Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಗುಜರಾತ್ ಹೆದ್ದಾರಿಯಲ್ಲಿ SUV ಪಲ್ಟಿ: ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು, 8 ಮಂದಿಗೆ ಗಾಯ | Accident

06/09/2025 12:43 PM

ಪಂಜಾಬ್ ಪ್ರವಾಹ ಪರಿಹಾರಕ್ಕೆ 5 ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್ | Punjab Floods

06/09/2025 12:36 PM

ಭೀಮಾತೀರದ ಗ್ರಾಪಂ ಅಧ್ಯಕ್ಷನ ಗುಂಡಿಕ್ಕಿ ಬರ್ಬರ ಕೊಲೆ ಪ್ರಕರಣ : ಚಡಚಣ ಪಿಎಸ್‌ಐ ಅಮಾನತು

06/09/2025 12:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ನೆರೆ ಪರಿಹಾರಕ್ಕೆ ಪತ್ನಿಯ ಚಿನ್ನ ಅಡವಿಟ್ಟ ಕೇಸ್ ಗೆ ಟ್ವಿಸ್ಟ್ : ನಮಗೇನು ಗೊತ್ತಿಲ್ಲ ಎಂದು ಉಲ್ಟಾ ಹೊಡೆದ ದಂಪತಿ!
KARNATAKA

BIG NEWS : ನೆರೆ ಪರಿಹಾರಕ್ಕೆ ಪತ್ನಿಯ ಚಿನ್ನ ಅಡವಿಟ್ಟ ಕೇಸ್ ಗೆ ಟ್ವಿಸ್ಟ್ : ನಮಗೇನು ಗೊತ್ತಿಲ್ಲ ಎಂದು ಉಲ್ಟಾ ಹೊಡೆದ ದಂಪತಿ!

By kannadanewsnow0526/06/2025 3:57 PM

ಹಾವೇರಿ : ನೆರೆಯಿಂದ ಮಳೆ ನೆರೆಯಿಂದ ಮನೆ ಹಾನಿ ಪರಿಹಾರ ಮಂಜೂರಾತಿಗೆ ಲಂಚ ನೀಡಿರುವ ಆರೋಪ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತ್ನಿಯ ಚಿನ್ನ ಅಡವಿಟ್ಟು ಲಂಚ ನೀಡಿದ್ದೆ ಎಂದು ತಹಶೀಲ್ದಾರ್ ಗೆ ದೂರು ನೀಡಿದ ದಂಪತಿಗಳು ಇದೀಗ ನಮಗೇನು ಗೊತ್ತೇ ಇಲ್ಲ ಅಂತ ಉಲ್ಟಾ ಹೊಡೆದಿದ್ದಾರೆ.

ಹೌದು ನೆರೆಯಿಂದ ಮಳೆ ನೆರೆಯಿಂದ ಮನೆ ಹಾನಿ ಪರಿಹಾರ ಮಂಜೂರಾತಿಗೆ ಲಂಚ ನೀಡಿರುವ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಲಂಚ ಪಡೆದಿದ್ದ ಎಸ್ ಡಿ ಎ ನೌಕರ ಮದನ್ ಮೋಹನ ರಕ್ಷಣೆಗೆ ಅಧಿಕಾರಿಗಳು ನಿಂತಿದ್ದಾರೆ. ಎಸ್ಡಿಎ ಮದನ್ ಗೆ ಲಂಚ ನೀಡಿದ್ದಾಗಿ ಮಹಾಂತೇಶ್ ಎನ್ನುವವರು ದೂರು ನೀಡಿದ್ದರು. ಹಾವೇರಿ ತಾಲೂಕಿನ ಬೆಳವಿಗೆ ಗ್ರಾಮದ ಮಹಾಂತೇಶ್ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರ ಜೊತೆಗೆ ತೆರಳಿತಶೀಲ್ದಾರ್ ಅವರಿಗೆ ದೂರು ನೀಡಿದ್ದರು.

ಪತ್ನಿಯ ಕೊರಳಲ್ಲಿದ್ದ ಚಿನ್ನದ ಸರವನ್ನು ಅಡವಿಟ್ಟು ಆ ಹಣದಲ್ಲಿ ಲಂಚ ನೀಡಿದ್ದೆ. ಗುತ್ತಲದ ಫೈನಾನ್ಸ್ ನಲ್ಲಿ ಚಿನ್ನ ಅಡವಿಟ್ಟು ಸಾಲ ತಂದು ಲಂಚ ನೀಡಿದ್ದೆ. ಹಾವೇರಿ ತಾಲೂಕು ಕಚೇರಿ ಎಸ್‌ಡಿಎ ಮದನ್ ಮೋಹನ್ಗೆ ಕ್ಯಾಂಟೀನ್ನಲ್ಲಿ 20 ಸಾವಿರ ಲಂಚ ನೀಡಿರುವುದಾಗಿ ದೂರು ನೀಡಿದ್ದಾರೆ.ಲಂಚ ನೀಡಿದ್ದಕ್ಕೆ ಸಾಕ್ಷಾಧಾರ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ತಹಸಿಲ್ದಾರ್ ಶರಣಮ್ಮ ಭರವಸೆ ನೀಡಿದ್ದರು.

