Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹಾಸನದಲ್ಲಿ ಘೋರ ಘಟನೆ : ಕಟ್ಟಡಕ್ಕೆ ವಿದ್ಯುತ್ ದೀಪ ಅಲಂಕಾರ ಮಾಡುವಾಗ ಆಯತಪ್ಪಿ ಬಿದ್ದು ವ್ಯಕ್ತಿ ಸಾವು!

06/10/2025 7:07 PM

ಅಬುಧಾಬಿ ಏರ್ಪೋರ್ಟ್’ನಲ್ಲಿ ರಾಜ ವೈಭವ ; 15 ಪತ್ನಿಯರು, 30 ಮಕ್ಕಳು & 100 ಸೇವಕರೊಂದಿಗೆ ರಾಜನ ಆಗಮನ, ವಿಡಿಯೋ ವೈರಲ್

06/10/2025 7:03 PM
cough syrup

ಪೋಷಕರೇ ಗಮನಸಿ : 2 ವರ್ಷದೊಳಗಿನ ಮಕ್ಕಳಿಗೆ ಸಿರಪ್ ನೀಡುವಂತಿಲ್ಲ : ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

06/10/2025 6:17 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಮುಂದಿನ ‘ಬಿಗ್ ಬಾಸ್’ ಸೀಸನ್ ಗೆ ಕಿಚ್ಚ ಸುದೀಪ್ ವಾಪಾಸ್? : ಶೋ ನಿರ್ದೇಶಕರು ಹೇಳೋದೇನು?
KARNATAKA

BIG NEWS : ಮುಂದಿನ ‘ಬಿಗ್ ಬಾಸ್’ ಸೀಸನ್ ಗೆ ಕಿಚ್ಚ ಸುದೀಪ್ ವಾಪಾಸ್? : ಶೋ ನಿರ್ದೇಶಕರು ಹೇಳೋದೇನು?

By kannadanewsnow0527/01/2025 9:01 PM

ಬೆಂಗಳೂರು : ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್. ಇದೀಗ ನಿನ್ನ ನಡೆದ ಬಿಗ್ ಬಾಸ್ ಸೀಸನ್ 11ರ ಗ್ರಾಂಡ್ ಫಿನಾಲೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಹನುಮಂತು ಅವರು ಬಿಗ್ ಬಾಸ್ ಸೀಸನ್ 11 ಕಪ್ ವಿನ್ ಆಗಿದ್ದಾರೆ. ಅಲ್ಲದೆ ಒಂದು ಶೋ ನಿರೂಪಣೆ ಕಾರ್ಯಕ್ರಮ ನಡೆಸಿ ಕೊಡುತ್ತಿದ್ದ ಕಿಚ್ಚ ಸುದೀಪ್ ಅವರು ಕೂಡ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಇದು ನನ್ನ ಕೊನೆಯ ಸೀಸನ್ ಇನ್ಮುಂದೆ ನಿರೂಪಣೆ ಮಾಡಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಆದರೆ ಬಿಗ್ ಬಾಸ್ ಶೋ ನಿರ್ದೇಶಕರಾದಂತಹ ಪ್ರಕಾಶ್ ಗೋಪಾಲಕೃಷ್ಣ ಅವರು, ನಿನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ಸುದೀಪ್ ಸರ್ ಇಲ್ಲದೆ ಬಿಗ್ ಬಾಸ್ ಅನ್ನು ಊಹಿಸಿಕೊಳ್ಳೋಕು ಆಗುವುದಿಲ್ಲ. ಅವರಿಲ್ಲದೆ ಬಿಗ್ ಬಾಸ್ ಶೋ ಇಲ್ಲ. ಮುಂದಿನ ಸೀಸನ್ ಅವರೇ ಇರುತ್ತಾರೆ. ಸುದೀಪ್ ಸರ್ ಇಲ್ಲದೇ ಯೋಚನೆ ಮಾಡೋಕೆ ಆಗುತ್ತಾ? ಅವರನ್ನು ಒಪ್ಪಿಸುತ್ತೇವೆ. ಈ ಹಿಂದೆ 10 ಸೀಸನ್ ಸಾಕು ಅಂತ ಹೇಳಿದ್ದರು. ಈಗ ಮುಂದಿನ ಸೀಸನ್‌ಗೂ ಅವರನ್ನೇ ಕರೆ ತರುತ್ತೇವೆ ಎಂದಿದ್ದಾರೆ.

