Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಾಸ್ಕೋದಲ್ಲಿ ಕಾರು ಬಾಂಬ್‌ಗೆ ರಷ್ಯಾ ಜನರಲ್ ಬಲಿ: ಉಕ್ರೇನ್ ಕೈವಾಡದ ಶಂಕೆ!

22/12/2025 1:14 PM

ಸುಳ್ಳು ಕೇಸ್ ದಾಖಲಿಸಿ ರಷ್ಯಾ ಸೈನ್ಯದ ಬಲೆಗೆ ಬಿದ್ದ ಭಾರತೀಯ ವಿದ್ಯಾರ್ಥಿ: ಉಕ್ರೇನ್ ಗಡಿಯಿಂದ ಜೀವ ಉಳಿಸುವಂತೆ SOS ವಿಡಿಯೋ ಸಂದೇಶ!

22/12/2025 1:09 PM

…….. All set?? ಅಂತ ಮಾರ್ಮಿಕವಾಗಿ ಟ್ವಿಟ್ ಮಾಡಿದ ಕಿಚ್ಚ ಸುದೀಪ್‌.

22/12/2025 1:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ವೆಡ್ಡಿಂಗ್ ಆಯ್ತು ಈಗ ‘ಅಂತ್ಯಸಂಸ್ಕಾರ’ ಹೆಸರಿನಲ್ಲೂ ‘ಸೈಬರ್’ ವಂಚಕರಿಂದ ಟಾರ್ಗೆಟ್!
INDIA

ALERT : ವೆಡ್ಡಿಂಗ್ ಆಯ್ತು ಈಗ ‘ಅಂತ್ಯಸಂಸ್ಕಾರ’ ಹೆಸರಿನಲ್ಲೂ ‘ಸೈಬರ್’ ವಂಚಕರಿಂದ ಟಾರ್ಗೆಟ್!

By kannadanewsnow0522/11/2024 10:24 AM

ನವದೆಹಲಿ : ಇತ್ತೀಚಿಗೆ ಸೈಬರ್ ಮುಂಚೆನೇ ಡಿಜಿಟಲ್ ಬಂಧನ ಸೇರಿದಂತೆ ಹಲವು ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಇಷ್ಟು ದಿನ ವೆಡ್ಡಿಂಗ್ ಸೈಬರ್ ಕ್ರೈಂ, ಮ್ಯಾಟ್ರಿಮೋನಿಯಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಪ್ರಕರಣಗಳನ್ನು ನೋಡಿದ್ದೇವೆ ಕೇಳಿದ್ದೇವೆ. ವ್ಯಕ್ತಿ ಸತ್ತ ಮೇಲೂ ಅಂತ್ಯಸಂಸ್ಕಾರದಲ್ಲಿ ಸೈಬರ್ ಕ್ರೈಂ ವಂಚಕರು ಮೋಸ ಎಸಗುವ ಹೊಸ ಹಾದಿಯನ್ನು ಕಂಡುಹಿಡಿದುಕೊಂಡಿದ್ದಾರೆ.

ಹೌದು ಇಂದಿನ ವೇಗದ ಜಗತ್ತಿನಲ್ಲಿ ಜನರಿಗೆ ಊಟ ತಿಂಡಿ ಮಾಡಲು ಸಹ ಸಮಯವಿಲ್ಲ. ಇನ್ನು ಮನೆಯ ಪ್ರೀತಿಪಾತ್ರರು ಸತ್ತಾಗ ಅವರ ಅಂತ್ಯಕ್ರಿಯೆಗೆ ಎಲ್ಲಿ ಟೈಮ್ ಇರುತ್ತೆ ಹೇಳಿ? ಹಾಗಾಗಿ ಅಂತ್ಯ ಸಂಸ್ಕಾರಕ್ಕೂ ಕೂಡ ಇದೀಗ ಕೆಲವು ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳನ್ನೇ ದುರುಪಯೋಗಪಡಿಸಿಕೊಂಡು ಕೆಲವು ಸೈಬರ್ ವಂಚಕರು ಅಂತ್ಯಸಂಸ್ಕಾರ ಹೆಸರಿನಲ್ಲಿ ವಂಚನೆ ಎಸಗುವ ಹೊಸ ದಾರಿಯನ್ನು ಕಂಡುಕೊಂಡಿವೆ.

