Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಅಭಯ ಹಸ್ತ’ದ ಮೂಲಕ 1,000 ಆರೋಗ್ಯ ಸಿಬ್ಬಂದಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದ ಸಚಿವ ದಿನೇಶ್ ಗುಂಡೂರಾವ್

24/02/2026 12:16 PM

BREAKING : ಧಾರವಾಡದಲ್ಲಿ ತೀವ್ರ ಸ್ವರೂಪ ಪಡೆದ ಪ್ರತಿಭಟನೆ : ಸಚಿವರ ಭಾವಚಿತ್ರ ಸುಟ್ಟು ಹಾಕಿ ಭಾರಿ ಆಕ್ರೋಶ!

24/02/2026 12:14 PM

ಪಶ್ಚಿಮ ಬಂಗಾಳ SIR: ಕೋರ್ಟ್ ಕಲಾಪಕ್ಕೆ ಬ್ರೇಕ್, 250 ನ್ಯಾಯಾಧೀಶರ ರಜೆ ರದ್ದು !

24/02/2026 12:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆಂಜನೇಯ ಸ್ವಾಮಿಗೆ ಮಾಲೆ ರೂಪದಲ್ಲಿ ವಿಳ್ಳೇದೆಲೆಯನ್ನು ಏಕೆ ಹಾಕುತ್ತಾರೆ?
KARNATAKA

ಆಂಜನೇಯ ಸ್ವಾಮಿಗೆ ಮಾಲೆ ರೂಪದಲ್ಲಿ ವಿಳ್ಳೇದೆಲೆಯನ್ನು ಏಕೆ ಹಾಕುತ್ತಾರೆ?

By kannadanewsnow5719/01/2025 11:26 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

1. ಮಾರುತಿ ದೇವರಿಗೆ ಚಿಗುರು ವಿಳ್ಳೇದೆಲೆಯ ಹಾರ ಹಾಕಿದರೆ ಖಾಯಿಲೆಯಿಂದ ನರಳುವವರು ಶೀಘ್ರ ಗುಣ ಹೊಂದುತ್ತಾರೆ.

2. ಮನೆಯಲ್ಲಿ ಮಾಂತ್ರಿಕ ಕಾಟ ಇರುವವರು ಮಾರುತಿ ದೇವರಿಗೆ ವಿಳ್ಳೇದೆಲೆಯ ಹಾರ ಹಾಕಿಸಿದರೆ ಮಾಂತ್ರಿಕ ಬಾಧೆಗಳು ಕಾಡಿಸದು.

3. ಸಂಸಾರದಲ್ಲಿ ನೆಮ್ಮದಿ ಇಲ್ಲದೆ ಇರುವವರು ಮಾರುತಿ ದೇವರಿಗೆ ವಿಳ್ಳೇದೆಲೆ ಹಾರ ಹಾಕಿ ಪ್ರಾರ್ಥಿಸಿದರೆ ನೆಮ್ಮದಿ ಸಿಗುತ್ತದೆ.

4. ಸಣ್ಣ ಮಕ್ಕಳು ಎಷ್ಟೇ ಆಹಾರ ತೆಗೆದುಕೊಂಡರೂ ಸಣ್ಣಗೆ ಇದ್ದರೆ ಹಾಗೂ ತುಂಬಾ ಸುಸ್ತಾಗಿದ್ದರೆ ಇಂತಹ ಸಮಯದಲ್ಲಿ ಮಾರುತಿ ದೇವರಿಗೆ ವಿಳ್ಳೇದೆಲೆ ಹಾರ ಹಾಕಿ, ಮಕ್ಕಳ ಆರೋಗ್ಯದ ಬಗ್ಗೆ ಪ್ರಾರ್ಥಿಸಿಕೊಂಡರೆ ಮಕ್ಕಳು ಆರೋಗ್ಯವಂತರಾಗಿ ಬೆಳೆಯುತ್ತಾರೆ.

5. ವ್ಯಾಪಾರ ಮಾಡುವಾಗ ತುಂಬಾ ನಷ್ಟವಾದರೆ ಅಂಥವರು ಮಾರುತಿ ದೇವರಿಗೆ ವಿಳ್ಳೇದೆಲೆ ಹಾರ ಹಾಕಿಸಿ, ವಿಳ್ಳೇದೆಲೆ, ಹಣ್ಣುಗಳು ಹಾಗೂ ದಕ್ಷಿಣೆ ಸಮೇತ ದಾನ ಮಾಡಿದರೆ ವ್ಯಾಪಾರ ಚೆನ್ನಾಗಿ ಆಗುತ್ತದೆ.

