Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ `ಬಿಗ್ ಶಾಕ್’ : ರಾಜ್ಯದ ಹಲವು ಕಡೆ `ಲೋಕಾಯುಕ್ತ’ ದಾಳಿ |Lokayukta Raid

25/11/2025 8:40 AM

SHOCKING : ` ಮೂಲವ್ಯಾಧಿ ಆಪರೇಷನ್’ ವೇಳೆ ವೈದ್ಯರ ಎಡವಟ್ಟು : ತೀವ್ರ ರಕ್ತಸ್ರಾವದಿಂದ 17 ವರ್ಷದ ಬಾಲಕ ಸಾವು.!

25/11/2025 8:31 AM

BREAKING : ತಡರಾತ್ರಿ ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನಿಂದ ವೈಮಾನಿಕ ದಾಳಿ : 9 ಮಕ್ಕಳು ಸೇರಿ 10 ಮಂದಿ ಸಾವು.!

25/11/2025 8:28 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ : `ಒಳ ಮೀಸಲಾತಿ’ ಜಾರಿ ಬೆನ್ನಲ್ಲೇ 85,000 ಕ್ಕೂ ಅಧಿಕ ಹುದ್ದೆಗಳ ನೇಮಕಾತಿ.!
KARNATAKA

ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ : `ಒಳ ಮೀಸಲಾತಿ’ ಜಾರಿ ಬೆನ್ನಲ್ಲೇ 85,000 ಕ್ಕೂ ಅಧಿಕ ಹುದ್ದೆಗಳ ನೇಮಕಾತಿ.!

By kannadanewsnow5725/08/2025 8:33 AM
vidhana soudha
vidhana soudha

ಬೆಂಗಳೂರು : ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಒಳ ಮೀಸಲಾತಿ ವರದಿ ಜಾರಿಯಾದ ಬೆನ್ನಲ್ಲೇ 85,000ಕ್ಕೂ ಅಧಿಕ ಹುದ್ದೆಗಳ ಭರ್ತಿ ಪ್ರಕ್ರಿಯೆ ಶೀಘ್ರದಲ್ಲೇ ಶುರುವಾಗಲಿದೆ.

ಹೌದು, ರಾಜ್ಯದಲ್ಲಿ ಒಳ ಮೀಸಲಾತಿ ಕಾರಣಕ್ಕೆ 2024ರ ನವೆಂಬರ್ ನಿಂದ ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದ್ದು, ಗಣಪತಿ ಹಬ್ಬ ಮುಗಿಯುತಿದ್ದಂತೆ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

ಮೀಸಲಾತಿ ಅನ್ವಯವಾಗುವ ಹುದ್ದೆಗಳ ನೇರ ನೇಮಕಾತಿಗೆ ಹೊಸದಾಗಿ ಯಾವುದೇ ಅಧಿಸೂಚನೆ ಹೊರಡಿಸದಂತೆ 2024ರ ನವೆಂಬರ್ 25 ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿತ್ತು. ಆಗಿನಿಂದ ನೇಮಕಾತಿ ನಡೆದಿಲ್ಲ.ಈಗ ಒಳ ಮೀಸಲಾತಿ ಜಾರಿಯಾಗಲಿರುವುದರಿಂದ ನೇಮಕಾತಿಗೆ ಮತ್ತು ಬಡ್ತಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

ಸುಮಾರು 85,000 ಹುದ್ದೆಗಳ ನೇಮಕಾತಿ ಗಳಿಗಾಗಿ ಎಲ್ಲಾ ಇಲಾಖೆಗಳ ಬೇಡಿಕೆ ಪ್ರಕ್ರಿಯೆ ವಿವಿಧ ಹಂತದಲ್ಲಿವೆ. ಕೆಲವು ಆರ್ಥಿಕ ಇಲಾಖೆ ಕೋರುವ ಹಂತದಲ್ಲಿದ್ದು, ಶೀಘ್ರವೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ರಾಜ್ಯದಲ್ಲಿ ಮಂಜೂರಾದ 7,76,414 ಹುದ್ದೆಗಳಿದ್ದು, 4,91,533 ಹುದ್ದೆಗಳು ಭರ್ತಿಯಾಗಿವೆ. 2,84,881 ಖಾಲಿ ಹುದ್ದೆಗಳಿವೆ.

ಸಾರಿಗೆ ಇಲಾಖೆಯಿಂದ ವಾಯುವ್ಯ ಕರ್ನಾಟಕ ಸಾರಿಗೆಯ 1000 ಚಾಲಕರ ಹುದ್ದೆ ಭರ್ತಿಗೆ ಪ್ರಕ್ರಿಯೆ ನಡೆದಿದ್ದು, ಒಟ್ಟಾರೆ 4500 ಹುದ್ದೆಗಳನ್ನು ಭರ್ತಿ ಮಾಡಲು ಹಣಕಾಸು ಇಲಾಖೆಗೆ ಅನುಮತಿ ಕೋರಲಾಗಿದೆ. ಪರಿಶಿಷ್ಟ ಮೀಸಲು ಹಂಚಿಕೆ ಸರ್ಕಾರದ ಆದೇಶ ಪ್ರಕಟವಾಗುತ್ತಿದ್ದಂತೆ ಶೇಕಡ 17ರ ಮೀಸಲಾತಿ 6:6:5ರಂತೆ ಹಂಚಿಕೆಯಾಗಲಿದೆ. ಈ ಒಳ ಮೀಸಲಾತಿ ಅನುಸಾರ ಹುದ್ದೆಗಳ ನೇಮಕಾತಿ, ಬಡ್ತಿ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