ಈ ರೀತಿ ಅಂತ್ಯಸಂಸ್ಕಾರ ನಡೆಸುವ ಹಲವು ಎಜೆನ್ಸಿಗಳ ಜಾಹೀರಾತು, ನಂಬರ್ ಸುಲಭವಾಗಿ ಸಿಗುತ್ತದೆ. ಹೀಗೆ ನೀವು ಆಪ್ತರನ್ನು ಕಳೆದುಕೊಂಡ ನೋವಿನಲ್ಲಿ ಎಜೆನ್ಸಿಗೆ ಕರೆ ಮಾಡಿ ಅಂತ್ಯಸಂಸ್ಕಾರಕ್ಕೆ ನಡೆಸಬೇಕು ಎಂದು ಕೇಳಿಕೊಂಡರೆ ತಕ್ಷಣವೇ ನಿಮ್ಮ ಮಾಹಿತಿ ಪಡೆದು ಲಿಂಕ್ ಕಳುಹಿಸಿದ್ದಾರೆ. ಈ ಲಿಂಕ್‌ನಲ್ಲಿ ನೀವು ನಿಮ್ಮ ಹೆಸರು ವಿಳಾಸ, ಮೃತಪಟ್ಟವರ ಹೆಸರು, ಧರ್ಮ, ಗೋತ್ರ, ಅಂತ್ಯಸಂಸ್ಕಾರ ಸಂಪ್ರದಾಯದ ಬಗ್ಗೆ ಮಾಹಿತಿ ನೀಡಬೇಕು.

ಬಳಿಕ 5,000 ರೂಪಾಯಿ ಅಥವಾ ಅಡ್ವಾನ್ಸ್ ಮೊತ್ತವನ್ನು ಪಾವತಿಸಬೇಕು. ತಕ್ಷಣವೇ ನಿಮಗೆ ಮೆಸೇಜ್ ಬರಲಿದೆ. ಅಂತ್ಯಸಂಸ್ಕಾರ ನಡೆಸುವ ಪೂಜಾರಿ ಹೆಸರು, ಘಳಿಗೆ ಸೇರಿದಂತೆ ಎಲ್ಲದರ ಕರ್ಮಫೇಶನ್ ಮೆಸೇಜ್ ಬರಲಿದೆ. ಇದೇ ವೇಳೆ ಒಟಿಪಿಯೊಂದು ಬರಲಿದೆ. ಈ ಒಟಿಪಿಯನ್ನು ಎಜೆನ್ಸಿ ಮಂದಿ ಕೇಳುತ್ತಾರೆ. ಇದಕ್ಕೆ ಹಲವು ಕಾರಣಗಳನ್ನು ನೀಡುತ್ತಾರೆ.

ನೀವು ಎಲ್ಲವೂ ಅಚ್ಚುಕಟ್ಟಾಗಿ ಆಗಲಿ ಎಂದ ನೋವಿನಿಂದಲೇ ಒಟಿಪಿ ಹಂಚಿಕೊಂಡರೆ ಕತೆ ಮುಗೀತು. ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣ ಮಾಯವಾಗಲಿದೆ. ಇಲ್ಲಿ ಮತ್ತೊಂದು ಎಚ್ಚರವಹಿಸಬೇಕು. ನಿಮ್ಮಲ್ಲಿ ಒಟಿಪಿ ಕೇಳದೆಯೂ ವಂಚನೆ ನಡೆಯುತ್ತದೆ. ವಂಚಕರು ಹಂಚಿಕೊಂಡ ಲಿಂಕ್ ಕ್ಲಿಕ್ ಮಾಡಿದರೆ ಸಾಕು ಮಾಲ್‌ವೇರ್ ವೈರಸ್ ನಿಮ್ಮ ಫೋನ್ ಸೇರಿಕೊಳ್ಳಲಿದೆ. ಇದರಿಂದ ನಿಮ್ಮ ಫೋನ್‌ನ ವೈಯುಕ್ತಿಕ ಮಾಹಿತಿ ಸೋರಿಕೆ ಮಾಡಿ ಬಳಿಕ ಬ್ಯಾಂಕ್ ಖಾತೆಯಿಂದ ಹಣ ಎಗರಿಸುತ್ತಾರೆ.

Share. Facebook Twitter LinkedIn WhatsApp Email

Related Posts

ಮಾಸ್ಕೋದಲ್ಲಿ ಕಾರು ಬಾಂಬ್‌ಗೆ ರಷ್ಯಾ ಜನರಲ್ ಬಲಿ: ಉಕ್ರೇನ್ ಕೈವಾಡದ ಶಂಕೆ!