6. ಯಾವುದೇ ವ್ಯಕ್ತಿಯನ್ನು ತಾತ್ಸಾರದಿಂದ ನೋಡುತ್ತಿದ್ದರೆ, ಅಂತಹ ವ್ಯಕ್ತಿಯು ಮಾರುತಿ ದೇವರಿಗೆ ವಿಳ್ಳೇದೆಲೆ ಹಾರ ಹಾಕಿಸಿ, ಪ್ರಾರ್ಥಿಸಿಕೊಂಡರೆ ಬಹಳ ಗೌರವಾನ್ವಿತ ವ್ಯಕ್ತಿಯಾಗುತ್ತಾನೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

7. ಶನಿಯ ದೃಷ್ಟಿ ಇರುವವರು ಮಾರುತಿ ದೇವರಿಗೆ ವಿಳ್ಳೇದೆಲೆಯ ಹಾರ ಹಾಕಿ ಪ್ರಾರ್ಥಿಸಿಕೊಂಡರೆ, ಶ್ರೀಶನೈಶ್ಚರ ಸ್ವಾಮಿಯ ಅನುಗ್ರಹವಾಗುತ್ತದೆ.

8. ವೈದ್ಯಕೀಯದಿಂದ ವಾಸಿಯಾಗದ ಕಾಯಿಲೆಯುಳ್ಳವರು ಮಾರುತಿ ದೇವರಿಗೆ ವಿಳ್ಳೇದೆಲೆ ಹಾರಹಾಕಿ ಪ್ರಸಾದ ತಿನ್ನುತ್ತ ಬಂದರೆ, ಸರ್ವರೋಗ ನಿವಾರಣೆಯಾಗುತ್ತದೆ.

9. ಸುಂದರಕಾಂಡ ಪಾರಾಯಣ ಮಾಡಿ, ಮಾರುತಿ ದೇವರಿಗೆ ವಿಳ್ಳೇದೆಲೆಯ ಹಾರ ಹಾಕಿದರೆ ಸಕಲ ಕಾರ್ಯಗಳಲ್ಲೂ ಜಯ ಸಿಗುತ್ತದೆ.

10. ಹನುಮಾನ್ ಚಾಲೀಸಾ ಪಠಿಸಿ, ಮಾರುತಿ ದೇವರಿಗೆ ವಿಳ್ಳೇದೆಲೆಯ ಹಾರ ಹಾಕಿದರೆ ಮಾರುತಿ ದೇವರ ಅನುಗ್ರಹ ಎಂದೆಂದೂ ಇರುತ್ತದೆ.

11. ವಾದ-ವಿವಾದಗಳಲ್ಲಿ ಮಾರುತಿಯನ್ನು ಪ್ರಾರ್ಥಿಸಿ, ವಿಳ್ಳೇದೆಲೆಯ ಹಾರ ಹಾಕಿ ಪ್ರಸಾದ ತಿಂದರೆ ಜಯ ನಿಮ್ಮದಾಗುತ್ತದೆ.

12. ಈ ವಿಳ್ಳೇದೆಲೆಯ ಹಾರವನ್ನು ಮನೆಯಲ್ಲಿ ಮಾರುತಿ ದೇವರಿಗೆ ಹಾಕಿ ಪೂಜಿಸಬಹುದು

ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Why is it that Lord Anjaneya is offered a willet in the form of a garland? ಆಂಜನೇಯ ಸ್ವಾಮಿಗೆ ಮಾಲೆ ರೂಪದಲ್ಲಿ ವಿಳ್ಳೇದೆಲೆಯನ್ನು ಏಕೆ ಹಾಕುತ್ತಾರೆ?
Share. Facebook Twitter LinkedIn WhatsApp Email

Related Posts

‘ಅಭಯ ಹಸ್ತ’ದ ಮೂಲಕ 1,000 ಆರೋಗ್ಯ ಸಿಬ್ಬಂದಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದ ಸಚಿವ ದಿನೇಶ್ ಗುಂಡೂರಾವ್

24/02/2026 12:16 PM1 Min Read

BREAKING : ಧಾರವಾಡದಲ್ಲಿ ತೀವ್ರ ಸ್ವರೂಪ ಪಡೆದ ಪ್ರತಿಭಟನೆ : ಸಚಿವರ ಭಾವಚಿತ್ರ ಸುಟ್ಟು ಹಾಕಿ ಭಾರಿ ಆಕ್ರೋಶ!

