ್ಟಿದ್ದೇನೆ ಎಂದರು.

ಈ ವರ್ಷ ಶಾಲಾ ಕಟ್ಟಡ, ಬಸ್ ನಿಲ್ದಾಣ, ಸಿಎಸ್ ಆರ್ ಫಂಡ್ ಮೂಲಕ ಅನುಷ್ಠಾನ. ಮೈಶುಗರ್ ಶಾಲೆ ಸ್ಕೂಲ್ ಕಾರ್ಯಕ್ರಮಕ್ಕೆ ಬಂದಿದೆ. ಅನುದಾನ ತರಿಸಿ ಕೊಡುವ ಜವಾಬ್ದಾರಿ ನನ್ನದು ಮೈಶುಗರ್ ಶಾಲೆಗೆ ಇತಿಹಾಸ ಇದೆ. ಖಾಸಗೀಕರಣ ಬೇಡೆ ಅಂತ ನೆರವು ಕೊಡಲು ನಾನು ಬದ್ದ. ಯಾರೋ ಸಣ್ಣದಾಗಿ ಮಾತನಾಡುವ ಅವಶ್ಯಕತೆ ಇಲ್ಲ. 10 ಕೋಟಿ ಅನುದಾನ ಅದಷ್ಟೂ ಬೇಗಾ ಚಾಲನೆ ಸಿಗುತ್ತೆ. ನನಗೆ ಸಿಕ್ಕ ಅವಕಾಶ ಕೆಲವು ಇಲಾಖೆಯಲ್ಲಿ ಅರ್ಥಿಕ ನೆರವು ತರಲು ಅವಕಾಶ ಇದೆ ಎಂದರು.

ನಾನು ಕೈಗಾರಿಕಾ ಮಂತ್ರಿ ಅಷ್ಟೆ ಕೈಗಾರಿಕಾ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ

ಪಕ್ಕದ ಆಂಧ್ರ ನಮ್ಮ ನಡೂವೆ ನಡೆಯುತ್ತಿರುವ ಪೈಪೋಟಿ. ಭದ್ರಾವತಿ ಕಾರ್ಖಾನೆ ನಿಲ್ಲಿಸಿದ್ದಾರೆ ಬೇಗ ಪ್ರಾರಂಭ ಮಾಡಲಾಗುತ್ತೆ ಎಂದು ಇದೆ ವೇಳೆ ತಿಳಿಸಿದರು. HMT ಕಾರ್ಖಾನೆ ಕೂಡ ಪುನರುಜ್ಜೀವ ಕೊಡಲು ಡಿಪಿಆರ್ ತಯಾರಾಗಿದೆ. ಕಾರ್ಖಾನೆ ತರಲು ಪ್ರಯತ್ನ ರಾಜ್ಯ ಸರ್ಕಾರ ಸಹಕಾರ ಕೊಡಬೇಕು.ಕುಮಾರಣ್ಣ ಕೇಂದ್ರ ಕೈಗಾರಿಕಾ ಮಂತ್ರಿ ಇದ್ದಾರೆ. ನಿರುದ್ಯೋಗ ಸಮಸ್ಯೆ ಪರಿಹರಿಸಲು ಜನರು ಆಸೆ ಇಟ್ಟುಕೊಂಡಿದ್ದಾರೆ. ಜಿಲ್ಲೆಯ ಜನರಿಗೆ ಮನವಿ ಮಾಡ್ತೇನೆ ಎಂದು ತಿಳಿಸಿದರು.