ಸುದೀಪ್ ಸರ್ ಅವರನ್ನು ಬಿಟ್ಟರೆ ಬೇರೆಯವರನ್ನು ಆಯ್ಕೆ ಮಾಡಿಕೊಳ್ಳಲ್ಲ. ಅವರನ್ನು ಹೇಗಾದರೂ ಮಾಡಿ ಒಪ್ಪಿಸುತ್ತೇವೆ. ಕಾದು ನೋಡಿ ಸುದೀಪ್ ಸರ್ ಇಲ್ಲದೆ ಬಿಗ್ ಬಾಸ್ ಇಲ್ಲ ಎಂದು ತಿಳಿಸಿದರು. ಹೌದು ಈ ಬಾರಿಯ ಬಿಗ್ ಬಾಸ್ ಸೀಸನ್ ಆರಂಭವಾದ ಬಳಿಕ ನಟ ಕಿಚ್ಚ ಸುದೀಪ್ ಅವರು, ಸಾಮಾಜಿಕ ಜಾಲತಾಣದಲ್ಲಿ ಇನ್ಮುಂದೆ ನಾನು ಬಿಗ್ ಬಾಸ್ ಶೋ ನಿರೂಪಣೆ ಮಾಡಲ್ಲ ಎಂದು ತಿಳಿಸಿದ್ದರು. ಆದರೆ ಇದೀಗ ಶೋ ನಿರ್ದೇಶಕರು ಈ ರೀತಿ ಹೇಳಿಕೆ ನೀಡಿದ್ದು ಮತ್ತೆ ಮುಂದಿನ ಸೀಸನ್ ಗೆ ಕಿಚ್ಚ ಸುದೀಪ್ ಮರಳುತ್ತಾರಾ ಎಂದು ಕಾದು ನೋಡಬೇಕಿದೆ.

ಸೀಸನ್-10 ಮುಗಿಯುತ್ತಿದ್ದಂತೆಯೇ ಕಿಚ್ಚ ಸುದೀಪ್‌ ಅವರು ಹೋಸ್ಟ್‌ ಮಾಡೋ ವಿಚಾರಕ್ಕೆ ಹೊಸ ಟ್ವಿಸ್ಟ್‌ ನೀಡಿದ್ದರು. ಆ ಒಂದು ರಾತ್ರಿನೇ ಒಂದು ಟ್ವೀಟ್ ಕೂಡ ಮಾಡಿದ್ದರು. ಬಿಗ್ ಬಾಸ್ ಸೀಸನ್ ಇನ್ಮುಂದೆ ಮಾಡೋದೇ ಇಲ್ಲ. ಮುಂದಿನ ಸೀಸನ್ ನಾನು ಇರೋದಿಲ್ಲ. ಈ ಅರ್ಥದಲ್ಲಿಯೇ ಒಂದು ಟ್ವೀಟ್ ಕೂಡ ಮಾಡಿದ್ದರು. ಆದರೆ, ಕಲರ್ಸ್ ಕನ್ನಡ ಚಾನೆಲ್ ಇದನ್ನ ಒಪ್ಪಿಕೊಳ್ಳಲೇ ಇಲ್ಲ. ಸುದೀಪ್ ಮನೆಗೆ ಇಡೀ ಟೀಮ್ ಹೋಗಿತ್ತು. ಕನ್ವೆನ್ಸ್ ಮಾಡಿ ಮತ್ತೆ ಕರೆತಂದಿದ್ದರು.

ಸುದೀಪ್ ಅವರನ್ನ ಕಲರ್ಸ್ ಟೀಮ್ ಒಪ್ಪಿಸುವಲ್ಲಿ ಸಕ್ಸಸ್ ಆಗಿತ್ತು. ಹಾಗಾಗಿಯೇ ಸುದೀಪ್ ಸೀಸನ್-11 ಹೋಸ್ಟ್ ಮಾಡಿದರು. ಆ ಬಳಿಕ ಪ್ರೆಸ್‌ಮೀಟ್‌ನಲ್ಲೂ ಒಂದೊಮ್ಮೆ ಕಿಚ್ಚ ತಾನು ಹೋಸ್ಟ್‌ ಮಾಡುವುದರ ಬಗ್ಗೆ ಮಾತನಾಡಿದ್ದರು. ಆದರೆ ಈ ಸೀಸನ್‌ ಮುಗಿಯುತ್ತಿದ್ದಂತೆ ಟ್ವೀಟ್‌ ಮಾಡಿ ಹೋಸ್ಟ್ ಮಾಡೋದಿಲ್ಲ ಅಂತ ಹೇಳಿದ್ದರು. ಆದ್ರೆ ಇಂದು ಮತ್ತೆ ಬಿಗ್‌ಬಾಸ್‌ ನಿರ್ದೇಶಕ ಪ್ರಕಾಶ್‌ ಅವರು, ಸುದೀಪ್ ಅವರನ್ನು ಬಿಟ್ಟು ಬೇರೆ ಅವರನ್ನು ಆಯ್ಕೆ ಮಾಡಿಕೊಳ್ಳುದಿಲ್ಲ. ಅವರನ್ನು ಒಪ್ಪಿಸುತ್ತೇವೆ. ಕಾದು ನೋಡಿ ಸುದೀಪ್ ಸರ್ ಇಲ್ಲದೇ ಬಿಗ್ ಬಾಸ್ ಇಲ್ಲ ಈ ಬಗ್ಗೆ ಮಾತುಕತೆ ನಡೆಯುತ್ತಿದೆ, ಆದ್ದರಿಂದ ಕಾದು ನೋಡಿ ಎಂದು ಹೇಳಿದ್ದಾರೆ.