ಮಾಧ್ಯಮಗಳಲ್ಲಿ ವರದಿ ಪ್ರಸಾರ ನಂತರ ಜಿಲ್ಲೆಯಲ್ಲಿ ಈ ಒಂದು ಪ್ರಕರಣ ಬಾರಿ ಸಂಚಲನ ಮೂಡಿಸಿತು. ದೂರುದಾರರ ವಿಚಾರಣೆಗೆ ಬಂದಿದ್ದ ಎಸಿ ಚೆನ್ನಪ್ಪ ಮತ್ತು ಶರಣಮ್ಮ ವಿಚಾರಣೆಯ ವೇಳೆ ಮಹಾಂತೇಶ ದಂಪತಿ, ಉಲ್ಟಾ ಹೊಡೆದಿದ್ದಾರೆ.ನಾನು ಚಿನ್ನದ ಸರ ಒತ್ತೆ ಇಟ್ಟಿಲ್ಲ. ನಮಗೇನು ಗೊತ್ತೇ ಇಲ್ಲವೆಂದು ಉಲ್ಟಾ ಹೊಡೆದಿದ್ದಾರೆ ಈ ವೇಳೆ ಮಹಂತೇಶ್ ಪತ್ನಿ ನಮ್ಮ ವಿಡಿಯೋ ಚಿತ್ರರೀಕರಿಸಬೇಡಿ ಎಂದು ಮನವಿ ಮಾಡಿದ್ದಾರೆ. ಮಹಾಂತೇಶ ದೂರನ್ನು ಆಧರಿಸಿ ಮುತ್ತೂಟ್ ಫೈನಾನ್ಸ್ ಗೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Share. Facebook Twitter LinkedIn WhatsApp Email

Related Posts

ಭೀಮಾತೀರದ ಗ್ರಾಪಂ ಅಧ್ಯಕ್ಷನ ಗುಂಡಿಕ್ಕಿ ಬರ್ಬರ ಕೊಲೆ ಪ್ರಕರಣ : ಚಡಚಣ ಪಿಎಸ್‌ಐ ಅಮಾನತು

06/09/2025 12:32 PM1 Min Read

BREAKING : ಬೀದರ್ ನಲ್ಲಿ ಘೋರ ದುರಂತ : ಶಾಲಾ ಬಸ್ ಹರಿದು 6 ವರ್ಷದ ಬಾಲಕಿ ದುರ್ಮರಣ!

06/09/2025 12:15 PM1 Min Read

BREAKING : ಧರ್ಮಸ್ಥಳ ಬುರುಡೆ ಕೇಸ್ : ಶಾಸಕ ಜನಾರ್ಧನ್ ರೆಡ್ಡಿ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಿದ ಸಂಸದ ಸೆಂಥಿಲ್

06/09/2025 12:13 PM1 Min Read
Recent News

BREAKING: ಗುಜರಾತ್ ಹೆದ್ದಾರಿಯಲ್ಲಿ SUV ಪಲ್ಟಿ: ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು, 8 ಮಂದಿಗೆ ಗಾಯ | Accident

06/09/2025 12:43 PM

ಪಂಜಾಬ್ ಪ್ರವಾಹ ಪರಿಹಾರಕ್ಕೆ 5 ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್ | Punjab Floods

06/09/2025 12:36 PM

ಭೀಮಾತೀರದ ಗ್ರಾಪಂ ಅಧ್ಯಕ್ಷನ ಗುಂಡಿಕ್ಕಿ ಬರ್ಬರ ಕೊಲೆ ಪ್ರಕರಣ : ಚಡಚಣ ಪಿಎಸ್‌ಐ ಅಮಾನತು

06/09/2025 12:32 PM

Shocking: ಯುವಕನ ದುಸ್ಸಾಹಸ: ರೈಲು ಸಾಹಸದ ವಿಡಿಯೋದಲ್ಲಿ ಮಹಿಳೆಗೆ ಕಿರುಕುಳ

06/09/2025 12:25 PM
State News
KARNATAKA

ಭೀಮಾತೀರದ ಗ್ರಾಪಂ ಅಧ್ಯಕ್ಷನ ಗುಂಡಿಕ್ಕಿ ಬರ್ಬರ ಕೊಲೆ ಪ್ರಕರಣ : ಚಡಚಣ ಪಿಎಸ್‌ಐ ಅಮಾನತು

By kannadanewsnow0506/09/2025 12:32 PM KARNATAKA 1 Min Read

ವಿಜಯಪುರ : ಕಳೆದ ಎರಡು ದಿನಗಳ ಹಿಂದೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ…

BREAKING : ಬೀದರ್ ನಲ್ಲಿ ಘೋರ ದುರಂತ : ಶಾಲಾ ಬಸ್ ಹರಿದು 6 ವರ್ಷದ ಬಾಲಕಿ ದುರ್ಮರಣ!

06/09/2025 12:15 PM

BREAKING : ಧರ್ಮಸ್ಥಳ ಬುರುಡೆ ಕೇಸ್ : ಶಾಸಕ ಜನಾರ್ಧನ್ ರೆಡ್ಡಿ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಿದ ಸಂಸದ ಸೆಂಥಿಲ್

06/09/2025 12:13 PM
high court

ಮರು ತನಿಖೆ, ಹೊಸದಾಗಿ ತನಿಖೆಗೆ ಆದೇಶಿಸುವ ಅಧಿಕಾರ ಹೈಕೋರ್ಟ್, ಸುಪ್ರೀಂಕೋರ್ಟ್​ಗೆ ಮಾತ್ರ ಇದೆ : ಹೈಕೋರ್ಟ್

06/09/2025 11:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.