Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಚಿವ ಹೆಚ್.ಸಿ ಮಹದೇವಪ್ಪ ಹೇಳಿಕೆಗೆ ಸಂಸದ ಯದುವೀರ್ ಈ ತಿರುಗೇಟು

03/08/2025 9:03 PM

‘BPL, APL ಕಾರ್ಡಿ’ಗಾಗಿ ಅರ್ಜಿ ಸಲ್ಲಿಕೆ ಆರಂಭ: ಈ ದಾಖಲೆಯೊಂದಿಗೆ ಸಲ್ಲಿಸೋದು ಮರಿಬೇಡಿ | Ration Card

03/08/2025 8:56 PM

ರಕ್ತದಲ್ಲಿನ ‘ಶುಗರ್ ಲೆವೆಲ್ಸ್’ ನಿಯಂತ್ರಣ ತಪ್ಪಿದ್ರೆ ದೇಹದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳಿವು.!

03/08/2025 8:52 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ರಾಜ್ಯ ಸರ್ಕಾರದಿಂದ ‘ಕಾರ್ಮಿಕ’ರಿಗೆ ಸಿಹಿಸುದ್ದಿ: ‘ಕನಿಷ್ಠ ವೇತನ’ ಪರಿಷ್ಕರಿಸಿ ಆದೇಶ
KARNATAKA

GOOD NEWS: ರಾಜ್ಯ ಸರ್ಕಾರದಿಂದ ‘ಕಾರ್ಮಿಕ’ರಿಗೆ ಸಿಹಿಸುದ್ದಿ: ‘ಕನಿಷ್ಠ ವೇತನ’ ಪರಿಷ್ಕರಿಸಿ ಆದೇಶ

By kannadanewsnow0712/04/2025 5:25 AM

ಬೆಂಗಳೂರು: ಕರ್ನಾಟಕ ರಾಜ್ಯದಾದ್ಯಂತ ಕನಿಷ್ಠ ವೇತನ ಕಾಯ್ದೆ 1948 ರ ಕಲಂ 5(1) (ಎ) ಹಾಗೂ 5(1) (ಬಿ) ರಡಿ ಇದುವರೆಗೂ 81 ಅನುಸೂಚಿತ ಉದ್ದಿಮೆಗಳಿಗೆ ಪ್ರತ್ಯೇಕವಾದ ವೇತನ ದರಗಳನ್ನು ನಿಗದಿಪಡಿಸಿ / ಪರಿಷ್ಕರಿಸಿ ಅಧಿಸೂಚನೆ ಹೊರಡಿಸಲಾಗುತ್ತಿತ್ತು. 2022-23ನೇ ಸಾಲಿನಲ್ಲಿ ವಿವಿಧ ಅನುಸೂಚಿತ ಉದ್ದಿಮೆಗಳಿಗೆ ಸಂಬಂಧಿಸಿದ ಒಟ್ಟು 34 ಅನುಸೂಚಿತ ಉದ್ದಿಮಗಳಿಗೆ ಸದರಿ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಕನಿಷ್ಠ ವೇತನಕ್ಕೆ ಹೆಚ್ಚುವರಿಯಾಗಿ ಶೇ. 5 ರಿಂದ 10 ರಷ್ಟು ಏರಿಕೆ ಮಾಡಿದ ದರಗಳನ್ನು ಪರಿಷ್ಕರಿಸಿ ಅಧಿಸೂಚನೆಗಳನ್ನು ಹೊರಡಿಸಲಾಗಿರುತ್ತದೆ.