22/12/2025 1:14 PM1 Min Read

ಸುಳ್ಳು ಕೇಸ್ ದಾಖಲಿಸಿ ರಷ್ಯಾ ಸೈನ್ಯದ ಬಲೆಗೆ ಬಿದ್ದ ಭಾರತೀಯ ವಿದ್ಯಾರ್ಥಿ: ಉಕ್ರೇನ್ ಗಡಿಯಿಂದ ಜೀವ ಉಳಿಸುವಂತೆ SOS ವಿಡಿಯೋ ಸಂದೇಶ!

22/12/2025 1:09 PM1 Min Read

ಖ್ಯಾತ ತೆಲುಗು ನಿರ್ದೇಶಕ ಕೃಷ್ಣ ಕುಮಾರ್ ನಿಧನ | KK passes away

22/12/2025 1:00 PM1 Min Read
Recent News

ಮಾಸ್ಕೋದಲ್ಲಿ ಕಾರು ಬಾಂಬ್‌ಗೆ ರಷ್ಯಾ ಜನರಲ್ ಬಲಿ: ಉಕ್ರೇನ್ ಕೈವಾಡದ ಶಂಕೆ!

22/12/2025 1:14 PM

ಸುಳ್ಳು ಕೇಸ್ ದಾಖಲಿಸಿ ರಷ್ಯಾ ಸೈನ್ಯದ ಬಲೆಗೆ ಬಿದ್ದ ಭಾರತೀಯ ವಿದ್ಯಾರ್ಥಿ: ಉಕ್ರೇನ್ ಗಡಿಯಿಂದ ಜೀವ ಉಳಿಸುವಂತೆ SOS ವಿಡಿಯೋ ಸಂದೇಶ!

22/12/2025 1:09 PM

…….. All set?? ಅಂತ ಮಾರ್ಮಿಕವಾಗಿ ಟ್ವಿಟ್ ಮಾಡಿದ ಕಿಚ್ಚ ಸುದೀಪ್‌.

22/12/2025 1:05 PM

ಖ್ಯಾತ ತೆಲುಗು ನಿರ್ದೇಶಕ ಕೃಷ್ಣ ಕುಮಾರ್ ನಿಧನ | KK passes away

22/12/2025 1:00 PM
State News
KARNATAKA

BIG NEWS : ನಾಯಕತ್ವ ಬದಲಾವಣೆ ರಾಹುಲ್ ಗಾಂಧಿ ತೀರ್ಮಾನಿಸಬೇಕು : ಸಿಎಂ ಸಿದ್ದರಾಮಯ್ಯ

By kannadanewsnow0522/12/2025 12:48 PM KARNATAKA 2 Mins Read

ಮೈಸೂರು : ಪ್ರಚೋದನಕಾರಿ ಭಾಷಣ ಮಾಡುವವರು ಮಾತ್ರ ವಿರೋಧಿಸುತ್ತಾರೆ. ಪ್ರಚೋದನಾಕಾರಿ ಭಾಷಣ ಮಾಡದೆ ಹೋದರೆ ಸುಮ್ಮನೆ ಪ್ರಕರಣ ದಾಖಲಿಸುವುದಿಲ್ಲ ಎಂದರು.…

BREAKING : ಹಾಸನ ಬಳಿಕ ಮೈಸೂರು ತಾಲೂಕು ಕಚೇರಿಯನ್ನ ‘RDX’ ಬಾಂಬ್ ಸ್ಪೋಟಿಸೋದಾಗಿ ಇ-ಮೇಲ್ ಬೆದರಿಕೆ ಸಂದೇಶ!

22/12/2025 12:34 PM

ಡಿಸಿಎಂ ಡಿಕೆ ಶಿವಕುಮಾರ್ ನಮ್ಮ ಪಕ್ಷದ ಅಧ್ಯಕ್ಷರು, ಯಾರನ್ನು ಬೇಕಾದರೂ ಭೇಟಿ ಆಗಬಹುದು : ಸಿಎಂ ಸಿದ್ದರಾಮಯ್ಯ

22/12/2025 11:51 AM

ಅಧಿಕಾರದಲ್ಲಿದ್ದಾಗ ಮಾಡಿದ್ದನ್ನು ನಾನು ಮಾಡಿದೆ ಅಂತ ಹೇಳಬಾರದು : ಡಿಸಿಎಂ ಡಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

22/12/2025 11:37 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.