Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದಕ್ಷಿಣ, ಉತ್ತರ ಭಾರತದ ಪ್ರಮುಖ ತೀರ್ಥಕ್ಷೇತ್ರಗಳಿಗೆ ಕೋಟ್ಯಂತರ ರೂಪಾಯಿ ದೇಣಿಗೆ ಘೋಷಿಸಿದ ಮುಕೇಶ್ ಅಂಬಾನಿ

09/11/2025 6:06 PM

ನಿಮ್ಮ ‘ಗಂಡ ಶ್ರೀಮಂತ’ನಾಗಬೇಕೇ? ಹೆಂಡತಿಯರಾದ ನೀವು ಈ ಕೆಲಸ ಮಾಡಿ

09/11/2025 6:04 PM

ವಾಯವ್ಯ ಸಾರಿಗೆಯಲ್ಲಿ ಜನಪರ, ಕಾರ್ಮಿಕ‌ ಸ್ನೇಹಿ ಹಲವು ಉಪಕ್ರಮಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

09/11/2025 5:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದಲ್ಲಿ ಸಾಲಗಾರರ ಕಾಟಕ್ಕೆ ಮತ್ತೊಂದು ಬಲಿ : ಶಿವಮೊಗ್ಗದಲ್ಲಿ ಕೈ ಸಾಲಕ್ಕೆ ಹೆದರಿ ವಿಷ ಸೇವಿಸಿ ವ್ಯಕ್ತಿ ಸೂಸೈಡ್!
KARNATAKA

BREAKING : ರಾಜ್ಯದಲ್ಲಿ ಸಾಲಗಾರರ ಕಾಟಕ್ಕೆ ಮತ್ತೊಂದು ಬಲಿ : ಶಿವಮೊಗ್ಗದಲ್ಲಿ ಕೈ ಸಾಲಕ್ಕೆ ಹೆದರಿ ವಿಷ ಸೇವಿಸಿ ವ್ಯಕ್ತಿ ಸೂಸೈಡ್!

By kannadanewsnow0525/01/2025 3:23 PM

ಶಿವಮೊಗ್ಗ : ಮೈಕ್ರೋ ಫೈನಾನ್ಸ್ ಹಾಗೂ ಮೀಟರ್ ಬಡ್ಡಿ ದಂಧೆ ಕೋರರ ಕಿರುಕುಳ ಮಿತಿಮೀರಿರುತ್ತಿದ್ದು ಇವರ ಕಿರುಕುಳದಿಂದ ಇದೀಗ ರಾಜ್ಯದಲ್ಲಿ ಮತ್ತೋರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಸಾಲಗಾರನ ಕಾಟಕ್ಕೆ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಹೌದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಿರೇಎಡಗೋಡು ಗ್ರಾಮದಲ್ಲಿ ಸಾಲಗಾರರ ಕಾಟಕ್ಕೆ ಹೆದರಿ ವಿಷ ಸೇವಿಸಿ ಮಹೇಶ (48) ಎನ್ನುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ವ್ಯಕ್ತಿಯ ಬಳಿ ಮಹೇಶ 5 ಸಾವಿರ ಸಾಲ ಪಡೆದಿದ್ದರು. 5 ಸಾವ್ ಅಸಲಿಗೆ ಬಡ್ಡಿ ಸೇರಿದಂತೆ 9 ಸಾವಿರ ರೂಪಾಯಿ ಸಾಲವಾಗಿತ್ತು.

ಸಾಲ ಹಿಂದಿರುಗಿಸದಕ್ಕೆ ಸಾಲ ನೀಡಿದ ವ್ಯಕ್ತಿ ಮಹೇಶ್ ಅವರ ಬಳಿ ಇದ್ದಂತಹ ಬೈಕ್ ಕಿತ್ತುಕೊಂಡಿದ್ದ. ಇದರಿಂದ ಅವಮಾನ ತಳ್ಳಲಾರದೆ ವಿಷ ಸೇವಿಸಿ ಮಹೇಶ ಆತ್ಮಹತ್ಯೆ ಶರಣಾಗಿದ್ದಾರೆ. ಸದ್ಯ ಹಿರೇಎಡಗೋಡುನಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮಟ್ಟಿದೆ.ಘಟನೆ ಕುರಿತು ಅನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share. Facebook Twitter LinkedIn WhatsApp Email