ಸದರಿ ಅಧಿಸೂಚನೆಗಳನ್ನು ಎಐಟಿಯುಸಿ ಕಾರ್ಮಿಕ ಸಂಘದವರು ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿ ಪ್ರಶ್ನಿಸಿದ್ದು, ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಸಂಖ್ಯೆ: 13103/2023 ಮತ್ತು ಇತರ ಪ್ರಕರಣಗಳಲ್ಲಿ ದಿನಾಂಕ: 26.9.2023, 10.10.2023 ಮತ್ತು 12.10.2023 ರ ತೀರ್ಪುಗಳಲ್ಲಿ ಸದರಿ ಅಧಿಸೂಚನೆಗಳನ್ನು ರದ್ದುಪಡಿಸಿ, ಮೆ|| ರಕೋಸ್ ಬ್ರೆಟ್ ಅಂಡ್ ಕಂ, ಪಕರಣದಲ್ಲಿ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ನೀಡಿರುವ ಮಾರ್ಗಸೂಚಿಗಳನ್ನನುಸರಿಸಿ ಕನಿಷ್ಠ ವೇತನ ಲೆಕ್ಕಾಚಾರ ಮಾಡಿ ಹೊಸದಾಗಿ ಅಧಿಸೂಚನೆಗಳನ್ನು ಹೊರಡಿಸುವಂತೆ ನಿರ್ದೇಶಿಸಲಾಗಿರುತ್ತದೆ.

ತದನಂತರ, ಗೌರವಾನ್ವಿತ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠದ ತೀರ್ಪುಗಳನ್ನು ಪ್ರಶ್ನಿಸಿ, ವಿವಿಧ ಆಡಳಿತ ವರ್ಗದವರು ಮೇಲ್ಮನವಿ ಅರ್ಜಿಯನ್ನು ಮಾನ್ಯ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದಲ್ಲಿ ದಾಖಲಿಸಿದ್ದು, ಸದರಿ ಮೇಲ್ಮನವಿ ಪ್ರಕರಣದಲ್ಲಿ ಗೌರವಾನ್ವಿತ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ದಿನಾಂಕ: 13.12.2024 ರಂದು ಹೊರಡಿಸಿರುವ ತೀರ್ಪಿನಲ್ಲಿ, ಪುಕರಣವನ್ನು ಏಕಸದಸ್ಯ ಪೀಠಕ್ಕೆ ಹಿಂದಿರುಗಿಸಿ, ಆಡಳಿತ ವರ್ಗದವರಿಗೆ ಅವಕಾಶ ನೀಡಿ, 10 ವಾರಗಳ ಕಾಲಮಿತಿಯೊಳಗೆ ನಿಯಮಾನುಸಾರ ತೀರ್ಪು ಹೊರಡಿಸುವಂತೆ ನಿರ್ದೇಶಿಸಿರುತ್ತದೆ.

ಈ ಹಂತದಲ್ಲಿ, 2022-23 ನೇ ಸಾಲಿನಲ್ಲಿ 34 ಅನುಸೂಚಿತ ಉದ್ದಿಮೆಗಳಿಗೆ ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಿ ಹೊರಡಿಸಲಾಗಿದ್ದ ಅಧಿಸೂಚನೆಗಳನ್ನು ಹಿಂಪಡೆದು, ಮ|| ರಶ್ಮಿಕೋಸ್ ಬ್ರೆಟ್ ಅಂಡ್ ಕಂ., ಪ್ರಕರಣದ ಮಾನದಂಡಗಳನ್ವಯ ಹೊಸದಾಗಿ ಅಧಿಸೂಚನೆಗಳನ್ನು ಹೊರಡಿಸುವ ಕುರಿತು ಕಾನೂನು ಇಲಾಖೆಯ ಅಭಿಪ್ರಾಯ ಕೋರಲಾಗಿದ್ದು, “ಕಾರ್ಮಿಕರ ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಲು ಯಾವುದೇ ರೀತಿಯ ಅಡೆತಡೆಗಳು ಈ ಹಂತದಲ್ಲಿ ಇಲ್ಲದೇ ಇರುವುದರಿಂದ, ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮೇಲೆ ಉಲ್ಲೇಖಿಸಿದ ತೀರ್ಪಿನ ಬೆಳಕಿನ ಅಡಿಯಲ್ಲಿ ಕನಿಷ್ಠ ವೇತನವನ್ನು ಪರಿಷ್ಕರಿಸಿ ನಿಯಮಾನುಸಾರ ಮುಂದುವರೆಯಬಹುದಾಗಿದೆ’ ಎಂಬ ಅಭಿಪ್ರಾಯ ವ್ಯಕ್ತವಾಗಿರುತ್ತದೆ.

