Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
vidhana soudha

ರಾಜ್ಯದಲ್ಲಿ 4 ಅಂತಸ್ತಿನ ಕಟ್ಟಡಗಳಿಗೂ `ಫೈರ್ NOC’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

12/09/2025 8:22 AM

ಮಕ್ಕಳಲ್ಲಿ ಬೊಜ್ಜು : ಆತಂಕ ಮೂಡಿಸಿದ ತಜ್ಞರ ವರದಿ

12/09/2025 8:20 AM

ರಷ್ಯಾದ ಡ್ರೋನ್ ಒಳ ನುಸುಳುವಿಕೆ: ಪೋಲೆಂಡ್ ಪ್ರಧಾನಿ ಜತೆ ಮಾತನಾಡಿದ ಸಚಿವ ಜೈಶಂಕರ್

12/09/2025 8:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಬರ್ತ್ಡೇಗೆ ಎಂದು ಮನೆಗೆ ಕರೆದರೆ, ಸ್ನೇಹಿತನ ಮದುವೆಗೆಂದು ತೆಗೆದಿಟ್ಟ ಚಿನ್ನಾಭರಣವನ್ನೇ ಕದ್ದ ಗೆಳೆಯ!
KARNATAKA

SHOCKING : ಬರ್ತ್ಡೇಗೆ ಎಂದು ಮನೆಗೆ ಕರೆದರೆ, ಸ್ನೇಹಿತನ ಮದುವೆಗೆಂದು ತೆಗೆದಿಟ್ಟ ಚಿನ್ನಾಭರಣವನ್ನೇ ಕದ್ದ ಗೆಳೆಯ!

By kannadanewsnow0514/12/2024 4:14 PM

ಬೆಂಗಳೂರು : ಸಾಮಾನ್ಯವಾಗಿ ಹುಡುಗರು ಬರ್ತಡೇ, ಮದುವೆ ಇನ್ಯಾವುದೇ ಸಮಾರಂಭಕ್ಕೆ ತಮ್ಮ ಆತ್ಮೀಯ ಗೆಳೆಯರನ್ನು ಮುಂಚಿತವಾಗಿ ಕರಿಸುತ್ತಾರೆ. ಅದೇ ರೀತಿಯಾಗಿ ಬೆಂಗಳೂರಿನಲ್ಲಿ ಬರ್ತಡೆಗೆ ಎಂದು ಸ್ನೇಹಿತ ಒಬ್ಬ ತನ್ನ ಗೆಳೆಯನಿಗೆ ಆಹ್ವಾನ ನೀಡಿದ್ದಾನೆ. ಆದರೆ ಆತ ಬರ್ತಡೇಗೆ ಎಂದು ಬಂದು ಸ್ನೇಹಿತನ ಮದುವೆಗೆ ಎಂದು ತೆಗೆದಿಟ್ಟಿದ ಚಿನ್ನಾಭರಣವನ್ನೇ ಕದ್ದಿರುವ ಘಟನೆ ಬೆಂಗಳೂರಿನ ಸುಬ್ರಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೌದು ಚಿನ್ನಾಭರಣ ಕದ್ದ ಆರೋಪಿಯನ್ನು ಭರತ್ ಎಂದು ಗುರುತಿಸಲಾಗಿದ್ದು, ಭರತ್ , ಸ್ನೇಹಿತ ಮಣಿ ಇಬ್ಬರು ಆತ್ಮೀಯ ಸ್ನೇಹಿತರು .ಏರೋನಾಟಿಕ್ಸ್ ಇಂಜಿನಿಯರ್ ವ್ಯಾಸಂಗ ಮಾಡಿದ್ದ ಭರತ್, ಖಾಸಗಿ ಕಂಪೆ‌ನಿಯಲ್ಲಿ ಕೆಲಸ ಮಾಡಿ ಕೈ ತುಂಬಾ ಸಂಬಳ ಪಡೆಯುತ್ತಿದ್ದ. ಉತ್ತರಹಳ್ಳಿಯ ಮೂಕಾಂಬಿಕ ನಗರದ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ ಡಿಸೆಂಬರ್ 4 ರಂದು ಭರತ್ ಬರ್ತಡೇ ಇದ್ದು ಮಣಿ ಮನೆಯಲ್ಲಿ ಯೇ ಸೆಲೆಬ್ರೇಷನ್ ಮಾಡೋದಕ್ಕೆ ಪ್ಲಾನ್ ಮಾಡಿದ್ದಾರೆ.

ಭರತ್ ರಾತ್ರಿ ಮಣಿಯ ಮ‌ನೆಯಲ್ಲಿ ವಾಸ್ತವ್ಯ ಹೂಡಿದ್ದ. ಮಣಿಗೆ ಮದುವೆ ನಿಗದಿಯಾಗಿದ್ದು ಇದಕ್ಕಾಗಿ ಮನೆಯವರು 453 ಗ್ರಾಂ ಖರೀದಿಸಿ ಇಟ್ಟಿದ್ದರು. ಇದನ್ನ ಅರಿತ ಆರೋಪಿಯು ಮಧ್ಯರಾತ್ರಿ ಎಲ್ಲರೂ ಮಲಗಿರುವಾಗ ಬೀರುವಿನಲ್ಲಿದ್ದ ಚಿನ್ನ ಎಗರಿಸಿದ್ದಾನೆ. ಬಳಿಕ ಅವರೊಂದಿಗೆ ಥಿಯೇಟರ್ ಗೆ ತಳಿ ಪುಷ್ಪ 2 ಸಿನಿಮಾ ವೀಕ್ಷಿಸಿದ್ದಾನೆ. ಮರುದಿನ ಮನೆಯವರು ಚಿನ್ನಾಭರಣ ಕಳ್ಳತನವಾಗಿರುವುದು ಕುರಿತು ಪ್ರಸ್ತಾಪಿಸಿದ್ದಾರೆ.