24/02/2026 12:14 PM1 Min Read

ಶಿವಮೊಗ್ಗ ವಿದ್ಯಾರ್ಥಿ ಸಂಕೇತ್ ಹತ್ಯೆ ಪ್ರಕರಣ: ಗೃಹ ಸಚಿವ ಜಿ. ಪರಮೇಶ್ವರ್ ನೀಡಿದ ಖಡಕ್ ಸಂದೇಶವೇನು?

24/02/2026 11:57 AM1 Min Read
Recent News

‘ಅಭಯ ಹಸ್ತ’ದ ಮೂಲಕ 1,000 ಆರೋಗ್ಯ ಸಿಬ್ಬಂದಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದ ಸಚಿವ ದಿನೇಶ್ ಗುಂಡೂರಾವ್

24/02/2026 12:16 PM

BREAKING : ಧಾರವಾಡದಲ್ಲಿ ತೀವ್ರ ಸ್ವರೂಪ ಪಡೆದ ಪ್ರತಿಭಟನೆ : ಸಚಿವರ ಭಾವಚಿತ್ರ ಸುಟ್ಟು ಹಾಕಿ ಭಾರಿ ಆಕ್ರೋಶ!

24/02/2026 12:14 PM

ಪಶ್ಚಿಮ ಬಂಗಾಳ SIR: ಕೋರ್ಟ್ ಕಲಾಪಕ್ಕೆ ಬ್ರೇಕ್, 250 ನ್ಯಾಯಾಧೀಶರ ರಜೆ ರದ್ದು !

24/02/2026 12:14 PM

ಶಿವಮೊಗ್ಗ ವಿದ್ಯಾರ್ಥಿ ಸಂಕೇತ್ ಹತ್ಯೆ ಪ್ರಕರಣ: ಗೃಹ ಸಚಿವ ಜಿ. ಪರಮೇಶ್ವರ್ ನೀಡಿದ ಖಡಕ್ ಸಂದೇಶವೇನು?

24/02/2026 11:57 AM
State News
KARNATAKA

‘ಅಭಯ ಹಸ್ತ’ದ ಮೂಲಕ 1,000 ಆರೋಗ್ಯ ಸಿಬ್ಬಂದಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದ ಸಚಿವ ದಿನೇಶ್ ಗುಂಡೂರಾವ್

By kannadanewsnow0924/02/2026 12:16 PM KARNATAKA 1 Min Read

ಬೆಂಗಳೂರು: ‘ಅಭಯ ಹಸ್ತ’ದ ಮೂಲಕ 1,000 ಆರೋಗ್ಯ ಸಿಬ್ಬಂದಿಗೆ ನೇಮಕಾತಿ ಆದೇಶ ನೀಡಲಾಗಿದ್ದು, ಇದರಿಂದ ನಮ್ಮ ಆರೋಗ್ಯ ವ್ಯವಸ್ಥೆ ಇನ್ನಷ್ಟು…

BREAKING : ಧಾರವಾಡದಲ್ಲಿ ತೀವ್ರ ಸ್ವರೂಪ ಪಡೆದ ಪ್ರತಿಭಟನೆ : ಸಚಿವರ ಭಾವಚಿತ್ರ ಸುಟ್ಟು ಹಾಕಿ ಭಾರಿ ಆಕ್ರೋಶ!

24/02/2026 12:14 PM

ಶಿವಮೊಗ್ಗ ವಿದ್ಯಾರ್ಥಿ ಸಂಕೇತ್ ಹತ್ಯೆ ಪ್ರಕರಣ: ಗೃಹ ಸಚಿವ ಜಿ. ಪರಮೇಶ್ವರ್ ನೀಡಿದ ಖಡಕ್ ಸಂದೇಶವೇನು?

24/02/2026 11:57 AM

ಬರೀ ನಡಿಗೆಯಿಂದಲೇ ದೂರವಾಗತ್ತೆ ರೋಗಗಳು: ಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾರಿಗೆ ಎಷ್ಟು ನಡಿಗೆ ಸೂಕ್ತ?

24/02/2026 11:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.