ವಿವಿಧ ಅನುಸೂಚಿತ ಉದ್ದಿಮಗಳಲ್ಲಿ ವಲಯವಾರು ಹಾಗೂ ಕುಶಲವಾರು ವೇತನ ದರದಲ್ಲಿ ವ್ಯತ್ಯಾಸಗಳು ಕಂಡು ಬಂದ ಹಿನ್ನೆಲೆಯಲ್ಲಿ ಹಾಗೂ ಎಲ್ಲಾ ವರ್ಗದ ಕಾರ್ಮಿಕರಿಗೂ ಸಮಾನವಾದ ಕನಿಷ್ಠ ವೇತನ ದೊರಯಬೇಕೆಂಬ ಸದುದ್ದೇಶದಿಂದ ಈ ಹಿಂದೆ ಅನುಸೂಚಿತ ಉದ್ದಿಮೆವಾರು ಪ್ರತ್ಯೇಕವಾಗಿ ಅಧಿಸೂಚನೆಗಳನ್ನು ಹೊರಡಿಸುತ್ತಿದ್‌ದ ಕ್ರಮದ ಬದಲಾಗಿ ಏಕರೂಪ ಅಧಿಸೂಚನೆಯನ್ನು ಹೊರಡಿಸಿದ.

ಈ ಅಧಿಸೂಚನೆಯ ಅನುಸೂಚಿ-1 ರಲ್ಲಿ ಈಗಾಗಲೇ ಕಾಯ್ದೆಯ ಅನುಸೂಚಿಗೆ ಸೇರ್ಪಡೆಗೊಂಡು ಪರಿಷ್ಕರಿಸಲಾಗುತ್ತಿರುವ ಉದ್ದಿಮೆಗಳಾಗಿರುತ್ತವೆ. ಅನುಸೂಚಿ-3 ರಲ್ಲಿ ಕಾಯ್ದೆಯ ಅನುಸೂಚಿಗೆ ಹೊಸದಾಗಿ ಸೇರ್ಪಡೆಗೊಂಡು ಪ್ರಥಮ ಬಾರಿಗೆ ವೇತನ ನಿಗದಿಪಡಿಸಬಹುದಾದ ಉದ್ದಿಮಗಳಾಗಿರುತ್ತವೆ. ಅನುಸೂಚಿ-1 ಹಾಗೂ ಅನುಸೂಚಿ-3 ರಲ್ಲಿರುವ ಉದ್ದಿಮೆಗಳಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಈ ಕಳಕಂಡ ಅನುಸೂಚಿ-4 ರಲ್ಲಿ ನಿರ್ದಿಷ್ಟಪಡಿಸಿರುವಂತೆ ಕನಿಷ್ಠ ವೇತನವನ್ನು ಪರಿಷ್ಕರಿಸಲು ರಾಜ್ಯ ಸರ್ಕಾರವು ತೀರ್ಮಾನಿಸಿದ. ಅನುಸೂಚಿ-4 ರಲ್ಲಿ ನಿಗದಿಪಡಿಸಿರುವ/ಪರಿಷ್ಕರಿಸಲಾಗಿರುವ ಕನಿಷ್ಠ ವೇತನ ದರಗಳು ಹೀಗಿವೆ.