ಸ್ವತಹ ಆರೋಪಿ ಬರತ್ತನೆ ಪೊಲೀಸ್ ಠಾಣೆಗೆ ಹೋಗಿ ಮಣಿಯಿಂದ ದೂರು ಕೊಡಿಸಿದ್ದಾನೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪಾರ್ಟಿ ಮಾಡಲು ಮನೆಗೆ ಮೂವರು ಸ್ನೇಹಿತರನ್ನ ತೀವ್ರ ವಿಚಾರಣೆಗೊಳಪಡಿಸಿದಾಗ ಭರತ್ ದುರಾಸೆಗೆ ಒಳಪಟ್ಟು ಕಳ್ಳತನ ಮಾಡಿರುವುದನ್ನ ಒಪ್ಪಿಕೊಂಡಿದ್ದಾನೆ.

Share. Facebook Twitter LinkedIn WhatsApp Email

Related Posts

vidhana soudha

ರಾಜ್ಯದಲ್ಲಿ 4 ಅಂತಸ್ತಿನ ಕಟ್ಟಡಗಳಿಗೂ `ಫೈರ್ NOC’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

12/09/2025 8:22 AM1 Min Read

ಮಕ್ಕಳಲ್ಲಿ ಬೊಜ್ಜು : ಆತಂಕ ಮೂಡಿಸಿದ ತಜ್ಞರ ವರದಿ

12/09/2025 8:20 AM2 Mins Read

ರಾಜ್ಯ ಸರ್ಕಾರದಿಂದ `ಪೊಲೀಸ್ ದಂಪತಿ’ಗೆ ಗುಡ್ ನ್ಯೂಸ್ : ಅಂತರಜಿಲ್ಲಾ ವರ್ಗಾವಣೆಗೆ ಗ್ರೀನ್ ಸಿಗ್ನಲ್

12/09/2025 8:13 AM1 Min Read
Recent News
vidhana soudha

ರಾಜ್ಯದಲ್ಲಿ 4 ಅಂತಸ್ತಿನ ಕಟ್ಟಡಗಳಿಗೂ `ಫೈರ್ NOC’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

12/09/2025 8:22 AM

ಮಕ್ಕಳಲ್ಲಿ ಬೊಜ್ಜು : ಆತಂಕ ಮೂಡಿಸಿದ ತಜ್ಞರ ವರದಿ

12/09/2025 8:20 AM

ರಷ್ಯಾದ ಡ್ರೋನ್ ಒಳ ನುಸುಳುವಿಕೆ: ಪೋಲೆಂಡ್ ಪ್ರಧಾನಿ ಜತೆ ಮಾತನಾಡಿದ ಸಚಿವ ಜೈಶಂಕರ್

12/09/2025 8:14 AM

ರಾಜ್ಯ ಸರ್ಕಾರದಿಂದ `ಪೊಲೀಸ್ ದಂಪತಿ’ಗೆ ಗುಡ್ ನ್ಯೂಸ್ : ಅಂತರಜಿಲ್ಲಾ ವರ್ಗಾವಣೆಗೆ ಗ್ರೀನ್ ಸಿಗ್ನಲ್

12/09/2025 8:13 AM
State News
vidhana soudha KARNATAKA

ರಾಜ್ಯದಲ್ಲಿ 4 ಅಂತಸ್ತಿನ ಕಟ್ಟಡಗಳಿಗೂ `ಫೈರ್ NOC’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

By kannadanewsnow5712/09/2025 8:22 AM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ಕಟ್ಟಡ ಅಗ್ನಿ ಅವಘಡ ಪ್ರಕರಣ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ನಿರಾಕ್ಷೇಪಣಾ ಪತ್ರ (ಎನ್ ಒಸಿ)…

ಮಕ್ಕಳಲ್ಲಿ ಬೊಜ್ಜು : ಆತಂಕ ಮೂಡಿಸಿದ ತಜ್ಞರ ವರದಿ

12/09/2025 8:20 AM

ರಾಜ್ಯ ಸರ್ಕಾರದಿಂದ `ಪೊಲೀಸ್ ದಂಪತಿ’ಗೆ ಗುಡ್ ನ್ಯೂಸ್ : ಅಂತರಜಿಲ್ಲಾ ವರ್ಗಾವಣೆಗೆ ಗ್ರೀನ್ ಸಿಗ್ನಲ್

12/09/2025 8:13 AM

ALERT : ಇಲಿ ಕಡಿತದಿಂದ ಈ ಅಪಾಯಕಾರಿ ಕಾಯಿಲೆಗಳು ಬರಬಹುದು ಎಚ್ಚರ.!

12/09/2025 7:47 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.