Related Posts

ನಿಮ್ಮ ‘ಗಂಡ ಶ್ರೀಮಂತ’ನಾಗಬೇಕೇ? ಹೆಂಡತಿಯರಾದ ನೀವು ಈ ಕೆಲಸ ಮಾಡಿ

09/11/2025 6:04 PM2 Mins Read

ವಾಯವ್ಯ ಸಾರಿಗೆಯಲ್ಲಿ ಜನಪರ, ಕಾರ್ಮಿಕ‌ ಸ್ನೇಹಿ ಹಲವು ಉಪಕ್ರಮಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

09/11/2025 5:56 PM3 Mins Read

BREAKING: ನಾನ್ ವೆಜ್.., ಎಣ್ಣೆ.., ಪುಲ್ ಮೋಜು-ಮಸ್ತಿ: ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ವೀಡಿಯೋ ವೈರಲ್

09/11/2025 5:41 PM1 Min Read
Recent News

ದಕ್ಷಿಣ, ಉತ್ತರ ಭಾರತದ ಪ್ರಮುಖ ತೀರ್ಥಕ್ಷೇತ್ರಗಳಿಗೆ ಕೋಟ್ಯಂತರ ರೂಪಾಯಿ ದೇಣಿಗೆ ಘೋಷಿಸಿದ ಮುಕೇಶ್ ಅಂಬಾನಿ

09/11/2025 6:06 PM

ನಿಮ್ಮ ‘ಗಂಡ ಶ್ರೀಮಂತ’ನಾಗಬೇಕೇ? ಹೆಂಡತಿಯರಾದ ನೀವು ಈ ಕೆಲಸ ಮಾಡಿ

09/11/2025 6:04 PM

ವಾಯವ್ಯ ಸಾರಿಗೆಯಲ್ಲಿ ಜನಪರ, ಕಾರ್ಮಿಕ‌ ಸ್ನೇಹಿ ಹಲವು ಉಪಕ್ರಮಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

09/11/2025 5:56 PM

ಪ್ರತಿದಿನ 2 ಎಸಳು ‘ಬೆಳ್ಳುಳ್ಳಿ’ ತಿನ್ನೋದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.! ಯಾವಾಗ, ಹೇಗೆ ತಿನ್ನಬೇಕು ಗೊತ್ತಾ?

09/11/2025 5:55 PM
State News
KARNATAKA

ನಿಮ್ಮ ‘ಗಂಡ ಶ್ರೀಮಂತ’ನಾಗಬೇಕೇ? ಹೆಂಡತಿಯರಾದ ನೀವು ಈ ಕೆಲಸ ಮಾಡಿ

By kannadanewsnow0909/11/2025 6:04 PM KARNATAKA 2 Mins Read

ಪತಿ ಉದ್ಧಾರವಾದಾಗ ಮಾತ್ರ, ಪತ್ನಿ ಮತ್ತು ಮಕ್ಕಳನ್ನು ಚೆನ್ನಾಗಿ ಸಾಕಲು ಸಾಧ್ಯವಾಗುತ್ತದೆ. ಅವರಿಗೆ ಬೇಕಾದ್ದನ್ನು ತೆಗೆದುಕೊಡಲು, ಒಳ್ಳೆಯ ಬಟ್ಟೆ, ಹೊಟ್ಟೆ…

ವಾಯವ್ಯ ಸಾರಿಗೆಯಲ್ಲಿ ಜನಪರ, ಕಾರ್ಮಿಕ‌ ಸ್ನೇಹಿ ಹಲವು ಉಪಕ್ರಮಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

09/11/2025 5:56 PM

BREAKING: ನಾನ್ ವೆಜ್.., ಎಣ್ಣೆ.., ಪುಲ್ ಮೋಜು-ಮಸ್ತಿ: ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ವೀಡಿಯೋ ವೈರಲ್

09/11/2025 5:41 PM

ಅರಸೀಕೆರೆಯಲ್ಲಿ ರೈಲ್ವೆ ಕಾಮಗಾರಿ ಹಿನ್ನಲೆ: ಹುಬ್ಬಳ್ಳಿ ಎಕ್ಸ್ ಪ್ರೆಸ್ ಸೇರಿ 3 ರೈಲುಗಳ ಸಂಚಾರ ರದ್ದು

09/11/2025 5:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.