Good news for ‘workers’: State govt orders revision and increase in minimum wages

 

Share. Facebook Twitter LinkedIn WhatsApp Email

Related Posts

ಸಚಿವ ಹೆಚ್.ಸಿ ಮಹದೇವಪ್ಪ ಹೇಳಿಕೆಗೆ ಸಂಸದ ಯದುವೀರ್ ಈ ತಿರುಗೇಟು

03/08/2025 9:03 PM1 Min Read

‘BPL, APL ಕಾರ್ಡಿ’ಗಾಗಿ ಅರ್ಜಿ ಸಲ್ಲಿಕೆ ಆರಂಭ: ಈ ದಾಖಲೆಯೊಂದಿಗೆ ಸಲ್ಲಿಸೋದು ಮರಿಬೇಡಿ | Ration Card

03/08/2025 8:56 PM2 Mins Read

BREAKING: ಉಡುಪಿಯಲ್ಲಿ ‘ಲೈಫ್ ಜಾಕೆಟ್’ ಧರಿಸಿದ್ದರಿಂದ ಬದುಕುಳಿದ 9 ಮೀನುಗಾರರು

03/08/2025 8:51 PM1 Min Read
Recent News

ಸಚಿವ ಹೆಚ್.ಸಿ ಮಹದೇವಪ್ಪ ಹೇಳಿಕೆಗೆ ಸಂಸದ ಯದುವೀರ್ ಈ ತಿರುಗೇಟು

03/08/2025 9:03 PM

‘BPL, APL ಕಾರ್ಡಿ’ಗಾಗಿ ಅರ್ಜಿ ಸಲ್ಲಿಕೆ ಆರಂಭ: ಈ ದಾಖಲೆಯೊಂದಿಗೆ ಸಲ್ಲಿಸೋದು ಮರಿಬೇಡಿ | Ration Card

03/08/2025 8:56 PM

ರಕ್ತದಲ್ಲಿನ ‘ಶುಗರ್ ಲೆವೆಲ್ಸ್’ ನಿಯಂತ್ರಣ ತಪ್ಪಿದ್ರೆ ದೇಹದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳಿವು.!

03/08/2025 8:52 PM

BREAKING: ಉಡುಪಿಯಲ್ಲಿ ‘ಲೈಫ್ ಜಾಕೆಟ್’ ಧರಿಸಿದ್ದರಿಂದ ಬದುಕುಳಿದ 9 ಮೀನುಗಾರರು

03/08/2025 8:51 PM
State News
KARNATAKA

ಸಚಿವ ಹೆಚ್.ಸಿ ಮಹದೇವಪ್ಪ ಹೇಳಿಕೆಗೆ ಸಂಸದ ಯದುವೀರ್ ಈ ತಿರುಗೇಟು

By kannadanewsnow0903/08/2025 9:03 PM KARNATAKA 1 Min Read

ಮೈಸೂರು: ಕೆ ಆರ್ ಎಸ್ ಡ್ಯಾಂಗೆ ಮೊದಲು ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್ ಎಂಬುದಾಗಿ ಸಚಿವ ಡಾ.ಹೆಚ್.ಸಿ ಮಹಾದೇವಪ್ಪ ವಿವಾದ…

‘BPL, APL ಕಾರ್ಡಿ’ಗಾಗಿ ಅರ್ಜಿ ಸಲ್ಲಿಕೆ ಆರಂಭ: ಈ ದಾಖಲೆಯೊಂದಿಗೆ ಸಲ್ಲಿಸೋದು ಮರಿಬೇಡಿ | Ration Card

03/08/2025 8:56 PM

BREAKING: ಉಡುಪಿಯಲ್ಲಿ ‘ಲೈಫ್ ಜಾಕೆಟ್’ ಧರಿಸಿದ್ದರಿಂದ ಬದುಕುಳಿದ 9 ಮೀನುಗಾರರು

03/08/2025 8:51 PM

BIG NEWS: ರಾಜ್ಯ ಸರ್ಕಾರದಿಂದ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ‘ಲೈಂಗಿಕ ಕಿರುಕುಳ ತಡೆ’ಗೆ ಮಹತ್ವದ ಕ್ರಮ

03/08/2025 8:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.