Good news for those looking for government jobs: Recruitment of over 85000 posts following the implementation of 'internal reservation'!
Share. Facebook Twitter LinkedIn WhatsApp Email

Related Posts

BREAKING : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ `ಬಿಗ್ ಶಾಕ್’ : ರಾಜ್ಯದ ಹಲವು ಕಡೆ `ಲೋಕಾಯುಕ್ತ’ ದಾಳಿ |Lokayukta Raid

25/11/2025 8:40 AM1 Min Read

SHOCKING : ರಾಜ್ಯದಲ್ಲಿ ಮತ್ತೊಂದು `ರಾಕ್ಷಸಿ ಕೃತ್ಯ’ : ದೇವರಿಗೆ ಬಿಟ್ಟ `ಗೋವಿನ ಕಾಲು’ ಕೊಡಲಿಯಿಂದ ಕಡಿದ ಪಾಪಿಗಳು.!

25/11/2025 8:00 AM1 Min Read

BREAKING : ಬೆಂಗಳೂರು ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ದರೋಡೆ : `ED’ ಹೆಸರಿನಲ್ಲಿ 3 ಕೋಟಿಗೂ ಹೆಚ್ಚು ಚಿನ್ನಾಭರಣ ಲೂಟಿ.!

25/11/2025 7:52 AM1 Min Read
Recent News

BREAKING : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ `ಬಿಗ್ ಶಾಕ್’ : ರಾಜ್ಯದ ಹಲವು ಕಡೆ `ಲೋಕಾಯುಕ್ತ’ ದಾಳಿ |Lokayukta Raid

25/11/2025 8:40 AM

SHOCKING : ` ಮೂಲವ್ಯಾಧಿ ಆಪರೇಷನ್’ ವೇಳೆ ವೈದ್ಯರ ಎಡವಟ್ಟು : ತೀವ್ರ ರಕ್ತಸ್ರಾವದಿಂದ 17 ವರ್ಷದ ಬಾಲಕ ಸಾವು.!

25/11/2025 8:31 AM

BREAKING : ತಡರಾತ್ರಿ ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನಿಂದ ವೈಮಾನಿಕ ದಾಳಿ : 9 ಮಕ್ಕಳು ಸೇರಿ 10 ಮಂದಿ ಸಾವು.!

25/11/2025 8:28 AM

BREAKING : ಕೆಂಪು ಸಮುದ್ರದ ಮೂಲಕ ಭಾರತದ ಕಡೆಗೆ ಅಪಾಯಕಾರಿ ಮೋಡಗಳು : ವಿಮಾನಗಳ ಹಾರಾಟ ರದ್ದು.!

25/11/2025 8:19 AM
State News
KARNATAKA

BREAKING : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ `ಬಿಗ್ ಶಾಕ್’ : ರಾಜ್ಯದ ಹಲವು ಕಡೆ `ಲೋಕಾಯುಕ್ತ’ ದಾಳಿ |Lokayukta Raid

By kannadanewsnow5725/11/2025 8:40 AM KARNATAKA 1 Min Read

ಬೆಂಗಳೂರು : ಆದಾಯ ಮೀರಿ ಆಸ್ತಿ ಗಳಿಕೆ ಸಂಬಂಧ ದಾವಣಗೆರೆ,ಮಂಡ್ಯ, ಮೈಸೂರು, ಧಾರವಾಡ ಸೇರಿದಂತೆ ಹಲವು ಕಡೆ ಇಂದು ಬೆಳ್ಳಂಬೆಳಗ್ಗೆ…

SHOCKING : ರಾಜ್ಯದಲ್ಲಿ ಮತ್ತೊಂದು `ರಾಕ್ಷಸಿ ಕೃತ್ಯ’ : ದೇವರಿಗೆ ಬಿಟ್ಟ `ಗೋವಿನ ಕಾಲು’ ಕೊಡಲಿಯಿಂದ ಕಡಿದ ಪಾಪಿಗಳು.!

25/11/2025 8:00 AM

BREAKING : ಬೆಂಗಳೂರು ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ದರೋಡೆ : `ED’ ಹೆಸರಿನಲ್ಲಿ 3 ಕೋಟಿಗೂ ಹೆಚ್ಚು ಚಿನ್ನಾಭರಣ ಲೂಟಿ.!

25/11/2025 7:52 AM

BREAKING : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ : ರಾಜ್ಯದ ಹಲವು ಕಡೆ ಲೋಕಾಯುಕ್ತ ದಾಳಿ |Lokayukta Raid

25/11/2025 7:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.