Share. Facebook Twitter LinkedIn WhatsApp Email

Related Posts

ಹಾಸನದಲ್ಲಿ ಘೋರ ಘಟನೆ : ಕಟ್ಟಡಕ್ಕೆ ವಿದ್ಯುತ್ ದೀಪ ಅಲಂಕಾರ ಮಾಡುವಾಗ ಆಯತಪ್ಪಿ ಬಿದ್ದು ವ್ಯಕ್ತಿ ಸಾವು!

06/10/2025 7:07 PM1 Min Read
cough syrup

ಪೋಷಕರೇ ಗಮನಸಿ : 2 ವರ್ಷದೊಳಗಿನ ಮಕ್ಕಳಿಗೆ ಸಿರಪ್ ನೀಡುವಂತಿಲ್ಲ : ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

06/10/2025 6:17 PM2 Mins Read

ನವೆಂಬರ್​ನಲ್ಲಿ ಯಾವ ಕ್ರಾಂತಿನೂ‌ ಇಲ್ಲ, ಭ್ರಾಂತಿನೂ ಇಲ್ಲ : ಪರೋಕ್ಷವಾಗಿ 5 ವರ್ಷಗಳ ಕಾಲ ನಾನೇ ‘CM’ ಎಂದ ಸಿದ್ದರಾಮಯ್ಯ

06/10/2025 6:05 PM1 Min Read
Recent News

ಹಾಸನದಲ್ಲಿ ಘೋರ ಘಟನೆ : ಕಟ್ಟಡಕ್ಕೆ ವಿದ್ಯುತ್ ದೀಪ ಅಲಂಕಾರ ಮಾಡುವಾಗ ಆಯತಪ್ಪಿ ಬಿದ್ದು ವ್ಯಕ್ತಿ ಸಾವು!

06/10/2025 7:07 PM

ಅಬುಧಾಬಿ ಏರ್ಪೋರ್ಟ್’ನಲ್ಲಿ ರಾಜ ವೈಭವ ; 15 ಪತ್ನಿಯರು, 30 ಮಕ್ಕಳು & 100 ಸೇವಕರೊಂದಿಗೆ ರಾಜನ ಆಗಮನ, ವಿಡಿಯೋ ವೈರಲ್

06/10/2025 7:03 PM
cough syrup

ಪೋಷಕರೇ ಗಮನಸಿ : 2 ವರ್ಷದೊಳಗಿನ ಮಕ್ಕಳಿಗೆ ಸಿರಪ್ ನೀಡುವಂತಿಲ್ಲ : ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

06/10/2025 6:17 PM

ಭಾರತದ ಅತ್ಯಂತ ಶ್ರೀಮಂತ ಯೂಟ್ಯೂಬರ್ ಆಗಿ ಹೊರ ಹೊಮ್ಮಿದ ‘ತನ್ಮಯ್ ಭಟ್’ ; ಎಷ್ಟು ಸಂಪಾದಿಸ್ತಾರೆ ಗೊತ್ತಾ?

06/10/2025 6:15 PM
State News
KARNATAKA

ಹಾಸನದಲ್ಲಿ ಘೋರ ಘಟನೆ : ಕಟ್ಟಡಕ್ಕೆ ವಿದ್ಯುತ್ ದೀಪ ಅಲಂಕಾರ ಮಾಡುವಾಗ ಆಯತಪ್ಪಿ ಬಿದ್ದು ವ್ಯಕ್ತಿ ಸಾವು!

By kannadanewsnow0506/10/2025 7:07 PM KARNATAKA 1 Min Read

ಹಾಸನ : ಹಾಸನದಲ್ಲಿ ಘೋರವಾದ ಘಟನೆ ಒಂದು ನಡೆದಿದ್ದು, ಕಟ್ಟಡಕ್ಕೆ ವಿದ್ಯುತ್ ದೀಪಾಲಂಕಾರ ಮಾಡುವ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿ…

cough syrup

ಪೋಷಕರೇ ಗಮನಸಿ : 2 ವರ್ಷದೊಳಗಿನ ಮಕ್ಕಳಿಗೆ ಸಿರಪ್ ನೀಡುವಂತಿಲ್ಲ : ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

06/10/2025 6:17 PM

ನವೆಂಬರ್​ನಲ್ಲಿ ಯಾವ ಕ್ರಾಂತಿನೂ‌ ಇಲ್ಲ, ಭ್ರಾಂತಿನೂ ಇಲ್ಲ : ಪರೋಕ್ಷವಾಗಿ 5 ವರ್ಷಗಳ ಕಾಲ ನಾನೇ ‘CM’ ಎಂದ ಸಿದ್ದರಾಮಯ್ಯ

06/10/2025 6:05 PM

ಅಭಿವೃದ್ಧಿ ಸಹಿಸದೆ ಅಸೂಯೆ ಪಡುತ್ತಿರುವ ವಿಪಕ್ಷಗಳು – ಶಾಸಕ ಕೆ.ಎಂ.ಉದಯ್ ವಾಗ್ಧಾಳಿ

06/10/2025 5:52 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.