Share. Facebook Twitter LinkedIn WhatsApp Email

Related Posts

BIG NEWS : ಕರ್ತವ್ಯಲೋಪ ಆರೋಪ ಹಿನ್ನೆಲೆ : ಹಾವೇರಿಯ ಇಬ್ಬರು ‘PDO’ ಅಧಿಕಾರಿಗಳು ಸಸ್ಪೆಂಡ್

16/10/2025 11:42 AM1 Min Read

BIG NEWS : ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಸಂದೇಶ : ಅಪರಿಚಿತ ವ್ಯಕ್ತಿಗಳ ವಿರುದ್ಧ ‘FIR’ ದಾಖಲು

16/10/2025 11:14 AM1 Min Read

BREAKING : ರಾಜ್ಯಾದ್ಯಂತ 700 ಶಾಲೆಗಳನ್ನು ‘KPS’ ಶಾಲೆಗಳಾಗಿ ಉನ್ನತೀಕರಿಸಿ ಸರ್ಕಾರದಿಂದ ಮಹತ್ವದ ಆದೇಶ.!

16/10/2025 11:10 AM5 Mins Read
Recent News

ಸಿಜೆಐ ಗವಾಯಿ ಮೇಲೆ ಶೂ ಎಸೆದ ಘಟನೆ ‘ನೈಸರ್ಗಿಕ ಅಂತ್ಯ’ ಕಾಣಲಿ: ಸುಪ್ರೀಂ ಕೋರ್ಟ್

16/10/2025 11:50 AM

ನಾನು ಕೈಗಾರಿಕಾ ಮಂತ್ರಿ ಅಷ್ಟೆ ಕೈಗಾರಿಕಾ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ : ಕೇಂದ್ರ ಸಚಿವ HD ಕುಮಾರಸ್ವಾಮಿ

16/10/2025 11:48 AM

BIG NEWS : ಕರ್ತವ್ಯಲೋಪ ಆರೋಪ ಹಿನ್ನೆಲೆ : ಹಾವೇರಿಯ ಇಬ್ಬರು ‘PDO’ ಅಧಿಕಾರಿಗಳು ಸಸ್ಪೆಂಡ್

16/10/2025 11:42 AM

ಭಾರತ ರಷ್ಯಾ ತೈಲ ಖರೀದಿ ಮಾಡುವುದಿಲ್ಲ ಎಂದು ಟ್ರಂಪ್ ಹೇಳಿಕೆ: ಪ್ರಧಾನಿ ಮೇಲೆ ರಾಹುಲ್ ಗಾಂಧಿ ವಾಗ್ದಾಳಿ

16/10/2025 11:40 AM
State News
KARNATAKA

ನಾನು ಕೈಗಾರಿಕಾ ಮಂತ್ರಿ ಅಷ್ಟೆ ಕೈಗಾರಿಕಾ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ : ಕೇಂದ್ರ ಸಚಿವ HD ಕುಮಾರಸ್ವಾಮಿ

By kannadanewsnow0516/10/2025 11:48 AM KARNATAKA 1 Min Read

ಮಂಡ್ಯ : ನಾನು ಕೈಗಾರಿಕಾ ಮಂತ್ರಿ ಅಷ್ಟೆ ಕೈಗಾರಿಕಾ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಎಂದು ಮಂಡ್ಯದಲ್ಲಿ ಕೇಂದ್ರ…

BIG NEWS : ಕರ್ತವ್ಯಲೋಪ ಆರೋಪ ಹಿನ್ನೆಲೆ : ಹಾವೇರಿಯ ಇಬ್ಬರು ‘PDO’ ಅಧಿಕಾರಿಗಳು ಸಸ್ಪೆಂಡ್

16/10/2025 11:42 AM

BIG NEWS : ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಸಂದೇಶ : ಅಪರಿಚಿತ ವ್ಯಕ್ತಿಗಳ ವಿರುದ್ಧ ‘FIR’ ದಾಖಲು

16/10/2025 11:14 AM

BREAKING : ರಾಜ್ಯಾದ್ಯಂತ 700 ಶಾಲೆಗಳನ್ನು ‘KPS’ ಶಾಲೆಗಳಾಗಿ ಉನ್ನತೀಕರಿಸಿ ಸರ್ಕಾರದಿಂದ ಮಹತ್ವದ ಆದೇಶ.!

16/10/2025 11:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.